
ಕಾವ್ಯೋದಯ
ಮನುಕುಲದ ಜೀವಕೋಶಗಳ ಆಪ್ತರಕ್ಷಕಪರಿಮಳದಿ ಎಲ್ಲರ ಚಿತ್ತಸೆಳೆಯುವ ಮನಮೋಹಕಕರೆಯುವರು ಅವನನ್ನೇ ಪೈನಾಪಲ್ ಅನಾನಸ್ ಇವನ ಕಿರೀಟದ ಗರಿಗಳಲಿ ಗಿಡದ ಗರಿಗಳುತುದಿಯಲಿ ಅರಳಿವೆ ಕಿತ್ತಳೆ ಸಿಪ್ಪೆಯ ಪುಷ್ಪಗಳುನಡುವಿನಲಿ ಗುಂಡಗಿನ ಕಾಗದದ ಬೊಟ್ಟುಗಳು ಇದುವೇ ಇಂದಿನ ಸುಲಲಿತ ಕಾವ್ಯಚಿತ್ತಾರದಸೊಬಗಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮನುಕುಲದ ಜೀವಕೋಶಗಳ ಆಪ್ತರಕ್ಷಕಪರಿಮಳದಿ ಎಲ್ಲರ ಚಿತ್ತಸೆಳೆಯುವ ಮನಮೋಹಕಕರೆಯುವರು ಅವನನ್ನೇ ಪೈನಾಪಲ್ ಅನಾನಸ್ ಇವನ ಕಿರೀಟದ ಗರಿಗಳಲಿ ಗಿಡದ ಗರಿಗಳುತುದಿಯಲಿ ಅರಳಿವೆ ಕಿತ್ತಳೆ ಸಿಪ್ಪೆಯ ಪುಷ್ಪಗಳುನಡುವಿನಲಿ ಗುಂಡಗಿನ ಕಾಗದದ ಬೊಟ್ಟುಗಳು ಇದುವೇ ಇಂದಿನ ಸುಲಲಿತ ಕಾವ್ಯಚಿತ್ತಾರದಸೊಬಗಿನ

ಸ್ಥಳ: ಹೊಸ ಕನ್ನಂಬಾಡಿ, ಕೆಆರ್ಎಸ್ ಹಿನ್ನೀರು, ಮೈಸೂರು ಜಿಲ್ಲೆ ಇತಿಹಾಸ: ಇದು ಸುಮಾರು 900 ವರ್ಷಗಳ ಹಳೆಯ ಸುಂದರ ದೇವಾಲಯ. ಕೆಆರ್ಎಸ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಈ ದೇವಸ್ಥಾನವು ನೀರಿನಲ್ಲಿ ಮುಳುಗಿತ್ತು. ನಂತರ ಜಿಂದಾಲ್

ಶ್ರೀಕೃಷ್ಣನ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:ಜನನ ಮತ್ತು ಬಾಲ್ಯ: ಕೃಷ್ಣನು ಮಥುರೆಯಲ್ಲಿ ವಸುದೇವ ಮತ್ತು ದೇವಕಿಯ ಮಗನಾಗಿ ಜನಿಸಿದನು. ಆದರೆ ಗೋಕುಲ ಹಾಗೂ ವೃಂದಾವನದಲ್ಲಿ ನಂದ ಮತ್ತು ಯಶೋಧೆಯರ ಪ್ರೀತಿಯಲ್ಲಿ ಬೆಳೆದನು. ಬಾಲ್ಯದ ಲೀಲೆಗಳು:ಚಿಕ್ಕಂದಿನಲ್ಲಿ

ವಿಶೇಷ ಲೇಖನ: ಜಿಲಾನಸಾಬ್ ಬಡಿಗೇರ್ “ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಿಗೆ ವಿದ್ಯಾರ್ಥಿಯ ಸುಪ್ತ ಚೇತನವನ್ನು ಜಾಗೃತಗೊಳಿಸಿ, ಅವರನ್ನು ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ನಿಜವಾದ ಸಮಾಜ ಶಿಲ್ಪಿಗಳು” ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ

ನಮ್ಮ ಬಾಳಿನ ಕತ್ತಲನ್ನು ಕಳೆದು ಬೆಳಕು ತೋರುವ ದಿವ್ಯ ದೀಪವೇ ಶಿಕ್ಷಕ. ಅಂಬೆಗಾಲಿಡುವ ಮಗುವಿನಿಂದ ಹಿಡಿದು, ಸಮಾಜದಲ್ಲಿ ಉನ್ನತ ಹುದ್ದೆಗೇರುವ ವ್ಯಕ್ತಿಯವರೆಗೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಅಖಂಡ ಪರಿಶ್ರಮವಿರುತ್ತದೆ. ಅದಕ್ಕೇ ಹೇಳುವುದು—ಅಮ್ಮ

ಕೃಷ್ಣ ಹುಟ್ಟಿದ್ದು ಜೈಲಿನಲಿದೇವಕಿ ಇರುವಾಗ ಸೆರೆಯಲಿಕೃಷ್ಣ ಕಳ್ಳನಾಗಿದ್ದು ಅಸಹಜ ಅಲ್ಲ ಬಿಡಿಅಂತೆಯೇ ಕೃಷ್ಣನ ಸಂತತಿ, ಇನ್ನೂಜೀವಂತವಿದೆ ನೋಡಿ!ಇಂದು ಕೃಷ್ಣನ ಜನುಮದಿನ,ಇದನ್ನು ಹೀಗೂ ಅನಬಹುದಲ್ಲವೇ,ಇಂದು ಕಳ್ಳ ಜನ್ಮಾಷ್ಟಮಿ! ತಾಯಿ-ಮಕ್ಕಳು. ಮಕ್ಕಳನ್ನು ಹೆತ್ತ ತಾಯಿತನ್ನೊಡಲ ಕುಡಿಗಳನುಪ್ರಾಣಕ್ಕಿಂತ ಹೆಚ್ಚು

ದಾಳಿಂಬೆ ಕಾಳುಗಳ ಚಪ್ಪರಿಸಿ ಸಿಪ್ಪೆಯ ನೀಡಿದಳುಮೊಮ್ಮಗಳು ಚಿನ್ಮಯಿ ಚಿತ್ತಾರಬಿಡಿಸೆಂದಳುತೋರಿಸಲು ತಂಗಿ ಪುನರ್ವಿಯ ಕರೆತಂದಳುಒಟ್ಟಿಗೆ ಆನಂದಿಸುತಲಿ ಜೋಡಿಸಿದವು ಕರಗಳು ಕ್ರಿಯಾಶೀಲ ಪ್ರಭಾವ ಮಕ್ಕಳಿಗೂ ಉತ್ಸಾಹಅದುವೇ ಕಲೆಯ ಕ್ರಿಯಾಶೀಲತೆಗೆ ಪ್ರೋತ್ಸಾಹವೃದ್ದಿಸುವುದು ಆಸಕ್ತರಿಗೆ ಕಾವ್ಯದ ದಾಹಮುಂಜಾವಿನಲಿ ಮೂಡಲಿ ಸುಮನಗಳಲಿಯೂ

ಹಲ್ಲುಜೋಳದ ನೂಲುಗಳ ಕಟ್ಟೆಯಲಿ ಹರಡಿಕಾಳುಗಳ ಜೋಡಿಸಲು ಗರಿಗಳಾ ಜೋಡಿಆಚೀಚೆಯಲಿ ಹಸಿರ ತೆನೆಗಳು ಜೋತಾಡಿಸಂಜೆಮಲ್ಲಿಗೆ ಕುಡಿಗಳಲಿ ಐಸಿರಿಯ ಮೋಡಿ ತುಂಬೆ ಹೂಗಳ ಜೋಡಣೆಯಲಿನ ಪುಷ್ಪವುಕತ್ತರಿಸಿದ ಕೆಂಪು ದಾಸವಾಳಗಳಲಿ ಕುಸುಮವುಶಿರದಿ ಮೂಡಿತೊಂದು ಪ್ರಭಾವಳಿಯ ಸ್ವರೂಪವುಶುಭ ಮುಂಜಾವಲಿ ಅರಳಿತು

ತೆಂಗಿನ ಜುಟ್ಟನು ನಡುವಲಿ ಜೋಡಿಸಿಎಲೆಕೋಸಿನ ದಿಂಡನು ಅಡಿಯಲಿ ಇರಿಸಿಗೋಲಾಕಾರದ ಮೂಲಂಗಿ ಬಿಲ್ಲೆಗಳ ಹಾಸಿಕ್ಯಾರೆಟ್ ತುಂಡುಗಳ ಅಲ್ಲಲ್ಲಿ ಸೇರಿಸಿ ನೋಡಲು ಮೂಡಿತ್ತು ಸುಲಲಿತ ಚಿತ್ತಾರವುಪದಪುಂಜಗಳ ಸೇರಿಸಲು ಲಘು ಕಾವ್ಯವುನಲ್ಮನಗಳಲಿ ಹಂಚಿಕೊಳಲು ನವೋಲ್ಲಾಸವುಸುಪ್ರಭಾತದಲಿ ಸಂಭ್ರಮಿಸಲು ಮನಕಾನಂದವು
Website Design and Development By ❤ Serverhug Web Solutions