
ತ್ಯಾಗದ ಫಲವೇ ಭಾರತದ ಸ್ವಾತಂತ್ರ್ಯ…
ನಮ್ಮ ಭಾರತಕ್ಕೆ ಆಗಸ್ಟ್ 15 ಬರೀ ದಿನವಲ್ಲ. ಇದು ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕಣ ಕಣದಿಂದ ಹೋರಾಡಿ ಸ್ವಾತಂತ್ರ್ಯ ಪಡೆದ ದಿನ. ಇದು ಶೌರ್ಯ, ಶಾಂತಿ, ನ್ಯಾಯ, ಸತ್ಯ ಮತ್ತು ಅಹಿಂಸೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ಭಾರತಕ್ಕೆ ಆಗಸ್ಟ್ 15 ಬರೀ ದಿನವಲ್ಲ. ಇದು ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕಣ ಕಣದಿಂದ ಹೋರಾಡಿ ಸ್ವಾತಂತ್ರ್ಯ ಪಡೆದ ದಿನ. ಇದು ಶೌರ್ಯ, ಶಾಂತಿ, ನ್ಯಾಯ, ಸತ್ಯ ಮತ್ತು ಅಹಿಂಸೆಯ

ಇಂದು ಮುಂಜಾನೆ ಕಪ್ಪತ್ತು ಗುಡ್ಡದ ಪ್ರಕೃತಿ ಸೌಂದರ್ಯವು ತುಂತುರು ಹನಿ ಮಳೆಯಲ್ಲಿ ಮತ್ತು ಇಬ್ಬನಿಯಲ್ಲಿ ಕಪ್ಪತ್ತು ಗುಡ್ಡವು ಹಸಿರಿನಿಂದ ಕೂಡಿರಲು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಈ ಕಪ್ಪತ್ತು ಗುಡ್ಡಕ್ಕೆ ರವಿವಾರ ಬೆಳಿಗ್ಗೆ ಕೊಪ್ಪಳದ ಅಡವಿ

ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೆಂದರೆ ಶಿಕ್ಷಕರು. ಅಂತಹ ಆದರ್ಶ ಶಿಕ್ಷಕರಲ್ಲಿ ತಮ್ಮ ನಾಲ್ಕು ದಶಕಗಳ ಶೈಕ್ಷಣಿಕ ಸಾಧನೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದವರು ಶ್ರೀಯುತ ಮಲ್ಲಪ್ಪ ವೀರಭದ್ರಪ್ಪ ಕಟಗಿ (ಎಂ.ವಿ. ಕಟಗಿ) ಶಿಕ್ಷಕರು. 1966ರ

ಕೊಪ್ಪಳ ಬಸ್ ಸ್ಟಾಂಡ್ ಹತ್ತಿರ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಕೊಪ್ಪಳ -ಗದಗ ಹೆದ್ದಾರಿಯಲ್ಲಿ ವಾಹನಗಳು ಬಹಳ ನಿಧಾನವಾಗಿ ಸಾಲು ಸಾಲು ಆಗಿ ಚಲಿಸುತ್ತಿದ್ದವು. ಕೆಲವರು ಮುಂದೆ ಟ್ರಾಫಿಕ್ ಜಾಮ್ ಆಗಿರಬಹುದು ಎಂದುಕೊಂಡರು. ಇನ್ನೂ

ಬಿ.ಎಂ.ಟಿ.ಸಿ ನಿರ್ವಾಹಕಿ ಕನ್ನಡ ಸಾಹಿತ್ಯದ ಪ್ರಚಾರಕಿ ಎಂಬುದು ಕೇವಲ ಒಂದು ಶೀರ್ಷಿಕೆಯಲ್ಲ, ಅದು ಕರ್ತವ್ಯದ ಜೊತೆಗೆ ಭಾಷಾ ಪ್ರೇಮವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಶ್ರಮಜೀವಿಯೊಬ್ಬರ ಅನನ್ಯ ಸಾಧನೆಯ ಸಂಕೇತವಾಗಿದೆ.ಬೆಂಗಳೂರಿನ ಜನಜೀವನದ ಜೀವನಾಡಿಯಾಗಿರುವ ಬಿ.ಎಂ.ಟಿ.ಸಿ (ಬೆಂಗಳೂರು ಮಹಾನಗರ

ಹೊರ ಕವಚದಿ ಆಕರ್ಷಣೀಯ ಕೆಂಪು ವರ್ಣವುಒಳ ಪದರದ ಬೆನ್ನಲಿ ಶ್ವೇತವರ್ಣದ ಲೇಪನವುಅಂತರಾಳದಿ ತಿಲಕಾಕಾರದ ಅಂಡಾಣುವು ಹಣ್ಣು ಮೆದ್ದು ಕಳಚಿದ ರಾಂಬುಟಾನಿನ ಕವಚದಲೆಉದರದಲಿದ್ದ ಬೀಜಗಳ ಪೋಣಿಸೆ ನಡು ನಡುವಲೆಕತ್ತರಿಸಿ ಜೋಡಿಸಲು ಅರಳಿರುವ ಕರ ಕುಶಲಕಲೆ ಇದುವೇ

ಕನಸುಗಳು ಕಣ್ಣುಗಳಿಗೆ ಮಾತ್ರ ಸೀಮಿತವಲ್ಲ. ಅವು ನಮ್ಮ ಬದುಕಿನ ದಾರಿದೀಪಗಳು. ಆ ದಾರಿದೀಪಕ್ಕೆ ಪ್ರೀತಿಯ ತೈಲವೆರೆದು ಭರವಸೆಯ ಜ್ಯೋತಿ ಬೆಳಗುವ ಪ್ರಥಮ ಗುರು ಪ್ರತ್ಯಕ್ಷ ದೈವ ತಾಯಿ. ಪ್ರತಿಯೊಬ್ಬ ಸಾಧಕನ ಯಶೋಗಾಥೆಯ ಹಿಂದೆಯೂ ತಾಯಿಯ

ಹಳದಿ ಸೇವಂತಿಗೆ ಕೆಂಬಣ್ಣದ ಬೊಟ್ಟುಚತುರ್ದಿಕ್ಕಿಗೆ ಗುಲಾಬಿ ದಳಗಳನಿಟ್ಟುಮತ್ತೆ ನಾಲ್ಕರಲ್ಲಿ ಗೊರಟೆ ಮೊಗ್ಗುಗಳ ಕಟ್ಟುಪುಟ್ಟ ಹೂವಿನ ಎಸಳುಗಳ ಸುತ್ತಲಿಟ್ಟು ಸೃಜನಶೀಲ ಚಿಂತನೆಯಲಿ ಜೋಡಿಸಲುಮೂಡಿತು ಸುಲಲಿತ ಚಿತ್ತಾರದ ಹೊನಲುಓದುಗರಿಗೆ ಹೆಣೆದ ಕಾವ್ಯದಾ ಘಮಲುಸುಪ್ರಭಾದಲಿದು ಸುಮನಗಳಿಗಿದು ಮೀಸಲು

ಬೆಂಗಳೂರು: ಚಾಮರಾಜಪೇಟೆಯ ಮಾತಿನ ಮನೆಯಲ್ಲಿ ರೂಪದರ್ಶಿ ಜಿ ವೆಂಕಟೇಶ ಅವರ “ನೆರಳು ಮಾರುವವರು” ಕೃತಿಯನ್ನು ಹಿರಿಯ ಪತ್ರಕರ್ತೆ, ಕಸ್ತೂರಿ ಪತ್ರಿಕೆಯ ಶಾಂತಲಾ ಧರ್ಮರಾಜ್ ಲೋಕಾರ್ಪಣೆ ಮಾಡಿ ಶುಭ ಕೋರಿದರು. ಲೇಖಕ ಪ್ರೊ ಎಲ್ ಎನ್

ಪ್ರೀತಿಯ ಗುಲಾಬಿ ನಗುತಿದೆ ನಡುವಲಿನಕ್ಷತ್ರ ಮಿನುಗಿದೆ ಕಣಿಗಿಲೆ ಮೊಗ್ಗಿನಲಿಶ್ವೇತ ಗರಿಗಳು ಕೂಷ್ಮಾಂಡ ಬೀಜಗಳಲಿಅರಳಿದೆ ಚಿತ್ತಾರವಾಗಿ ಕ್ರಿಯಾಶೀಲ ಕಲೆಯಲಿ ಇಂದಿನ ಸುಲಲಿತ ಕಟ್ಟೆಯ ಅಂಗಳಕೆ ರಂಗೋಲಿಪುಷ್ಪ ನಕ್ಷತ್ರದ ವರ್ಣನೆ ಶುಭೋದಯ ಕಾವ್ಯದಲಿಹೃನ್ಮನಗಳಲ್ಲಿಗೆ ಬರುತಿದೆ ಸ್ನೇಹದ ಕಡಲಲಿಆಸ್ವಾದಿಸುತ
Website Design and Development By ❤ Serverhug Web Solutions