
ನಲ್ಮುಂಜಾವು
ಪೋಷಿಸದೆ ಬಯಲಲಿ ಸದಾ ಅರಳುವ ಹಳದಿ ಪುಷ್ಪಗಳುಬೃಹತ್ ಗಿಡದ ಗೊಂಚಲಲಿ ನಲಿವಬಿಳಿ ಹೂಗಳುಅಧಿಕ ಕಬ್ಬಿಣಾಂಶದ ಸಂಜೀವಿನಿ ನುಗ್ಗೆ ಸೊಪ್ಪಿನ ಎಲೆಗಳುನಡುವಲಿ ಪಂಚದಳದ ಪುಟ್ಟ ಪುಟ್ಟ ಪಂಚ ಶ್ವೇತ ನಕ್ಷತ್ರಗಳು ಮಿನುಗಿವೆ ಇಂದು ಸುಲಲಿತ ಕಟ್ಟೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪೋಷಿಸದೆ ಬಯಲಲಿ ಸದಾ ಅರಳುವ ಹಳದಿ ಪುಷ್ಪಗಳುಬೃಹತ್ ಗಿಡದ ಗೊಂಚಲಲಿ ನಲಿವಬಿಳಿ ಹೂಗಳುಅಧಿಕ ಕಬ್ಬಿಣಾಂಶದ ಸಂಜೀವಿನಿ ನುಗ್ಗೆ ಸೊಪ್ಪಿನ ಎಲೆಗಳುನಡುವಲಿ ಪಂಚದಳದ ಪುಟ್ಟ ಪುಟ್ಟ ಪಂಚ ಶ್ವೇತ ನಕ್ಷತ್ರಗಳು ಮಿನುಗಿವೆ ಇಂದು ಸುಲಲಿತ ಕಟ್ಟೆಯ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ( ವರ್ಷ 1955 – 60) ನಮ್ಮ ತಂದೆಯವರು ಮುಧೋಳದ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ಎಂಪ್ಲಾಯಮೆಂಟ್ ಜಾಹೀರಾತುಗಳನ್ನು ಗಮನಿಸುವುದು ಅವರ ಹವ್ಯಾಸವಾಗಿತ್ತು. ಅವರ ಮಾತುಗಳಲ್ಲಿ ಹೇಳುವುದಾದರೆ ”

ರಸ್ತೆಯ ಬದಿಯಲಿ ಹರಡಿಕೊಂಡಿತ್ತು ಅನಾಥವಾಗಿಎನ್ನ ಪಾದದಡಿ ಸಿಲುಕಿ ನಲುಗಿತ್ತು ಆಕಸ್ಮಿಕವಾಗಿವೈಭವೀ ಶ್ವೇತ ಪುಷ್ಪಗಳಿತ್ತು ಬಳ್ಳಿಯಲಿ ಹೇರಳವಾಗಿಮೆಲ್ಲನುಸುರಿದವು ಚಿತ್ತಾರದಿ ಪರಿಚಯಿಸು ನಮಗಾಗಿ ಹಗುರದಿ ಚಿವುಟಿ ಜೋಡಿಸಿದೆ ಎನ್ನ ಕಟ್ಟೆಯಲಿಪಚ್ಚೆಬಳ್ಳಿ ಮೊಗ್ಗುಗಳ ಸಹಿತ ಸೃಜನಶೀಲತೆಯಲಿಆನಂದಿಸಿ ನಿಸರ್ಗ ಕೊಡುಗೆಯ

ಆಸ್ತಿ 10 ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು : ಮಕ್ಕಳೊಡನೆ ಆಟವಾಡುವುದು (1955 – 1960) ನಮ್ಮ ತಂದೆಯವರ ಇನ್ನೊಂದು ಹವ್ಯಾಸವೆಂದರೆ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು. ಅವರು ದಿನವೂ ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರು

ಮರದಿ ತೂಗುತಾ ಬೀಗುವ ಶ್ವೇತಗರಿಬಣ್ಣಿಸಲು ಅಸದಳ ನಿನ್ನಯಾ ಪರಿಎಡದಲಿ ತುಂಬೆಹೂ ಎಲೆಗಳ ಐಸಿರಿಬಲದಲಿ ನಿತ್ಯಪುಷ್ಪಗಳ ಮಾಧುರಿ ಆಕರ್ಷಣೆಯು ತೊಟ್ಟಿನಾ ಗರಿಗಳಲಿಮನ ಸೆಳೆದಿದೆ ಹಸಿರ ಗರಿ ನೆತ್ತಿಯಲಿಚಿತ್ತಾರವಾಗಿ ನಲಿದಿದೆ ಶುಭ ಬೆಳಗಿನಲಿಕಾವ್ಯವಾಗಿ ಮೂಡಿದೆ ಪದಪುಂಜಗಳಲಿ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಅವಮಾನಗಳು- ( 18 ನೇ ವಯಸ್ಸಿನಲ್ಲಿ) ಒಂದು ವರ್ಷ ನಮ್ಮ ತಂದೆಯವರು ಚಡಚಣದಲ್ಲಿ ಕೆಲಸ ಮಾಡಿದ ಮೇಲೆ ಅವರಿಗೆ ಸಿಂದಗಿಗೆ ( ಬಿಜಾಪುರ- ಈಗಿನ ವಿಜಯಪುರ ಜಿಲ್ಲೆ). ಸಹಜವಾಗಿ

ಮಳೆಗೆ ಬೇಕು ಹಿಡಿಯಲು ಕೊಡೆತಿನ್ನಲು ಬೇಕು ಅಣಬೆಯ ಕೊಡೆ ಮನೋಲ್ಲಾಸಕೆ ಬೇಕು ಕ್ರಿಯಾಶೀಲತೆಅಭಿಮಾನಿಗಳಿಗೆ ಬೇಕು ಕಲಾತ್ಮಕತೆ ಬಂದಿವೆ ಅಣಬೆ ಸುಲಲಿತ ತೋಟದಲಿನಲಿದಿವೆ ಪರಂಗಿ ತುಂಡು ಜೊತೆಯಲಿ ಶುಭೋದಯಕೊಂದು ಕಾವ್ಯದಾ ಚಿತ್ತಾರವುಕಲಾರಾಧಕರಿಗಿದುವೇ ಬೆಳಗಿನ ನಮನವು

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆ ಮುಧೋಳದ ( ಬಾಗಲಕೋಟೆ ಜಿಲ್ಲೆ) ತಾಲೂಕ ಲೈಬ್ರರಿಗೆ ಮೆಂಬರ್ ಆದರು . ಅವರು ಮೊದಲು ಮಹಾತ್ಮಾ ಗಾಂಧಿಯವರನ್ನು ಓದಲು ಆಯ್ಕೆಮಾಡಿಕೊಂಡರು. ಅವರು ಗಾಂಧಿಯವರ” My Experiments

ಕತ್ತರಿಸಿದ ಆಪಲ್ ಕವಚ ಚೀಲದ ನಡುವಿನಲಿಅಲ್ಲಲ್ಲಿ ಪುಟ್ಟ ಶ್ವೇತ ತುಂಬೆಹೂವನು ಇರಿಸುತಲಿನಿತ್ಯಪುಷ್ಪದ ಬೊಟ್ಟನು ನೆತ್ತಿಯ ಮೇಲಿರಿಸುತಲಿಸಿಂಗಾರಗೊಂಡಿದೆ ಸುಗಂಧರಾಜದ ತೊಟ್ಟುಗಳಲಿ ನಿತ್ಯ ಕಟ್ಟೆಯ ಸುಲಲಿತ ಕಾವ್ಯ ಚಿತ್ತಾರದಲ್ಲಿಮೂಡಿರುವುದೊಂದು ಚಂದದ ಪದಕವಾಗಿ ಇಲ್ಲಿಹೇಗಿದೆ ಎಂಬುದ ಅರಿವ ಕೂತೂಹಲದಲ್ಲಿಕೇಳ

ಆಸ್ತಿ 7 ತಾಯಿನನ್ನ ತಾಯಿ ಅನಕ್ಷರಸ್ಥಳು, ಆದರೆ ಅವಳು ಸರಳ. ಸ್ವಾವಲಂಬಿ, ಹಾಗೂ ಕಷ್ಟಸಹಿಷ್ಣು ಆಗಿದ್ದಳು. ಅವಳು ತನ್ನ ಅನಕ್ಷರಸ್ಥೆಯ ಬಗ್ಗೆ ಯಾವತ್ತೂ ಗೊಣಗಿಕೊಂಡವಳಲ್ಲ. ಅವಳ ಕೆಲಸಗಳು ಅವಳ ಮಾತಿಗಿಂತ ಹೆಚ್ಚಿನದನ್ನು ಹೇಳುತ್ತಿದ್ದವು. ಅವಳು
Website Design and Development By ❤ Serverhug Web Solutions