
ಹಕ್ಕಿ
ಹಾರ ಬೇಕಿದೆ ಹಕ್ಕಿರೆಕ್ಕೆ ಬಲಿತ ಹಕ್ಕಿ ಗೂಡ ಮರೆತು ಸಾಗಬೇಕಿದೆತನ್ನ ತಾ ಪೊರೆಯಲುಏರಬೇಕಿದೆ ಗಗನತನ್ನವರ ತೊರೆದು. ಹೆಕ್ಕಿ ತರಬೇಕಿದೆಚುಕ್ಕಿ ಚಿತ್ತಾರವಮುಕ್ತತೆಯ ಸಾಕಾರಕೆಒಡಲ ಹಾಡು ಹಾಡಬೇಕಿದೆ. ಹುಡುಕಬೇಕಿದೆ ಜಾಡನುತಡಕಾಡಿ ಹೆಣಗಾಡಿಕರುಳ ಕುಡಿಗಳ ಸಂತೈಸಲುದುರುಳರ ಕೈಗೆ ಸಿಗದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಾರ ಬೇಕಿದೆ ಹಕ್ಕಿರೆಕ್ಕೆ ಬಲಿತ ಹಕ್ಕಿ ಗೂಡ ಮರೆತು ಸಾಗಬೇಕಿದೆತನ್ನ ತಾ ಪೊರೆಯಲುಏರಬೇಕಿದೆ ಗಗನತನ್ನವರ ತೊರೆದು. ಹೆಕ್ಕಿ ತರಬೇಕಿದೆಚುಕ್ಕಿ ಚಿತ್ತಾರವಮುಕ್ತತೆಯ ಸಾಕಾರಕೆಒಡಲ ಹಾಡು ಹಾಡಬೇಕಿದೆ. ಹುಡುಕಬೇಕಿದೆ ಜಾಡನುತಡಕಾಡಿ ಹೆಣಗಾಡಿಕರುಳ ಕುಡಿಗಳ ಸಂತೈಸಲುದುರುಳರ ಕೈಗೆ ಸಿಗದೇ

ನವದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪ್ರಥಮ ಮಹಾಯುದ್ಧದಲ್ಲಿ ಮಡಿದ 70,000ಕ್ಕೂ ಹೆಚ್ಚು ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಭವ್ಯ ಯುದ್ಧ ಸ್ಮಾರಕವಾಗಿದೆ. ಸರ್ ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ ಈ 42 ಮೀಟರ್ ಎತ್ತರದ

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು

ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ

( ಏ.1 ರಂದು ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜನ್ಮ ದಿನೋತ್ಸವ ಪ್ರಯುಕ್ತ ಬರೆದ ಲೇಖನ) 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು

ತ್ರೇತಾಯುಗದ ಆ ರಾಮಮರ್ಯಾದಾ ಪುರುಷ,ಕಲಿಯುಗದ ಈ ರಾಮ?,ತಪ್ಪಿನ ಮೇಲೆ ತಪ್ಪು ಮಾಡುತ್ತಲೇಇರುವ, ರಾಮ ಕ್ಷಮಿಸು, ಎನ್ನುತ್ತಲೇಮರ್ಯಾದೆ ಕಳೆದುಕೊಳ್ಳುವಅವಮರ್ಯಾದಾ ಪುರುಷ!?
Website Design and Development By ❤ Serverhug Web Solutions