
ಗಣಪತಿಗೆ ಮೊದಲ ವಿಘ್ನ..
ವಿಘ್ನ ನಿವಾರಕ ಗಣಪ,ನಿನ್ನ ಹಬ್ಬದ ದಿನವೇಎದುರಾಗಿದೆಒಂದು ವಿಘ್ನ,!ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?ಇಲ್ಲವಾಯಿತೆ ಇವರಿಗೆ ಮತಿ,ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,ನಿನ್ನ ಬಿಟ್ಟರೆ ನಮಗಾರು ಗತಿ?!ವಿಘ್ನವಪರಿಹರಿಸೋ ಗಣಪತಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಘ್ನ ನಿವಾರಕ ಗಣಪ,ನಿನ್ನ ಹಬ್ಬದ ದಿನವೇಎದುರಾಗಿದೆಒಂದು ವಿಘ್ನ,!ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?ಇಲ್ಲವಾಯಿತೆ ಇವರಿಗೆ ಮತಿ,ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,ನಿನ್ನ ಬಿಟ್ಟರೆ ನಮಗಾರು ಗತಿ?!ವಿಘ್ನವಪರಿಹರಿಸೋ ಗಣಪತಿ.

ಸಂಸ್ಕೃತಿಯ ಸೆಲೆ ಮತ್ತು ಸೌಹಾರ್ದತೆಯ ಹಬ್ಬಮಣ್ಣಿನ ಮುದ್ದೆಯಲ್ಲಿ ಮೂರ್ತಿರೂಪ ತಾಳುವ ದೈವತ್ವ, ಕಣ್ಣಿಗೆ ಕಟ್ಟುವ ಗಜಮುಖನ ರೂಪ, ಭಕ್ತಿಯಿಂದ ಮೊಳಗುವ ‘ಗಣಪತಿ ಬಪ್ಪಾ ಮೋರ್ಯ’ ಎಂಬ ಜಯಘೋಷ—ಇದೆಲ್ಲವೂ ಕೇವಲ ಒಂದು ಧಾಮಿಕ ಆಚರಣೆಯಷ್ಟೇ ಅಲ್ಲ;

ಕರ್ನಾಟಕದ ಕಾಶ್ಮೀರ ಕಾಫಿ ನಾಡು ಕೊಡಗುಬಣ್ಣಿಸಲಸದಳ ನಿಸರ್ಗ ವಿಸ್ಮಯದ ಸೊಬಗುಅದೊ ನೋಡಿ ಕಡು ಕೆಂಪಿನೆಲೆಗಳ ಬೆಡಗುಜೊತೆಗಿದೆ ಹೊಂಬಣ್ಣದ ಗರಿ ಗರಿ ಎಲೆಗಳ ಬೆರಗು ಸುತ್ತ ಹರಡಿರಲು ಕನಕಾಂಬರ ಹಸಿರ ತೆನೆಗಳುಹೊಮ್ಮಿರುವ ಸುಲಲಿತ ಕಾವ್ಯ ಚಿತ್ತಾರದ

ಡ್ರ್ಯಾಗನ್ ಹಣ್ಣಿನ ತೊಗಟೆಯಲಿನ ಪುಷ್ಪ ನಡುವಲಿಬಾಳೆ ಎಲೆಯ ತುಣುಕುಗಳು ಸೇರಿವೆ ಜೊತೆಯಲಿದಾಳಿಂಬೆ ಸಿಪ್ಪೆಯ ಗರಿಗಳು ನಲಿದಿವೆ ಸಿಂಗಾರದಲಿಅರಳಿ ನಿಂದಿದೆ ಚಿತ್ತಾರವಾಗಿ ಲಿಲ್ಲಿ ಹೂವಿನ ದಿಂಡಿನಲಿ ಕವಿ ಭಾವದಿ ಪದಗಳ ಜೋಡಿಸಲು ಸಾಲಾಗಿಮೂಡಿರುವುದು ಸುಲಲಿತೆಯ ಲಘು

ಮಧುವರಸರು ದಿನನಿತ್ಯದಂತೆ ದೇವರ ಪೂಜೆಯಲ್ಲಿ ನಿರತರಾಗಿದ್ದಾರೆ.ತುಂಬ ತುಂಟ ಸ್ವಭಾವದ ಬಾಲ ಬಸವ ಅಪ್ಪಾಜಿಯವರ ತೊಡೆಯ ಮೇಲೆ ಕುಳಿತಿದ್ದಾನೆ ಅವರನ್ನು ವಿವಿಧ ಪ್ರಶ್ನೆಗಳು ಕೇಳುತ್ತಾ.. ಅಪ್ಪಾಜಿ ಉಪನಿಷತ್ತು ಹೇಳುತ್ತದೆ. ” ದೇವರು ಒಬ್ಬನೇ ಇದ್ದಾನೆ” ಎಂದು

ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿನವಿಲು ಕೋಸಿನ ಗರಿಗಳು ನಲಿಯುತಲಿಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿಸುಮನಗಳಿಗೆ ತಲುಪಿಸಲು ಅರುಣೋದಯದಲಿ

ಆಕರ್ಷಕ ಬಣ್ಣದ ದಾಳಿಂಬೆ ತೊಗಟೆಯ ತುಣುಕುಗಳುಹರಿದ್ರ ವರ್ಣದ ಏಲಕ್ಕಿ ಬಾಳೆ ಸಿಪ್ಪೆಯ ತುಕಡಿಗಳುಸೀಳಿದ ಬಾಳೆ ಎಲೆಯ ಪುಟ್ಟ ಪುಟ್ಟ ಗರಿಗಳುಸೃಜನಶೀಲತೆಯ ಭಾವನಾ ಸಂಗಮದ ಪರಿಕರಗಳು ಕ್ರಿಯಾಶೀಲತೆಯಲಿ ಜೋಡಿಸಲಾಗಿ ಸುಲಲಿತ ಚಿತ್ತಾರವುಪದ ಸಂಯೋಜನೆ ಮಾಡಲು ಉಗಮಿಸಿರುವ

(ಸೆಪ್ಟಂಬರ್ 8 ವಿಶ್ವ ಸಾಕ್ಷರತಾ ದಿನ. ತನ್ನಿಮಿತ್ತ ಈ ಲೇಖನ) ಜ್ಞಾನವು ಮಾನವನ ಮೂಲಭೂತ ಹಕ್ಕು ಹಾಗೂ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ. ಕೇವಲ ಅಕ್ಷರ ಕಲಿಯುವುದು ಮಾತ್ರವಲ್ಲದೆ, ವ್ಯಕ್ತಿ ತನ್ನ ಸಮಾಜ, ಪರಿಸರ

ಹಸಿರೆಲೆ ಕಡ್ಡಿಗಳ ಅತ್ತಿತ್ತ ಜೋಡಿಸಿಉಳಿದವುಗಳ ನಡುವಲಿ ಇರಿಸಿಗೊಂಚಲ ಪುಷ್ಪಗಳ ಅಲ್ಲಲ್ಲಿ ಇರಿಸಿಸುತ್ತಲೂ ಮಲ್ಲಿಗೆಯಲಿ ಸಿಂಗರಿಸಿ ನೋಡುತಲಿ ಮೂಡಿತು ಹೂಗುಚ್ಛದ ಚಿತ್ತಾರಭಾವದಲಿ ಉಲಿಯಿತು ಸುಲಲಿತ ಕಾವ್ಯಧಾರಸುಪ್ರಭಾತದಿ ಹೊರಟಿತು ಸರ ಸರಸುಮನಗಳಲಿ ಹಂಚಿಕೊಳಲು ಪರಸ್ಪರ

ತೋಳ್ಬಲದಿನೂಕುತಿರುವೆ ಬಾಳ್ನೊಗವಹರುಕು ಬಟ್ಟೆದೂಳೇ ಮೇಲೊದಿಕೆ..!ಆದರೂ….ನಿತ್ಯದ ನೆಮ್ಮದಿಗೆನಂಜಿಲ್ಲ.ಬಾಳ ನಂಟಲಿಸಾಗುವ ದಾರಿ ಮಾತ್ರಕಣ್ಣಿದಿರು ಕಟ್ಟಿದೆ.ಹಗಲು-ಇರುಳೆನ್ನದೆ,ಅನ್ಯರಿಗಂಜದೆಒಂದೊತ್ತಿನಗಂಜಿಗಾದರೂರಟ್ಟೆ ಮುರಿದು,ದುಡಿದು ತಿನ್ನುವೆ.ಬೇಡುವ ಕಾಯಬಾರದಿರಲಿ…
Website Design and Development By ❤ Serverhug Web Solutions