
ಮುಂಡಗೋಡದಲ್ಲಿ ಖೋಟಾ ನೋಟು ದಂಧೆ
ಮುಂಡಗೋಡದ ವಾರದ ಸಂತೆ ಸೋಮವಾರ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿ ಹಾಗೂ ಸವಣೂರು,ಶಿಗ್ಗಾವಿ,ತಡಸ ಮುಂತಾದ ಭಾಗಗಳಿಂದ ವ್ಯಾಪಾರಕ್ಕಾಗಿ ವ್ಯಾಪಾರಸ್ಥರು ಬರುತ್ತಾರೆ, ಹಾಗೆಯೇ ಮುಂಡಗೋಡದ ವಾರದ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.ಈರುಳ್ಳಿ, ಟಮೋಟ, ಆಲೂಗಡ್ಡೆ ,ಸೊಪ್ಪು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಡಗೋಡದ ವಾರದ ಸಂತೆ ಸೋಮವಾರ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿ ಹಾಗೂ ಸವಣೂರು,ಶಿಗ್ಗಾವಿ,ತಡಸ ಮುಂತಾದ ಭಾಗಗಳಿಂದ ವ್ಯಾಪಾರಕ್ಕಾಗಿ ವ್ಯಾಪಾರಸ್ಥರು ಬರುತ್ತಾರೆ, ಹಾಗೆಯೇ ಮುಂಡಗೋಡದ ವಾರದ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.ಈರುಳ್ಳಿ, ಟಮೋಟ, ಆಲೂಗಡ್ಡೆ ,ಸೊಪ್ಪು

ರಾಯಚೂರು: ಜಿಲ್ಲೆಯ ಮುದಗಲ್ ಬಸ್ ಇಲ್ಲದೆ ದಿನ ನಿತ್ಯ 7km ನಡೆದುಕೊಂಡೆ ಶಾಲೆಗೆ ಹೋಗಿ ಬರುವ ಪರಸ್ಥಿತಿ ಶಾಲಾ ಮಕ್ಕಳಿಗೆ ಬಂದಿದ್ದು ಬಸ್ ಡಿಪೋ ಮ್ಯಾನೇಜರ್ ಮಾತ್ರ ತಲೆ ಕೆಡಸಿಕೊಳ್ಳದೆ ಮೌನ ವಹಿಸಿರುವುದು ಸಾರ್ವಜನಿಕರ

ಹನೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ರೈತರ ಸಮಸ್ಯೆ ಕುರಿತು ಅವರಿಗೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ, ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ,ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಭಾರತೀಯ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭ ನೇರವೇರಿಸಲಾಯಿತು ಉದ್ಘಾಟಕರಾಗಿ ಪ್ರೊಫೆಸರ್ ರಾಮಕೃಷ್ಣ
ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿಮನಸ ಹೂವ ಮೇಲೆ ಜಿನುಗುತಿರುವನನ್ನವನೇಆ ಜಾತ್ರೆಯಲಿ ಗದ್ದಲದ ರಾತ್ರಿಯಲಿಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ

ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಾಪಿತವಾಗಿ ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಳೆದಿದ್ದರೂ ಯಾವುದೇ ತೀರ್ಪು ಕನ್ನಡದಲ್ಲಿ ಇರುವುದಿಲ್ಲ ಕನ್ನಡಿಗನಾದ ನಾನು ಕನ್ನಡದಲ್ಲೇ ನ್ಯಾಯಾಲಯದ
Website Design and Development By ❤ Serverhug Web Solutions