
ದಲಿತ ಸೂರ್ಯ.
ಪ್ರಖರ ಬೆಳಕಿನ ಸಂಕೇತಬಾನೊಳಿರುವ ಆ ಸೂರ್ಯ,ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದಈ ದಲಿತ ಸೂರ್ಯ,ಶಿಕ್ಷಣ, ಸಂಘಟನೆ, ಹೋರಾಟಹುಟ್ಟು ಹಾಕಿದ ಧೀರ,ಹೆಸರು ಅಂಬೇಡ್ಕರ್,ಸಮಾನತೆಯ ಸಮಾಜಕಟ್ಟ ಬಯಸಿದ ವೀರ,ಸಂವಿಧಾನ ಶಿಲ್ಪಿ ಈತ,ಭಾರತ ಭಾಗ್ಯ ವಿದಾತ. ಶಿವಪ್ರಸಾದ್ ಹಾದಿಮನಿ.✍️ಕೊಪ್ಪಳ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪ್ರಖರ ಬೆಳಕಿನ ಸಂಕೇತಬಾನೊಳಿರುವ ಆ ಸೂರ್ಯ,ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದಈ ದಲಿತ ಸೂರ್ಯ,ಶಿಕ್ಷಣ, ಸಂಘಟನೆ, ಹೋರಾಟಹುಟ್ಟು ಹಾಕಿದ ಧೀರ,ಹೆಸರು ಅಂಬೇಡ್ಕರ್,ಸಮಾನತೆಯ ಸಮಾಜಕಟ್ಟ ಬಯಸಿದ ವೀರ,ಸಂವಿಧಾನ ಶಿಲ್ಪಿ ಈತ,ಭಾರತ ಭಾಗ್ಯ ವಿದಾತ. ಶಿವಪ್ರಸಾದ್ ಹಾದಿಮನಿ.✍️ಕೊಪ್ಪಳ.

ಮಡಿಯ ಮಾಡಿ ಮುಡಿಗೆಮಲ್ಲಿಗೆ ಇಟ್ಟೆ. ಅಡಿಗಡಿಗೆನೆನೆದೂ ಕೈ ಮುಗಿದು ಬಿಟ್ಟೆಜಂಗಮ ಓ ಶರಣು ಜಂಗಮ ! ಗುಡಿಯ ಮುಂದೆ ನಿನ್ನ ನುಡಿಯಕೇಳಿದೆ. ಕಂಸಾಳೆ ಕಂಚು ಮೇಳಹಾಡಿ- ಪಾಡಿ ನಿನ್ನ ಮಹಿಮೆ ಮೆರೆಸುವರಯ್ಯ.ಜಂಗಮ ಓ ಶರಣು

ಆಕಾಶ ನೀಲಿ, ಹಕ್ಕಿ ಹಾರುತಿದೆರೆಕ್ಕೆಗಳ ಬಡಿದು, ಮೇಲೇ ಹೋಗುತಿದೆ.ಸೂರ್ಯನ ಕಿರಣ, ಅದರ ಮೇಲೆ ಬೀಳುತಿದೆಮಿನುಗುವ ಹಾಗೆ, ಅದು ಕಾಣುತಿದೆ ll೦೧ll ಕೆಳಗೆ ನೋಡಿದರೆ, ಹಸಿರು ಹೊಲನದಿಯ ಹರಿವು, ಕೇಳುವ ಸದ್ದು ಚಂದ.ಮರಗಳ ಮೇಲೆ, ಹಕ್ಕಿಗಳು

ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ತಾನೇ ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸಿಕೊಳ್ಳುವ ಅಸ್ವಾಭಾವಿಕ ಪ್ರಕ್ರಿಯೆ. ಇದು ತೀವ್ರವಾದ ಮಾನಸಿಕ ಒತ್ತಡ, ಖಿನ್ನತೆ, ಆರ್ಥಿಕ ಸಂಕಷ್ಟ, ಸಂಬಂಧಗಳಲ್ಲಿನ ವೈಫಲ್ಯ ಅಥವಾ ಸಾಮಾಜಿಕ ಒತ್ತಡದಿಂದ ಉಂಟಾಗುವ ಹತಾಶೆಯ

ಕನ್ನಡ ಸಾಹಿತ್ಯ ಲೋಕದಲ್ಲಿ ”ರಗಳೆ”ಎಂಬುದು ಕೇವಲ ಒಂದು ಛಂದೋಪ್ರಕಾರವಲ್ಲ; ಅದು ಕಾವ್ಯಕ್ಕೆ ಹೊಸ ವೇಗ ಮತ್ತು ಭಾವತೀವ್ರತೆಯನ್ನು ತಂದುಕೊಟ್ಟ ಒಂದು ಕ್ರಾಂತಿಕಾರಿ ನಡಿಗೆ. ಪಂಪನ ಅತಿಶಯೋಕ್ತಿ ಮತ್ತು ಚಂಪೂ ಶೈಲಿಯ ಗಾಂಭೀರ್ಯದ ನಡುವೆ, ಜನಸಾಮಾನ್ಯರ

ನನ್ನಯ ನಲ್ಮೆಯ ನಲ್ಲೆ ಅವಳುಮನದಲ್ಲಿ ಮನೆಯ ಮಾಡಿಹಳುಕಣ್ಣಿಗೆ ಕಾಣಿಸದಂತೆ ನಿಂತಿಹಳುಬದುಕಲು ಬಾಳಿಗೆ ಬರುತಿಹಳು ಬಾನಂಗಳದಿ ಬೆಳಕಿನ ಬೆಡಗಿನಲಿಚಂದದ ಚಂದುಳ್ಳಿಯ ಚಲುವೆಗೆಅರಮನೆಯ ಅರಗಿಣಿಯಾಗು ಅಂದೆಮುದ್ದಾಗಿ ಮುಗುಳ್ನಕ್ಕು ಮುನಿದಳು ಮಂಜು ಮುಸಕಿದ ಮೋಡದಲ್ಲಿಯೆಚಿತ್ರಿಸುವ ಚಿತ್ತಾರದ ಚಿನ್ಮನಿಯೆಕಾಣುತ್ತಿರುವ ಕಣ್ಣಂಚಿನ

ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರುಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿಪ್ರಕಟಣೆ: 2025. ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು ಲೇಖಕ, ಅಂಕಣಕಾರರು ಶಿವನಗೌಡ

”ಮಾನವ ಜನ್ಮವಿತ್ತನಿಂದಲೂ “ಹೆಣ್ಣು”ಮಕ್ಕಳಿಗೆ ಅಡುಗೆ ಮನೆಯನ್ನು ಬಿಟ್ಟು ಬೇರೆ ಪ್ರಪಂಚವಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಅವರಿಗೆ ಎಲ್ಲದರಲ್ಲೂ “ಸ್ಥಾನಮಾನ” ಸಿಗುತ್ತಿದೆ ಆದರೂ ಎಲ್ಲೋ ಒಂದಿಷ್ಟು ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ.ಹೆಣ್ಣು ಮಗುವಿಗೆ

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆ ಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿ ರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ, ಈ ದೇವಾಲಯ ಮತ್ತು ಬಳೆಮಂಟಪವನ್ನು

ಬಸವೇಶ್ವರರ ಸಂದೇಶ ಅಂದು ಇಂದು ಎಂದಿಗೂ ಜೀವಂತ 12ನೇ ಶತಮಾನದ ಶ್ರೇಷ್ಠವಚನಕಾರರು ಸಮಾಜ ಸುಧಾರಕರು ಜಗಜ್ಯೋತಿ ಎಂದೇ ಹೆಸರಾದ ಬಸವೇಶ್ವರರ ವಚನಗಳ ರೂಪದಲ್ಲಿರುವ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂದು ಇಡೀ
Website Design and Development By ❤ Serverhug Web Solutions