
ಹಣ್ಣುಗಳ ರಾಜ
ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಣ್ಣುಗಳ ರಾಜ ಎಂಬ ಪ್ರತೀತಿಯ ಹಣ್ಣುವಿಭಿನ್ನ ಹೆಸರು ಆಕಾರ ಬಣ್ಣಗಳ ಹಣ್ಣುಎಲ್ಲರನು ಆಕರ್ಷಿಸಿ ಮನಸೆಳೆವ ಹಣ್ಣುಚಪ್ಪರಿಸಿ ತಿನ್ನಲೇಬೇಕೆನಿಸುವ ವಿಶೇಷ ಹಣ್ಣುಕಲಾಸಕ್ತರಿಗೆ ಸಿಪ್ಪೆ ಓಟೆಗಳ ಮೇಲೆ ಸದಾ ಕಣ್ಣು ಕ್ರಿಯಾಶೀಲ ಚಿಂತನೆಯ ತುರಿಯಲಿ ವೃತ್ತವುಕಿರೀಟದಲಿ ಕತ್ತರಿಸಿದ

ಬಾದಾಮಿ ಪುಷ್ಪಕೆ ಗಸಗಸೆ ಹಣ್ಣಿನ ಕುಸುಮಸುತ್ತ ಜೋಡಣೆಯಲಿ ಅವುಗಳ ಸಂಗಮಪಕ್ಕದಲಿ ಪಪ್ಪಾಯ ಬೀಜಗಳಸಮಾಗಮಅರೆವೃತ್ತದಿ ಸಿಪ್ಪೆಯ ತಿಲಕಗಳ ವಿಗಂಗಮ ಪೀಠದಲಿ ಆಚೀಚೆ ಹಣ್ಣಿನಾ ಗರಿಗಳುಅದರ ತುದಿಯಲಿ ಬಾದಾಮಿ ತಿಲಕಗಳುಬುಡದಲಿ ಹರಡಿರುವ ಮಿಶ್ರ ಪಕಳೆಗಳುತಮಗಿದುವೆ ಸುಲಲಿತ ಕಾವ್ಯ

ಸಾಂಬಾರಿಗೆ ಸಿದ್ಧವಿದ್ದ ನುಗ್ಗೆ ಕೋಡುಗಳುಕಸದ ಬುಟ್ಟಿ ಸೇರಲಿದ್ದ ಸಿಪ್ಪೆಯ ನಾರುಗಳುಅರಳಿ ಉದುರಿದ್ದ ಕೆಂಗುಲಾಬಿ ದಳಗಳುಒಟ್ಟು ಸೇರಿಸಲು ಹರಿಯಿತು ಭಾವ ತರಂಗಗಳು ಕ್ರಿಯಾಶೀಲ ಕಲೆಯಲಿ ಅರಳಿತು ಸುಲಲಿತ ಚಿತ್ತಾರಪದಪುಂಜಗಳ ಜೋಡಿಸಲಾಯಿತು ಕಾವ್ಯದಾ ಹಾರಸೂರ್ಯೋದಯ ಪ್ರಿಯರಿಗಿದು ಲಘು

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಆಹಾರ/ ಪೋಷಕಾಂಶಗಳು – ನಮ್ಮ ತಂದೆಯವರ ದಿನನಿತ್ಯದ ಆಹಾರವು ಕೇವಲ ಜೋಳದ ರೊಟ್ಟಿ ಹಾಗೂ ಸಾಂಬಾರ ಆಗಿತ್ತು. ಕ್ವಚಿತ್ತಾಗಿ ಅವರು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಮಾತ್ರ

ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳುಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳುಉದರದಿ ಮಲಗಿದ್ದ ದಿಂಡಿನಾ ತುಣುಕುಗಳುಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳುಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳುಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳುನಲ್ಮನಗಳಿಗಿದೊ

ಕಣ್ಣಿಗೆ ಕಾಣದ ಭಾವನೆಗಳ ಹಿಡಿದು,ಚರ್ಮದ ಮೇಲೆ ಅಚ್ಚೊತ್ತಿದ ಕಥೆಯಿದು.ಹಸಿರು ಕೊರಳಿನ ನವಿಲಿನ ಸೌಂದರ್ಯದಂತೆ,ಮನದ ಮೂಲೆ ಕಂಗೊಳಿಸಿದೆ ರಂಗಿನಂತೆ ll೦೧ll ಅರೆಮುಚ್ಚಿದ ಕಣ್ಣಿನ ಆಳದ ನೋಟ,ಹೇಳುತಿದೆ ಪ್ರೀತಿಯ ಮೌನದಾ ಆಟ.ತುಟಿಯಂಚಿನ ಕೆಂಪು ನಗುವಿನ ಸಂಕೇತ,ಬದುಕಿನ ಪಯಣಕೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು 1966-68 ರಲ್ಲಿ ಬಿಜಾಪುರದ ( ಈಗ ವಿಜಯಪುರ) ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ, ನಮ್ಮ ಬಾಡಿಗೆ ಮನೆ ತುಂಬಾ ಹಳೆಯದಾಗಿತ್ತು. ಅದಕ್ಕೆ ಕೊಳಾಯಿ ನೀರಿನ ಸೌಕರ್ಯ

ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರಸಾಹಿತ್ಯ

ಇತ್ತೀಚೆಗೆ ಡಾ. ಹೆಚ್. ಸಿ. ಮಹದೇವಪ್ಪ ಅವರು ಸರ್ಕಾರಿ ಕಚೇರಿಗಳು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಕರೆ ನೀಡಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದ ಅಭಿಪ್ರಾಯವಾಗಿದೆ ಏಕೆಂದರೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿಕೋಟದಲ್ಲಿ ( ಬಿಜಾಪುರ – ವಿಜಯಪುರ ಜಿಲ್ಲೆ) ಮರಾಠಿಯ ನಾಲ್ಕನೆಯ ತರಗತಿಯಿಂದ 1928-29 ರಲ್ಲಿ ಪ್ರಾರಂಭಿಸಿದರು. ಅವರು ಮರಾಠಿಯ ನಾಲ್ಕನೆಯ ತರಗತಿಯನ್ನು
Website Design and Development By ❤ Serverhug Web Solutions