
ರಾಂಬುಟಾನ್ ಲಿಚ್ಚಿ
ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣುಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣುಇದರ ಬೆಲೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣುಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣುಇದರ ಬೆಲೆ

ರಜಾ ಸಮಯ ಕಳೆದು ಇನ್ನೇನು ಮಕ್ಕಳೆಲ್ಲ ಶಾಲೆಗೆ ಹೋಗಲು ಅಣಿಯಾಗುತ್ತಿದ್ದಾರೆ. ರಜೆಯಲ್ಲಿ ತಾವು ಕಳೆದ ಸಂತಸದ ಸಮಯವನ್ನು ಮೆಲುಕು ಹಾಕುತ್ತ ಶಾಲೆ ಕಡೆಗೆ ಹೆಜ್ಜೆ ಇಡಲು ತಯಾರಿ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಶಾಲೆ ಶುರುವಾಗ್ತಿದೆ. ಬೇಸಿಗೆ

ಬಾಗಿ ತೂಗುವ ಹೂಗೊಂಚಲಲಿ ಅರಳಿದ್ದವುಹಸಿರೆಲೆಗಳ ಮಧ್ಯದಲಿ ಕೇಸರಿ ರಂಗಿನವುನಡುವೆ ಸೇರಿಸೆ ನೇರಳೆ ಹಣ್ಣಿನ ಕುಸುಮವುಬಿಂಬಿಸಿದೆ ಜೊತೆಯಲಿ ತುಂಬೆಯ ಸಿಂಗಾರವು ಕ್ರಿಯಾಶೀಲತೆಯಲಿ ಮೂಡಿತು ಸುಲಲಿತ ಚಿತ್ತಾರವುಸಾಹಿತ್ಯ ಪ್ರೇಮಿಗಳಿಗೊಂದು ಲಘು ಕಾವ್ಯವುಸುಮನಗಳಲ್ಲಿಗೆ ಬರಲು ಆಗಿದೆ ನಲ್ಮುಂಜಾವುಆಸ್ವಾದಿಸುತ ಸಾಗಲು

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ವಿಫುಲ ಅವಕಾಶಗಳ ಮತ್ತು ಆಯ್ಕೆಗಳನ್ನು ಮಾಡುವ ಬಾಗಿಲು ತೆರೆದುಕೊಳ್ಳುವುದು.ಎಸ್ ಎಸ್ ಎಲ್ ಸಿ ಪಾಸಾದವರು, ಸಿಬಿಎಸ್ಇ 10ನೇತರಗತಿ

ಸೊರಗಿದ್ದ ಕೆಂಬಣ್ಣದ ದಾಸವಾಳವ ಕತ್ತರಿಸಲುಪುಟ್ಟ ಶ್ವೇತ ತುಂಬೆಯ ನಡುವಲಿ ಜೋಡಿಸಲುಸುತ್ತ ಹಸಿರೆಲೆಗಳ ಅಲಂಕಾರಿಕವಾಗಿ ಇರಿಸಲುಕಾವ್ಯದಾ ಸಾಲುಗಳಲಿ ಸುಲಲಿತ ಚಿತ್ತಾರವಾಗಿಸಲು ಹಗುರಾಯಿತು ಎನ್ಮನದ ಕ್ರಿಯಾಶೀಲ ತುಡಿತವುಹರುಷವ ಹಂಚಿಕೊಳ್ಳಲು ಸಂತೃಪ್ತ ಸಮಾಧಾನವುತಮಗಿದೊ ನಲ್ಮೆಯ ಒಲ್ಮೆಯ ಶುಭೋದಯವುಪ್ರೋತ್ಸಾಹಕ ನಿತ್ಯಾಭಿಮಾನಿಗಳಿಗಿದು

ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಎಂದು ಆಚರಿಸುತ್ತಾರೆ. ಈ ಬಾರಿ ಮೇ 28 ರಂದು

ಕೂಷ್ಮಾಂಡ ಕವಚ ವೃತ್ತದಿ ಅರಳಿರುವ ಕಿರಣಗಳುಬೀಜಗಳ ಜೋಡಿಸಲು ಹೊಮ್ಮಿರುವ ಗರಿಗಳುನಡುವಿನ ಒಳತಿರುಳಲಿ ಸಿಪ್ಪೆಯ ಪಂಚ ಬೊಟ್ಟುಗಳುಮಿನುಗಿವೆ ಕಾವ್ಯ ಚಿತ್ತಾರದಿ ಕುಂಬಳದ ಪಕಳೆಗಳು ವಿಜಯ ದಶಮಿಯ ಆಯುಧ ಪೂಜೆಯ ಸಡಗರದಲಿವೈಭವದಿ ಮೆರೆದೆ ನೀ ಕೆಂಪು ವರ್ಣ

ಬೇಸಿಗೆಯ ಸುದೀರ್ಘ ರಜೆಯ ನಂತರ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳ ಅಂಗಳದಲ್ಲಿ ಮತ್ತೆ ಜೀವಕಳೆ ತುಂಬುತ್ತದೆ. ಪ್ರಕೃತಿಯು ವಸಂತ ಮಾಸದಲ್ಲಿ ಹೊಸ ಚಿಗುರು ಒಡೆಯುವಂತೆ, ಚಿಕ್ಕ ಚಿಕ್ಕ ಮಕ್ಕಳು ತಮ್ಮ ಚಿಲಿಪಿಲಿ ಧ್ವನಿಯೊಂದಿಗೆ

ಆಸ್ತಿ15 . ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ

ನನ್ನದೇ ಸರಿ ಎಂಬ ಮೊಂಡು ವಾದಸಹಿಸದ ಮನಸ್ಥಿತಿಅನಗತ್ಯ ವಿಚಾರವೇ ಸಾಂಗತ್ಯ ಮರೆತು ಹೋಗಿಅಗತ್ಯತೆಯ ಬಳುವಳಿಸತ್ಯಾ ಸತ್ಯದ ಅರಿವಿಲ್ಲದೆ ನಾನೆಂಬ ಮೇರು ಪರ್ವತ ಹತ್ತಿಅಂತರಂಗ ಮೃದಂಗ ಮರೆತುಭವಾಂತರಂಗದಿ ಬೆರೆತು ದ್ವೇಷದ ಕಿಚ್ಚು ಹಚ್ಚಿಪ್ರೇಮ ಪ್ರಣತಿ ಮುಚ್ಚಿಮೋಹದ
Website Design and Development By ❤ Serverhug Web Solutions