
ಸುಪ್ರಭಾತ
ಪಪ್ಪಾಯ ಸಿಪ್ಪೆಯ ಪೀಠದ ನಡುವಲಿಅಡಗಿದೆ ಮಣಿಗಳ ಬೊಟ್ಟು ಬೀಜಗಳಲಿಅರಳಿದೆ ಲಘು ಪುಷ್ಪವು ಗುಲಾಬಿ ದಳಗಳಲಿಸಿಂಗಾರವಾಗಿದೆ ಎಕ್ಕದ ಹೂವಿನ ಪಳೆಯುಳಿಕೆಯಲಿ ಮಿನುಗಿದೆ ಕಲಾ ವೈಭವ ಸುಲಲಿತ ಚಿತ್ತಾರದಲಿಹರಿದಿದೆ ಸಾಹಿತ್ಯ ಕಾವ್ಯದ ಲಹರಿ ಬಣ್ಣನೆಯಲಿಬರುತಿದೆ ಮೆಲ್ಲನೆ ಕಲಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಪ್ಪಾಯ ಸಿಪ್ಪೆಯ ಪೀಠದ ನಡುವಲಿಅಡಗಿದೆ ಮಣಿಗಳ ಬೊಟ್ಟು ಬೀಜಗಳಲಿಅರಳಿದೆ ಲಘು ಪುಷ್ಪವು ಗುಲಾಬಿ ದಳಗಳಲಿಸಿಂಗಾರವಾಗಿದೆ ಎಕ್ಕದ ಹೂವಿನ ಪಳೆಯುಳಿಕೆಯಲಿ ಮಿನುಗಿದೆ ಕಲಾ ವೈಭವ ಸುಲಲಿತ ಚಿತ್ತಾರದಲಿಹರಿದಿದೆ ಸಾಹಿತ್ಯ ಕಾವ್ಯದ ಲಹರಿ ಬಣ್ಣನೆಯಲಿಬರುತಿದೆ ಮೆಲ್ಲನೆ ಕಲಾ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

ಮುಗಿಲ ಮಾರುತ ಜಾರುತಿದೆಬಿಡಿಗಾಳಿಯ ನೆತ್ತರು ಬಸಿದುನೆಲ ಬಿರಿದು ದಿಗಿಲುಬಣ ಗುಡುತಿದೆ ಒಕ್ಕಲು ಆಹಾಕಾರದ ಬೇಗೆದಿಕ್ಕು ತೋಚದ ಮಡಿಲುಬಿಕ್ಕುತಿದೆ ಸೊರಗಿಕೊರಗುತಿಹ ಮಣ್ಣಿನ ಮಗ. ತಾಪಮಾನದ ಏರಿಕೆವಾಡಿಕೆ ಮಳೆ ಗರಿಕೆಒಕ್ಕಳೆದಿದ್ದಿದೆ ಕುಟೀರಗುಳೇ ಹೊರಟವರ ಗೋಳು ಕೇಳುವವರೇ. ಅತಂತ್ರ

ದೇವರಿಗೆ ಅರ್ಪಿಸಿದ ಸುಗಂಧರಾಜ ಪುಷ್ಪವುಬಾಡಿ ಬಸವಳಿದು ಮುದುಡಿತ್ತು ಮರುದಿನವುಬಿಸುಟುವ ಮುನ್ನ ಹಸಿರ ತೊಟ್ಟುಗಳ ಕತ್ತರಿಸಿದೆನುಸುಲಲಿತ ತೋಟದ ಅಂಗಳದಲಿ ಜೋಡಿಸಿದೆನು ಹಾಸಿರುವೆ ಜೋಳದ ಬಂಗಾರದ ನೂಲನುಪೋಣಿಸಿರುವೆ ಗುಲಾಬಿಯ ದಳಗಳನುಏರಿಸಿರುವೆ ಮುಡಿಗೆ ಬೇಲಿಯ ಸುಂದರ ಹೂವನುಪಳೆಯುಳಿಕೆಗಳಿಂದ ಜೋಡಿಸಿರುವೆ

ಓದಿದ್ದು ಕೇವಲ ನಾಲ್ಕನೇ ತರಗತಿ, ಅದೂ ಮರಾಠಿ ಮಾಧ್ಯಮದಲ್ಲಿ. ಆದರೂ ಸಹ 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಆಗಿ ಸಿಂಹಾಸನ ಏರಿದವರು! ಪದವಿಗಳಿಲ್ಲದೆ ಪಾಂಡಿತ್ಯ ಗಳಿಸಬಹುದು ಎಂದು

ಚುರುಕು ಹಸಿಮೆಣಸಿನಕಾಯಿ ಕೇಳಿತುಕೋಪವೇಕೆ ನನ್ನ ಮೇಲೆಂದು ಕುಟುಕಿತುಹೆದರಿ ಕಟ್ಟೆಯಲಿ ಜೋಡಿಸಲಾಯಿತುಇತರ ಪಕಳೆಗಳಲಿ ಅಲಂಕರಿಸಲಾಯಿತು ನಂತರದಿ ಮೂಡಿತು ಸುಲಲಿತ ಚಿತ್ತಾರವಾಗಿಭಾವನೆಗಳು ಹೊರಬಂದವು ಕಾವ್ಯವಾಗಿನಲ್ಮುಂಜಾವಲಿ ಬರುತಲಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸುವ ಎಲ್ಲರೂ ಸಂತಸಕ್ಕಾಗಿ

ಗಸಗಸೆ ಹಣ್ಣಿನ ಸರಳ ವೃತ್ತದ ನಡುವಿನಲ್ಲಿದೊಡ್ಡಪತ್ರೆ ಎಲೆಗುಚ್ಛವು ನಗುತಿರುವುದಿಲ್ಲಿಪುಟ್ಟ ಗರಿಯ ತುಂಬೆ ಪುಷ್ಪಗಳು ಸಂದಿಯಲ್ಲಿಗರಿಗೆದರಿವೆ ಸಂಜೆಮಲ್ಲಿಗೆ ಮೊಗ್ಗುಗಳು ನೆತ್ತಿಯಲ್ಲಿ ಒಟ್ಟಾಗಿಸಿ ಜೋಡಿಸಲು ಮೂಡಿದೆ ಚಿತ್ತಾರವಿಲ್ಲಿಬಣ್ಣನೆಯು ಹೊಮ್ಮಿದೆ ಸುಲಲಿತ ಕಾವ್ಯದಲ್ಲಿಕಣ್ಮನಗಳ ತನ್ನತ್ತ ಸೆಳೆಯುತಿದೆ ನೋಡಿರಿಲ್ಲಿಆಸ್ವಾದಿಸೋಣ ನಾವೆಲ್ಲ

ಹಣ್ಣುಗಳ ರಾಜ ನೋಡಲು ಬಲು ಸುಂದರಆಸ್ವಾದಿಸುತ ಸವಿಯಲು ಸ್ವಾದಿಷ್ಟಕರಬಹುವಿಧದ ತಿನಿಸುಗಳು ಬಲು ರುಚಿಕರಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ ಕವಿಮನದಾಳದ ಭಾವಗಳು ಕಾವ್ಯದಲಿಆಸ್ವಾದನೆಗಾಗಿ ತುಡಿತವು ಸುಮನಗಳಲಿಅದಕಾಗಿ ಬರುತಲಿದೆ ಶುಭೋದಯದಲಿಸಂಭ್ರಮಿಸೋಣ ನಾವೀಗ ಸಂತಸದಲಿ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಜೀವನದಲ್ಲಿ ನಮಗೆ ಯಾವಾಗಲೂ ಪ್ರೇರಣೆಯಾಗಬೇಕಾಗಿರುವವರು ನಮ್ಮ ತಂದೆತಾಯಿ ಎನ್ನುವುದನ್ನು ಮರೆಯಬಾರದು. ಅವರು ಪಡುವ ಕಷ್ಟ, ಜವಾಬ್ದಾರಿಗಳ ನಿರ್ವಹಣೆ ಹೀಗೆ ಹಲವಾರು ವಿಚಾರಗಳಿಂದ ನಾವು ಕಲಿಯಬೇಕಾಗಿದೆ. ಅದರಲ್ಲೂ ಪುರುಷರು

ಇಂದು ವಿಶ್ವದೆಲ್ಲಡೆ ಯೋಗ ದಿನಋಷಿ ಪತಂಜಲಿ ನೀಡಿರುವ ಅಮೂಲ್ಯ ಜ್ಞಾನಯೋಗ ಮಾಡಿರಿ ತಪ್ಪದೇ ಪ್ರತಿದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ
Website Design and Development By ❤ Serverhug Web Solutions