
ಬನ್ನಿ ನಾವೂ ಸಾಕ್ಷರರಾಗೋಣ
(ಸೆಪ್ಟಂಬರ್ 8 ವಿಶ್ವ ಸಾಕ್ಷರತಾ ದಿನ. ತನ್ನಿಮಿತ್ತ ಈ ಲೇಖನ) ಜ್ಞಾನವು ಮಾನವನ ಮೂಲಭೂತ ಹಕ್ಕು ಹಾಗೂ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ. ಕೇವಲ ಅಕ್ಷರ ಕಲಿಯುವುದು ಮಾತ್ರವಲ್ಲದೆ, ವ್ಯಕ್ತಿ ತನ್ನ ಸಮಾಜ, ಪರಿಸರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

(ಸೆಪ್ಟಂಬರ್ 8 ವಿಶ್ವ ಸಾಕ್ಷರತಾ ದಿನ. ತನ್ನಿಮಿತ್ತ ಈ ಲೇಖನ) ಜ್ಞಾನವು ಮಾನವನ ಮೂಲಭೂತ ಹಕ್ಕು ಹಾಗೂ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ. ಕೇವಲ ಅಕ್ಷರ ಕಲಿಯುವುದು ಮಾತ್ರವಲ್ಲದೆ, ವ್ಯಕ್ತಿ ತನ್ನ ಸಮಾಜ, ಪರಿಸರ

ಸ್ಥಳ: ಹೊಸ ಕನ್ನಂಬಾಡಿ, ಕೆಆರ್ಎಸ್ ಹಿನ್ನೀರು, ಮೈಸೂರು ಜಿಲ್ಲೆ ಇತಿಹಾಸ: ಇದು ಸುಮಾರು 900 ವರ್ಷಗಳ ಹಳೆಯ ಸುಂದರ ದೇವಾಲಯ. ಕೆಆರ್ಎಸ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಈ ದೇವಸ್ಥಾನವು ನೀರಿನಲ್ಲಿ ಮುಳುಗಿತ್ತು. ನಂತರ ಜಿಂದಾಲ್

ಶ್ರೀಕೃಷ್ಣನ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:ಜನನ ಮತ್ತು ಬಾಲ್ಯ: ಕೃಷ್ಣನು ಮಥುರೆಯಲ್ಲಿ ವಸುದೇವ ಮತ್ತು ದೇವಕಿಯ ಮಗನಾಗಿ ಜನಿಸಿದನು. ಆದರೆ ಗೋಕುಲ ಹಾಗೂ ವೃಂದಾವನದಲ್ಲಿ ನಂದ ಮತ್ತು ಯಶೋಧೆಯರ ಪ್ರೀತಿಯಲ್ಲಿ ಬೆಳೆದನು. ಬಾಲ್ಯದ ಲೀಲೆಗಳು:ಚಿಕ್ಕಂದಿನಲ್ಲಿ

ವಿಶೇಷ ಲೇಖನ: ಜಿಲಾನಸಾಬ್ ಬಡಿಗೇರ್ “ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಿಗೆ ವಿದ್ಯಾರ್ಥಿಯ ಸುಪ್ತ ಚೇತನವನ್ನು ಜಾಗೃತಗೊಳಿಸಿ, ಅವರನ್ನು ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ನಿಜವಾದ ಸಮಾಜ ಶಿಲ್ಪಿಗಳು” ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ

ನಮ್ಮ ಬಾಳಿನ ಕತ್ತಲನ್ನು ಕಳೆದು ಬೆಳಕು ತೋರುವ ದಿವ್ಯ ದೀಪವೇ ಶಿಕ್ಷಕ. ಅಂಬೆಗಾಲಿಡುವ ಮಗುವಿನಿಂದ ಹಿಡಿದು, ಸಮಾಜದಲ್ಲಿ ಉನ್ನತ ಹುದ್ದೆಗೇರುವ ವ್ಯಕ್ತಿಯವರೆಗೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಅಖಂಡ ಪರಿಶ್ರಮವಿರುತ್ತದೆ. ಅದಕ್ಕೇ ಹೇಳುವುದು—ಅಮ್ಮ

ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಾಧಕ, 20 ವಿಶ್ವದಾಖಲೆಗಳ ಮೂಲಕ ಚಿನ್ನದ ಜಿಲ್ಲೆ ಕೋಲಾರದ ಕೀರ್ತಿಯನ್ನು ಪ್ರಂಪಚದ ಉದ್ದಗಲಕ್ಕೂ ಪಸರಿಸಿರುವ ಬಾಲಕ, ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದ ಯುವಕವಿ ಲಕ್ಕೂರು ಎಂ.ನಾಗರಾಜ್ ಹಾಗೂ ಭರತನಾಟ್ಯ

ನಾನು ಬಂದೆ ಗುಡ್ಡಗಾಡಲ್ಲಿ ಕಾಣಿಸಿಕೊಂಡೆ ಎಂದು ಎಲ್ಲೆಲ್ಲೋ ಗುಲ್ಲೋ ಗುಲ್ಲು.ಯಾಕೆ ಈ ಥರ ನನಗೆ ಕೊಡುವ ಮರ್ಯಾದೆಯಾ ಅಥವಾ ಭಯವಾ ಇಲ್ಲಾ ಅವಮಾನವಾ ನನಗೆ ಒಂದೂ ತಿಳಿಯದು… ಈಗ ವಿಷಯಕ್ಕೆ ಬರುವೆ ನಾನು ಅಂದ್ರೆ

ಕಲಿಯುಗದ ಕಾಮದೇನು, ಕಲ್ಪವೃಕ್ಷ ಎಂದು ಕರೆಯಲ್ಪಡುವ ನಡೆದಾಡುವ ದೇವರೆಂದೇ ಖ್ಯಾತಿವೆತ್ತ ಮಂತ್ರಾಲಯದ ಗುರು ಸಾರ್ವಭೌಮರಾದ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವವು ಇದೇ ತಿಂಗಳು 29, 30

ಸುಮಾರು 6,000 ವರ್ಷಗಳ ಇತಿಹಾಸವಿರುವ ಅತಿ ಪ್ರಮುಖವಾದ ಹಬ್ಬ ರಕ್ಷಾಬಂಧನ. ರಾಖಿ ಎಂದರೆ ಕೇವಲ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಾದದ್ದು ಅಲ್ಲ. ಮೊದಲಿಗೆ ಈ ಹಬ್ಬದಲ್ಲಿ ಗುರುಗಳು ತಮ್ಮ ಶಿಷ್ಯರಿಗೆ ರಾಖಿ ಕಟ್ಟಿ ದೀರ್ಘಕಾಲದ
Website Design and Development By ❤ Serverhug Web Solutions