
ಶುಭ ಮುಂಜಾವು
ಹಸಿರ ನಡುವಿನ ಕೆರೆಯ ದಡದಲಿದಿನದ ಮುಂಜಾವಿನ ಕಾಲು ನಡಿಗೆಯಲಿಪರಿಸರವ ಆಸ್ವಾದಿಸುತ ಸಾಗುವ ಸಮಯದಲಿಮುಂಗಾರಿನ ಗಾಳಿಗೆ ಉದುರಿದ ಹೂಕಡ್ಡಿಗಳಲಿ ಅರಳಿರುವ ಸುಲಲಿತೆಯ ಕ್ರಿಯಾಶೀಲ ಚಿತ್ತಾರವುಖುಷಿಯಲಿ ಬರೆದಿಹ ಸರಳ ಕಾವ್ಯವುಶುಭ ಮುಂಜಾವಿನ ಶುಭದ ದಿನವುಹೇಳಲು ಬರುತಿರುವ ವಿಶ್ವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಸಿರ ನಡುವಿನ ಕೆರೆಯ ದಡದಲಿದಿನದ ಮುಂಜಾವಿನ ಕಾಲು ನಡಿಗೆಯಲಿಪರಿಸರವ ಆಸ್ವಾದಿಸುತ ಸಾಗುವ ಸಮಯದಲಿಮುಂಗಾರಿನ ಗಾಳಿಗೆ ಉದುರಿದ ಹೂಕಡ್ಡಿಗಳಲಿ ಅರಳಿರುವ ಸುಲಲಿತೆಯ ಕ್ರಿಯಾಶೀಲ ಚಿತ್ತಾರವುಖುಷಿಯಲಿ ಬರೆದಿಹ ಸರಳ ಕಾವ್ಯವುಶುಭ ಮುಂಜಾವಿನ ಶುಭದ ದಿನವುಹೇಳಲು ಬರುತಿರುವ ವಿಶ್ವ

ಕೊರೋನೋತ್ತರ ಅವಧಿಯ ಶಾಲಾ-ಕಾಲೇಜುಗಳಲ್ಲಿ ಗಮನಾರ್ಹವಾದ ಪ್ರವೃತ್ತಿಯನ್ನು ಗಮನಿಸಬಹುದು. ವಿದ್ಯಾರ್ಥಿಗಳಿಗೆ ಎರಡು ಹೊತ್ತು ಊಟ ಮತ್ತು ಅನ್ಸಿಮಿಟೆಡ್ ಇಂಟರ್ನೆಟ್ ಡಾಟಾ ಸಹಿತ ಮೊಬೈಲನ್ನು ನೀಡಿದರೆ, ಅವರಷ್ಟು ಸುಖಿಗಳು ಯಾರು ಇಲ್ಲ ಎಂದು ತೋರುವ ಹಾಗೆ ಕಾಣಿಸುತ್ತಾರೆ.

ನಿಸರ್ಗ ಕೊಡುಗೆಯ ಹರಳೆಕಾಯಿ ಬಲು ಆಕರ್ಷಕಬೀಜದ ತೈಲಾಂಶ ಬಹೂಪಯೋಗದಿ ರೋಮಾಂಚಕಮನುಜನ ಉದರ ಚರ್ಮ ಕೂದಲುಗಳ ಪೋಷಕನಮ್ಮಮ್ಮನ ಕಿವಿಮಾತಿನಲಿದು ಎಂದೆಂದಿಗೂ ಪ್ರೇರಕ ಕ್ರಿಯಾಶೀಲ ಕಲೆಗಾರರಿಗಿದು ಉಚಿತ ಕಾರ್ಣಿಕಜೋಡಣೆಯಲಿ ಮೂಡಿರುವ ಚಿತ್ತಾರ ತಾಂತ್ರಿಕಓದುಗ ಮನಗಳಿಗೊಂದು ಲಘುಕಾವ್ಯ ಪೂರಕಸುಪ್ರಭಾತದಲಿದು

ವೈದ್ಯ ನಮ್ಮ ದೇವರುಸ್ವಾಸ್ಥ್ಯಕಿವರೆ ತವರು ಆರೋಗ್ಯಕ್ಕೆ ಶ್ರೀರಕ್ಷೆಉಪಶಮನಕೆ ಸದಾ ಮುಂದುಹಗಲಿರುಳು ಲೆಕ್ಕಿಸದೆಜೀವಧಾತರು ಎಂದೆಂದು. ರೋಗ ಪತ್ತೆಹಚ್ಚಲುಭೋಗಜೀವನಕೆ ತಿಳುವಳಿಕೆಮದ್ದು ನೀಡುತದುಗುಡದ ಸದ್ದಡಗಿಸುವ. ಮಾತೃ ವಾತ್ಸಲ್ಯದಿಮಂದಹಾಸದಿ ಎಲ್ಲ ಮರೆಸಿಉತ್ಸಾಹ ತುಂಬುತಜೀವಯಾನಕೆ ಸಹಚರ. ಹಿತಮಿತದ ಸುವಿಚಾರಅಪಘಾತದಿ ಉಪಚರಿಸಿಆಘಾತವ ಸರಿಪಡಿಸಿಆಪತ್ಭಾಂದವ

ಊರ ಮನೆ ತಿರುಗಿದೆ ಅಣ್ಣಬಿಸಿಲು ಮಳೆ ಅನ್ನಲಿಲ್ಲ ಅಣ್ಣಕಷ್ಟ ನಿನ್ನ ಯಾರು ಕೇಳೇ ಇಲ್ಲ ಅಣ್ಣ ಒಳ್ಳೆ ಮನುಷ್ಯನಾಗಿ ಬೆಳೆದಿ ಇಲ್ಲಿ ಅಣ್ಣಎಲ್ಲರ ಒಳ್ಳೆತನ ಗಳಿಸಿದೆ ಅಣ್ಣನೀ ಯಾರನ್ನದು ಗೊತ್ತಿಲ್ಲ ನಮಗಿನ್ನ ಅಣ್ಣಎಲ್ಲರ ಮನೆಯ

ಮದುವೆ ಶುಭಾಶಯ ಗುಚ್ಛದ ಪಕಳೆಗಳುಕೇಸರಿ ಬಿಳಿ ಆಕರ್ಷಣೆಯ ಪುಷ್ಪಗಳುಪಸರಿಸಿದ್ದವು ಸಮೃದ್ಧ ಹಸಿರೆಲೆ ಗರಿಗಳುಜೊತೆಯಲಿ ಕೆಂಗುಲಾಬಿಯ ದಳಗಳು ನೋಡ ನೋಡುತಲಿ ಕಣ್ಮನ ಸೆಳೆಯಿತುಎನ್ನ ಸೃಜನಶೀಲ ಕಲೆ ಪ್ರಚೋದಿಸಿತುಕೆಲ ಕ್ಷಣದಲಿ ಸುಲಲಿತ ಚಿತ್ತಾರವಾಯಿತುಶುಭೋದಯಕೊಂದು ಕಾವ್ಯ ಮೂಡಿತು

ಜಂಬೂ ದ್ವೀಪದಲ್ಲೇ ಮೊದಲ ಬಾರಿಗೆ ಮಾಧ್ಯಮ ಎಂಬ ಪರಿಕಲ್ಪನೆ ಆರಂಭಿಸಿದ ಕೀರ್ತಿ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಗೆ ಸಲ್ಲುತ್ತದೆ ಹಾಗೂ ಪ್ರಾಚೀನ ಕಾಲದಲ್ಲಿ ಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯದಲ್ಲಿ ಆಳ್ವಿಕೆ ಮಾಡಿದ ಕೀರ್ತಿಯೂ ರಾಜ

ಜನನಾಯಕನ ಉದಯ ಸಾರ್ವಜನಿಕ ಜೀವನದಲ್ಲಿ ನಾಯಕತ್ವ ಎಂಬುದು ಕೇವಲ ಅಧಿಕಾರ ಅಥವಾ ಸ್ಥಾನಮಾನಗಳಿಂದ ನಿರ್ಣಯವಾಗುವುದಿಲ್ಲ; ಬದಲಿಗೆ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಮಿಡಿಯುವ ಅಂತಃಕರಣ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೀರತನದಿಂದ

ಕೆಂಪು ಹಸಿರು ಬಿಳಿ ವರ್ಣಗಳ ಸಂಗಮಜೋಡಿಸಲು ಆಗಿದೆ ಚಿತ್ತಾರದ ಸರಿಗಮಪದಗಳ ಜೋಡಿಸಲು ಕಾವ್ಯದ ಉಗಮಶುಭ ಮುಂಜಾವಿಗಿದೊಂದು ಸಂಭ್ರಮ ಸುಮನಗಳತ್ತ ಇದೀಗ ಹೊರಟಿದೆ ಪಯಣಸಾರಲು ಪುಷ್ಪ ಮೊಗ್ಗಗಳ ಐಸಿರಿಯ ತೋರಣಸದಭಿರುಚಿಕರ ಕಣ್ಮನಗಳಿಗಿದೊಂದು ರಸದೌತಣಬನ್ನಿರಿ ಆಸ್ವಾದಿಸುತ ನಾವು

ಗಾಜಿನ ಬಟ್ಟಲಲಿ ತೇಲಿದೆ ಹಳದಿ ಸೇವಂತಿಗೆಕೆಂಬಣ್ಣದ ಗುಲಾಬಿ ನಗುತಿದೆ ಜೊತೆ ಜೊತೆಗೆಪೀಠದಲಿ ಮತ್ತೊಂದು ಬಣ್ಣದ ಪುಷ್ಪಹೂನಗೆಸುತ್ತ ದಳಗಳಲಿ ಸಿಂಗಾರವಾಗಿದೆ ನಲ್ಮುಂಜಾವಿಗೆ ನಿತ್ಯ ಆಸ್ವಾದಕರಿಗೆ ಸುಲಲಿತ ಚಿತ್ತಾರವಾಗಿದೆಓದುಗ ಮನಗಳಿಗೊಂದು ಕಾವ್ಯ ಮೂಡಿದೆಕಾತುರದ ಅಭಿಮಾನಿಗಳತ್ತ ಓಡಿ ಬರುತಿದೆಮುದದಲಿ
Website Design and Development By ❤ Serverhug Web Solutions