
ಸಂಕೋಚ- ಮೆಟ್ಟಿಲೋ? ಸಂಕೋಲೆಯೋ?
” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ

ರಜಾ ಸಮಯ ಕಳೆದು ಇನ್ನೇನು ಮಕ್ಕಳೆಲ್ಲ ಶಾಲೆಗೆ ಹೋಗಲು ಅಣಿಯಾಗುತ್ತಿದ್ದಾರೆ. ರಜೆಯಲ್ಲಿ ತಾವು ಕಳೆದ ಸಂತಸದ ಸಮಯವನ್ನು ಮೆಲುಕು ಹಾಕುತ್ತ ಶಾಲೆ ಕಡೆಗೆ ಹೆಜ್ಜೆ ಇಡಲು ತಯಾರಿ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಶಾಲೆ ಶುರುವಾಗ್ತಿದೆ. ಬೇಸಿಗೆ

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ವಿಫುಲ ಅವಕಾಶಗಳ ಮತ್ತು ಆಯ್ಕೆಗಳನ್ನು ಮಾಡುವ ಬಾಗಿಲು ತೆರೆದುಕೊಳ್ಳುವುದು.ಎಸ್ ಎಸ್ ಎಲ್ ಸಿ ಪಾಸಾದವರು, ಸಿಬಿಎಸ್ಇ 10ನೇತರಗತಿ

ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಎಂದು ಆಚರಿಸುತ್ತಾರೆ. ಈ ಬಾರಿ ಮೇ 28 ರಂದು

ಬೇಸಿಗೆಯ ಸುದೀರ್ಘ ರಜೆಯ ನಂತರ ಜೂನ್ ತಿಂಗಳು ಬಂತೆಂದರೆ ಸಾಕು, ಶಾಲೆಗಳ ಅಂಗಳದಲ್ಲಿ ಮತ್ತೆ ಜೀವಕಳೆ ತುಂಬುತ್ತದೆ. ಪ್ರಕೃತಿಯು ವಸಂತ ಮಾಸದಲ್ಲಿ ಹೊಸ ಚಿಗುರು ಒಡೆಯುವಂತೆ, ಚಿಕ್ಕ ಚಿಕ್ಕ ಮಕ್ಕಳು ತಮ್ಮ ಚಿಲಿಪಿಲಿ ಧ್ವನಿಯೊಂದಿಗೆ

ಆಸ್ತಿ15 . ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಆಹಾರ/ ಪೋಷಕಾಂಶಗಳು – ನಮ್ಮ ತಂದೆಯವರ ದಿನನಿತ್ಯದ ಆಹಾರವು ಕೇವಲ ಜೋಳದ ರೊಟ್ಟಿ ಹಾಗೂ ಸಾಂಬಾರ ಆಗಿತ್ತು. ಕ್ವಚಿತ್ತಾಗಿ ಅವರು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಮಾತ್ರ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು 1966-68 ರಲ್ಲಿ ಬಿಜಾಪುರದ ( ಈಗ ವಿಜಯಪುರ) ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ, ನಮ್ಮ ಬಾಡಿಗೆ ಮನೆ ತುಂಬಾ ಹಳೆಯದಾಗಿತ್ತು. ಅದಕ್ಕೆ ಕೊಳಾಯಿ ನೀರಿನ ಸೌಕರ್ಯ

ಇತ್ತೀಚೆಗೆ ಡಾ. ಹೆಚ್. ಸಿ. ಮಹದೇವಪ್ಪ ಅವರು ಸರ್ಕಾರಿ ಕಚೇರಿಗಳು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಕರೆ ನೀಡಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದ ಅಭಿಪ್ರಾಯವಾಗಿದೆ ಏಕೆಂದರೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿಕೋಟದಲ್ಲಿ ( ಬಿಜಾಪುರ – ವಿಜಯಪುರ ಜಿಲ್ಲೆ) ಮರಾಠಿಯ ನಾಲ್ಕನೆಯ ತರಗತಿಯಿಂದ 1928-29 ರಲ್ಲಿ ಪ್ರಾರಂಭಿಸಿದರು. ಅವರು ಮರಾಠಿಯ ನಾಲ್ಕನೆಯ ತರಗತಿಯನ್ನು
Website Design and Development By ❤ Serverhug Web Solutions