ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 27, 2023

ಸಸಿನೆಡುವ ಮೂಲಕ ನಲಿ ಕಲಿ ಕಲಿಕಾ ಮೇಳ ಉದ್ಘಾಟನೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸೋಮವಾರ ಮಕ್ಕಳು ಕಲಿಕಾ ಹಬ್ಬವನ್ನು ವಿವಿಧ ಆಯಾಮಗಳಿಂದ ತಾವು ಕಲಿತಿರುವ ಅಕ್ಷರಗಳನ್ನು ವಿಧವಿಧವಾಗಿ ಕ್ರಿಯಾತ್ಮಕತೆಯಲ್ಲಿ ಬಳಸಿ ಉತ್ತಮ ಪ್ರದರ್ಶನ ಮಕ್ಕಳು ಪ್ರದರ್ಶನ ನೀಡಿದರು ಕೃಷಿ ,ವಿಜ್ಞಾನ,ಗಣಿತ,ಪರಿಸರ

Read More »

ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳ ರಾಜಕೀಯದವರ ಶ್ರದ್ಧೆ/ನಿಷ್ಠೆ

ವಿಜಯನಗರ/ಕೊಟ್ಟೂರು ತಾಲ್ಲೂಕಿನಲ್ಲಿ ಪ್ರಸ್ತುತ 11 ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿನ ಕೂಲಿಕಾರರಿಗೆ ವರ್ಷಕ್ಕೆ ೧೦೦ ದಿನ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಯೋಜನೆಯಡಿ ಹಳ್ಳ-ಕೊಳ್ಳ-ಹಗರಿ-ಚೆಕ್‌ಡ್ಯಾಂ-ಕೆರೆಗಳಲ್ಲಿನ ಹೂಳು ತೆಗೆಯುವ ಕೆಲಸಕ್ಕೆ ಕೋಟ್ಯಾಂತರ ಹಣ ವೆಚ್ಚ

Read More »

ಶ್ರೀರಾಮನಗೌಡ ಸಂಕನಾಳ ಪಿಎಸ್ಐ ಅವರಿಗೆ ಸ್ನೇಹಿತರ ಬಳಗದ ವತಿಯಿಂದ ಸನ್ಮಾನ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಪೋಲಿಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಬಂದ ಶ್ರೀರಾಮನಗೌಡ ಸಂಕನಾಳ ಪಿಎಸ್ಐ ಅವರಿಗೆ ಸ್ನೇಹಿತರ ವತಿಯಿಂದ ಸನ್ಮಾನಿಸಲಾಯಿತು.ಈ ಹಿಂದೆ ಬಾಗಲಕೋಟೆ ಮತ್ತು ಕಲಾದಗಿ ಹಾಗೂ ಇನ್ನೂ ಅನೇಕ ಪೋಲಿಸ್

Read More »

ಮಾನ್ಯ ಜಿಲ್ಲಾಧಿಕಾರಿಗಳೇ…ಅತಿಕ್ರಮಣದ ಜಾಗವೆಂದು ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುವುದು ಯಾವಾ

ಕೊಟ್ಟೂರು:ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ನಲ್ಲಿ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು,ಈ ಬಗ್ಗೆ ಹಲವಾರು ಬಾರಿ ದಿನಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ

Read More »

ಅಮರ ಶ್ರೀ ಆಲದ ಮರಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಭೇಟಿ

ಸಿಂಧನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಅದ್ಯಕ್ಷೆ ಜೋಗತಿ ಮಂಜಮ್ಮನವರು ಇಂದು

Read More »

ಬಾಲಕಿಯ ಮೇಲೆ ಚಿರತೆ ದಾಳಿ:ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ

ಹನೂರು:ಲೊಕ್ಕನಹಳ್ಳಿ ಹೋಬಳಿಯ ಚಿಕ್ಕಮಾಲಪುರ ಗ್ರಾಮ ಪಂಚಾಯ್ತಿಯ ಕಗ್ಗಳಿ ಗುಂದ್ಧಿ ಆದಿವಾಸಿಗಳ ಗ್ರಾಮದಲ್ಲಿ ಅದೇ ಗ್ರಾಮದ ರಾಮ,ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6ವರ್ಷದ ಬಾಲಕಿಯು ತನ್ನ ಮನೆಯ

Read More »

ನನ್ನಪ್ಪ ಒಬ್ಬ ಬೆಪ್ಪ…

ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ

Read More »

ಮಾಹಿತಿ ಹಕ್ಕು ಮತ್ತು ಹೋರಾಟಗಾರರನ್ನು ಹತ್ತಿಕ್ಕಲು ಪೋಲಿಸ್ ಇಲಾಖೆಗೆ ಆದೇಶ ನೀಡಿರುವ ಜೇವರ್ಗಿಯ ಶಾಸಕ ಅಜಯ್ ಸಿಂಗ್ ಅವರ ನಡೆ ನಾವು ತೀವ್ರವಾಗಿ ಖಂಡಿಸುತ್ತೇವೆ:ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ವಸ್ತ್ರದ

ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ

Read More »

ಧರೆಗೆ ಇಳಿದ ಮಳೆ

ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು

Read More »

ಹಿರೆಬೇವನೂರ ಗ್ರಾ.ಪಂ 15ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ

ಇಂಡಿ:15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ 59 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ರಾಠೋಡ ಮತ್ತು ಅಧ್ಯಕ್ಷರಾದ ಮುತ್ತಪ್ಪ ರೇವಪ್ಪ ಚಿಕ್ಕಬೆನ್ನೂರು ಅವರ ವಿರುದ್ಧ ಆರೋಪ ಬಂದಿರುವ ಘಟನೆ

Read More »