
ಆಸ್ತಿ 18 .
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನನ್ನ ದೊಡ್ಡಪ್ಪ ( ನನ್ನ ತಂದೆಯವರ ಹಿರಿಯ ಅಣ್ಣ) ಚಡಚಣಕ್ಕೆ ಭೇಟಿ ಕೊಟ್ಟಾಗ ನನ್ನ ತಂದೆಯವರು ದೂರ ದೂರದ ಹಳ್ಳಿಗಳಿಗೆ ನಡೆಯುತ್ತ ಓಡಾಡುವ ಕಷ್ಟವನ್ನು ಕಂಡು, ಬೆಳಗಾವಿಯಿಂದ ಒಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನನ್ನ ದೊಡ್ಡಪ್ಪ ( ನನ್ನ ತಂದೆಯವರ ಹಿರಿಯ ಅಣ್ಣ) ಚಡಚಣಕ್ಕೆ ಭೇಟಿ ಕೊಟ್ಟಾಗ ನನ್ನ ತಂದೆಯವರು ದೂರ ದೂರದ ಹಳ್ಳಿಗಳಿಗೆ ನಡೆಯುತ್ತ ಓಡಾಡುವ ಕಷ್ಟವನ್ನು ಕಂಡು, ಬೆಳಗಾವಿಯಿಂದ ಒಂದು

ಪುಸ್ತಕದ ಹೆಸರು… ಮನಸಿನ ಮಾತು.(ನೂರಾ ಐವತ್ತು ಕನ್ನಡ ಶಾಯಿರಿಗಳು)ಕವಿ : ಡಾ. ಪರಮೇಶ್ವರಪ್ಪ ಕುದರಿ.ಮುದ್ರಣ : ಭವಾನಿ ಪ್ರಿಂಟರ್ಸ್ ಬೆಟಗೇರಿ -ಗದಗ.ಪ್ರಥಮ ಮುದ್ರಣ.. 2026.ಬೆಲೆ. ರೂ. 150.ಪುಟಗಳು : 100. ಕನ್ನಡ ಸಾಹಿತ್ಯ ಲೋಕಕ್ಕೆ,

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಜೊತೆಗೆ ಮಾಧ್ಯಮವು ದೇಶದ ಆಡಳಿತ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡಲು ಮಹತ್ವದ ಪಾತ್ರ ವಹಿಸುತ್ತದೆ.ಪತ್ರಿಕಾ ಮಾಧ್ಯಮವು ಕೇವಲ ಸುದ್ದಿ

ತಂದೆ-ತಾಯಿಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಮಕ್ಕಳ ಆಸಕ್ತಿ ಮತ್ತು ಅಭಿರುಚಿಯನ್ನು ಉತ್ತೇಜಿಸುತ್ತಾ ಅವರ ಸಾಧನೆಗೆ ಪೂರಕವಾಗಿ ನಿರಂತರ ಪ್ರೋತ್ಸಾಹ ನೀಡುತ್ತಿರುತ್ತಾರೆ. ಈ ರೀತಿಯ ಬೆಂಬಲದ ಫಲವಾಗಿ ಹುನಗುಂದ ತಾಲೂಕಿಗೆ ಅತೀ

ತಾಯಿ – ನಮ್ಮ ಮನೆಯ ವಿಷಯಕ್ಕೆ ಬಂದರೆ, ನಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ನಮ್ಮ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದರು. ಅವರು ಅನಕ್ಷರಸ್ಥರಾಗಿದ್ದರೂ ಒಳ್ಳೆಯ ಕೆಲಸಗಾರರಾಗಿದ್ದರು. ಒಳ್ಳೆಯ ಕೆಲಸಗಾರರು ಎಂದರೆ ಕಠಿಣ

ನಂಗಿನ್ನೂ ನೆನಪಿದೆ. ನಮ್ಮ ಅಜ್ಜಿ ಸಂಜೆ ಆಗ್ತಿದ್ದಂಗೆ ಜಗುಲಿ ಮೇಲೆ ಕೂತು “ಒಂದಾನೊಂದು ಕಾಲದಲ್ಲಿ…” ಅಂತ ಶುರು ಮಾಡ್ತಿದ್ಲು. ನಾವು ಪಂಚತಂತ್ರ ಪುಸ್ತಕ ತೊಡೆ ಮೇಲೆ ಇಟ್ಕೊಂಡು ಕೂತಿರ್ತಿದ್ವಿ. ಈಗ? ಈಗ ಅಜ್ಜಿ ಜಾಗದಲ್ಲಿ

ಹರಪನಹಳ್ಳಿ: ಬುದ್ಧ ಬಸವ ಅಂಬೇಡ್ಕರ್ ಅವರ ನಿಜವಾದ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜನಪರ ಆಡಳಿತಗಳನ್ನು ಜಾರಿಗೆ ತಂದ ನನ್ನ ರಾಮಯ್ಯ . ಕರುನಾಡು ಕಂಡ ಮೇಧಾವಿ ಬಸವಣ್ಣನವರ ತತ್ವವನ್ನು ಸದಾ ಅನುಸರಿಸುವ ಬಹುಜನರ

ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಹೇಳಿಕೆ, ಒಂದು ವಿಡಿಯೋ ಅಥವಾ ಒಂದು ಸಾಮಾಜಿಕ ಜಾಲತಾಣದ ಅಭಿಯಾನ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದೆ. ಸಮಾಜದ ವಿವಿಧ ವಿಚಾರಗಳು ಕ್ಷಣಾರ್ಧದಲ್ಲಿ ಜನರ ಗಮನ ಸೆಳೆಯುತ್ತವೆ. ಆದರೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಜಂಗ ಹ್ಯಾನ್ಸ್ ಅಲಾರಂ ಕ್ಲಾಕ್- ಈ ಒಂದು ಅಮೂಲ್ಯವಾದ ಆಸ್ತಿಯು ನಮ್ಮ ತಂದೆ ತಾಯಿಗಳು ಗತಿಸಿಹೋದ ಎಷ್ಟೋ ದಿನಗಳವರೆಗೆ ಇತ್ತು. ಈ ಅಲಾರಂ ಗಡಿಯಾರವನ್ನು ನಮ್ಮ ತಂದೆಯವರು 1956

ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತ ನೀಡಲು ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅವಕಾಶ ಕೊಡಿ’ ಎಂಬುದು ಸಮಾಜದಲ್ಲಿ ಅರ್ಹತೆ, ಪ್ರತಿಭೆ ಮತ್ತು ಪ್ರಾಮಾಣಿಕತೆಗೆ ಮನ್ನಣೆ
Website Design and Development By ❤ Serverhug Web Solutions