
ಅಮ್ಮನ ನೆನಪಿನ ತೊಂಡೆ
ಇಲ್ಲಿವೆ ನಡುವಲಿ ಹಣ್ಣಾಗಿರುವ ತೊಂಡೆಕಾಯಿ ಗಾಲಿಗಳುನೆನಪಾಯ್ತು ಅಮ್ಮಾಅಡುತಿದ್ದ ಮನೆ ಮದ್ದಿನ ಮಾತುಗಳುದೇಹದ ಸೋಂಕಿಗೆ ತಿನ್ನಲು ಕೊಡುತ್ತಿದ್ದ ಅಂದಿನ ಕ್ಷಣಗಳುಕಾಣುತಿಹೆನು ಈ ಕಲೆಯಲಿ ನಮ್ಮಮ್ಮನ ಹಾರೈಕೆಗಳು ಜೊತೆಯಾಗಿವೆ ಮಹಾದೇವನ ನೆಚ್ಚಿನ ತುಂಬೆ ಹೂಗಳುನಡು ನಡುವಲಿ ನಲಿದಿವೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಲ್ಲಿವೆ ನಡುವಲಿ ಹಣ್ಣಾಗಿರುವ ತೊಂಡೆಕಾಯಿ ಗಾಲಿಗಳುನೆನಪಾಯ್ತು ಅಮ್ಮಾಅಡುತಿದ್ದ ಮನೆ ಮದ್ದಿನ ಮಾತುಗಳುದೇಹದ ಸೋಂಕಿಗೆ ತಿನ್ನಲು ಕೊಡುತ್ತಿದ್ದ ಅಂದಿನ ಕ್ಷಣಗಳುಕಾಣುತಿಹೆನು ಈ ಕಲೆಯಲಿ ನಮ್ಮಮ್ಮನ ಹಾರೈಕೆಗಳು ಜೊತೆಯಾಗಿವೆ ಮಹಾದೇವನ ನೆಚ್ಚಿನ ತುಂಬೆ ಹೂಗಳುನಡು ನಡುವಲಿ ನಲಿದಿವೆ

ಮಾನವ ಕುಲ ಒಂದೇ ಎಂದವನು,ಜಾತಿಯ ಗೋಡೆ ಒಡೆದವನು,ಕಾಯಕವೇ ಕೈಲಾಸ ಎಂದವನು,ಅವನೇ ನಮ್ಮ ಬಸವಣ್ಣ. ಕಲ್ಲಲ್ಲಿ ದೇವರಿಲ್ಲ ಎಂದವನು,ಮನದೊಳಗೆ ಲಿಂಗವಿಟ್ಟವನು,ಇಷ್ಟಲಿಂಗ ಕೈಯಲ್ಲಿ ಕೊಟ್ಟವನು,ಆಂತರ್ಯವೇ ದೇಗುಲ ಮಾಡಿದವನು. ಅನುಭವ ಮಂಟಪ ಕಟ್ಟಿದವನು,ಪ್ರಪಂಚದ ಮೊದಲ ಸಂಸತ್ತು ಮಾಡಿದವನು,ಅಕ್ಕನಿಂದ ಹರಳಯ್ಯನವರೆಗೆ,ಎಲ್ಲರಿಗೂ

ಆಂಗ್ಲ ಭಾಷೆ ಬೋಧನೆಗೆ ಐಚ್ಚಿಕ ಆಂಗ್ಲ ಭಾಷೆ ಓದಿದವರೇ ಬೇಕು ಎಂಬ ನಿಯಮವಿರುವಾಗ, ಕನ್ನಡ ಬೋಧನೆಗೆ ಐಚ್ಚಿಕ ಕನ್ನಡ ಪದವೀಧರರು ಏಕೆ ಬೇಡ? ಸಮಾಜ ವಿಜ್ಞಾನ ಶಿಕ್ಷಕರಿಂದಲೇ ಅಥವಾ ಇತರ ವಿಷಯದ ಶಿಕ್ಷಕರಿಂದಲೇ ಕನ್ನಡ

ಸನಾತನ ಸಂಸ್ಕೃತಿ ವಿಧಿವಿಧಾನಗಳ ಸಂದರ್ಭದಲಿಮಂಡಲಗಳು ಮೂಡುವುವು ಪುರೋಹಿತರ ಹಸ್ತದಲಿವರ್ಣರಂಜಿತ ಕಳೆಯು ಹರಿದ್ರ ಕುಂಕುಮಗಳಲಿಹರಸುವರು ಭಕ್ತರನು ಪೂಜಾ ಕೈಂಕರ್ಯಗಳಲಿ ಆದರಿಲ್ಲಿ ಮೂಡಿದೆ ಕೇವಲ ಬಿಳಿಯ ಕಾಗದದಲಿಪುತ್ರಿಯ ಕೈಚಳಕದಿ ಸೀಸದಕಡ್ಡಿಯ ಬಳಕೆಯಲಿಬರುತಲಿದೆ ಇಂದಿನ ಸುಲಲಿತ ಕಾವ್ಯ ಚಿತ್ತಾರದಲಿಕಿವಿಮಾತ

ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್.ಪೂಜಾರ ಅವರು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು, ಇದೇ ದಿ. ೧೬, ಅವರ ಹುಟ್ಟು ಹಬ್ಬ, ಈ ಪ್ರಯುಕ್ತ ಅವರ ಸಾಧನೆಯನ್ನು

ಶುಭ ಕಾರ್ಯದಲಿ ಮಿಂಚಿ ಇಳಿಬಿದ್ದ ಪುಷ್ಪಗಳುಎಸಳುಗಳ ಹೆಕ್ಕಿ ಜೋಡಿಸಿರುವ ಹೂದಳಗಳುನಡು ನಡುವಲಿ ಗರಿಗೆದರಿರುವ ಹಸಿರೆಲೆಗಳುಇದುವೇ ಇಂದಿನ ಕಾವ್ಯ ಚಿತ್ತಾರದ ಸೆಲೆಗಳು ಹೊಂಬೆಳಕಿನಲಿ ಆಸ್ವಾದಿಸುವ ಸುಸಮಯವಿದುಕಣ್ತೆರೆಯುವಾಗ ಮೈಮನಗಳ ಅರಳಿಸುವುದುಆತ್ಮೀಯರಲ್ಲಿ ಹಂಚಿಕೊಂಡರೆ ಹಗುರಾಗುವುದುಪರಸ್ಪರಲ್ಲಿ ವಿಶ್ವಾಸವಿದ್ದರೆ ನಂಬಿಕೆ ಉಳಿಯುವುದು

ಬೆಂಗಳೂರಿನ ಬಬ್ಬುರೂ ಕಮ್ಮೆ ಸೇವಾ ಸಮಿತಿಯಲ್ಲಿ ಬೆಳಿಗ್ಗೆ 10.30 ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.ಶ್ರೀ ಅಚ್ಯುತಮೂರ್ತಿ ತಂಡದವರು ವೇದಘೋಷಾ ನಡೆಸಿಕೊಟ್ಟರು ನಿರ್ವಿಜ್ಞವಾಗಿ ಕಾರ್ಯಕ್ರಮ ನಡೆಯಲು ವಿದ್ಯುಷಿ ಶ್ರೀಮತಿ

ಅಪರೂಪದಿ ಸಿಕ್ಕಿರುವ ಬಾಳೆಲೆ ತುಣುಕುಸೀಳುತಲಿ ಜೋಡಿಸಲಾಗಿರುವ ಹೊಂಬೆಳಕು ನಡುವಿನಲಿ ಮೂಡಿದೆ ತಿರಂಗಿನ ಚಿತ್ತಾರವುಸಂಜೆಮಲ್ಲಿಗೆಗಳಲಿ ಬೆಳಗುತಿರುವ ಕಿರಣವು ಭಾವನಾ ತರಂಗಗಳಲಿ ಕಾವ್ಯದಾ ಸಾಲುಗಳುನಿತ್ಯ ಕಲಾರಾಧಕರಿಗಿದೊ ಶುಭ ನಮನಗಳು ಕಾತುರದಿ ಕಾಯುವ ಮನಗಳಿಗಿದು ಅರ್ಪಿತವುಕ್ರಿಯಾಶೀಲ ಸುಸಮಯದ ಪರಿಶ್ರಮ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಒಬೊಬ್ಬರಿಗೆ ಒಂದು ರೀತಿಯ ಹುಚ್ಚು ಕೆಲವರ ಹುಚ್ಚು ಸಕಾರಾತ್ಮಕವಾದರೆ, ಕೆಲವರ ಹುಚ್ಚು ನಕಾರಾತ್ಮಕ. ಕೆಲವರಿಗೆ ತಾವು ಮಾಡಿದ ಅಲ್ಪ ಕೆಲಸವನ್ನೇ ದೊಡ್ಡದಾಗಿ ಪ್ರಚಾರ ಪಡೆಯುವ ಹುಚ್ಚು ಇನ್ನೂ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಮಣ್ಣೆತ್ತಿನ ಅಮವಾಸ್ಯೆ ಮುಂಗಾರಿನ ಆರಂಭದ ಹಬ್ಬ. ಮಣ್ಣೆತ್ತಿನ ಅಮಾವಾಸ್ಯೆ ಬಸವನ ಅಮಾವಾಸ್ಯೆ ಎಂದೂ ಕರೆಯಲ್ಪಡುತ್ತದೆ. ಕಾರ ಹುಣ್ಣಿಮೆಯ ನಂತರ ಬರುವ ಈ ಹಬ್ಬ, ರೈತಾಪಿ ಜನರು ತಮ್ಮ
Website Design and Development By ❤ Serverhug Web Solutions