ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: February 24, 2023

ಭಾವೈಕ್ಯತೆ

ಎತ್ತ ನೋಡಿದರತ್ತ ಕಾಣುತಿದೆಕೋಮು-ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆ ಭಾರತ ದೇಶಯಾಕೆ ಹೀಗಾಗುತಿದೆ,ಈ ದೇಶದಲ್ಲಿ?.ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲ್ಲಿ!ಈ ದೇಶದಲ್ಲೀಗ ಮಾತೆತ್ತಿದರೆಮುಷ್ಕರ,ತಲೆ ಎತ್ತಿದೆ ಬ್ರಷ್ಟಾಚಾರ,ನಡೆಸಿಹರು ಸ್ವ-ಉದ್ಧಾರಕೆಇವರು ಏನೆಲ್ಲ ಹುನ್ನಾರ!ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,ಸೌಲಭ್ಯ ಪಡೆವ ನೆಪದಲ್ಲಿಸಂವಿಧಾನ ಶಿಲ್ಪಿಗೆ,ಸ್ವಜನರಿಂದಲೇ ಅಪಮಾನದಸಂಕೋಲೆ,ನಡೆದಿದೆಹಾಡುಹಗಲೆ ಅಮಾಯಕರ ಕಗ್ಗೊಲೆ,

Read More »