
ಸ್ವಯಂ ರಕ್ಷಣೆ ತರಬೇತಿ ಶಿಬಿರ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಭೀಮರಾಯ ಗೌಡ ಮಲ್ಲಪ್ಪಗೌಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇಜೇರಿಯಲ್ಲಿ ಸ್ವಯಂ ರಕ್ಷಣೆ ತರಬೇತಿ ಶಿಬಿರವನ್ನು ವಿದ್ಯಾರ್ಥಿನಿಯರಿಗೆ ಸ್ವಯಂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಭೀಮರಾಯ ಗೌಡ ಮಲ್ಲಪ್ಪಗೌಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇಜೇರಿಯಲ್ಲಿ ಸ್ವಯಂ ರಕ್ಷಣೆ ತರಬೇತಿ ಶಿಬಿರವನ್ನು ವಿದ್ಯಾರ್ಥಿನಿಯರಿಗೆ ಸ್ವಯಂ
ಹುಟ್ಟಿದ ಮನುಷ್ಯ ಸಾಯುವುದಂತೂ ಖಚಿತ, ಇದು ನಮ್ಮೆಲ್ಲರ ಮೂರು ದಿನದ ಸಂತೆ ಇರುವಷ್ಟು ದಿನ ಚೆನ್ನಾಗಿ ಎಲ್ಲರೊಂದಿಗೆ ಸ್ನೇಹ ಸಹಬಾಳ್ವೆಯಿಂದ ಬದುಕಬೇಕು. ಯಾವುದನ್ನೂ ಜಾಸ್ತಿ ವಿಚಾರಮಾಡದೇ ಶಾಂತಿಯಿಂದ ಜೀವನ ಸಾಗಿಸಬೇಕಿದೆ. ಏಕೆಂದರೆ ಶಾಂತಿ ಮನುಷ್ಯನ
ಬೆಂಗಳೂರು : ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸತತ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಲ್ಯಾಪ್ ಟಾಪ್ ವಿತರಣೆಯ ಕಾರ್ಯವನ್ನು ಪುನಃ ಆರಂಭಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕವು ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವರು ಹಾಗೂ
ದೇವರಹಿಪ್ಪರಗಿ:ಹಡಪದ ಅಪ್ಪಣ್ಣವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದು ವಂದಾಲ ದ ನೀಲಕಂಠ ಬ ಹಡಪದ ಹೇಳಿದರುವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ಹಡಪದ ಅಪ್ಪಣ್ಣವರ ವೃತ್ತದ
ಹನೂರು ತಾಲೂಕಿನ ಮಾರ್ಟಳ್ಳಿ ಶಾಖೆಯಲ್ಲಿ ಈ ದಿನ ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಸೇಂಟ್ ಮೇರಿಸ್ ಆಂಗ್ಲ ಶಾಲೆಯಲ್ಲಿ ಮತ್ತು ಸೇಂಟ್ ಮೇರಿಸ್ ಶಾಲಾ ಮಕ್ಕಳೊಂದಿಗೆ ವಿಜೃಂಭಣೆಯಿಂದ ಜಾಥಾ ನೆರವೇರಿತು.ಜಾಥಾ ಉದ್ಘಾಟಿಸಿದ ಸುಳ್ವಾಡಿ ಫಾದರ್
ಯಾದಗಿರಿ/ವಡಗೇರಾ:ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳು ರೈತರು ಆದಿ ಬಸವಣ್ಣನ ಪರ್ವ ನಿಮಿತ್ಯ ಊರ ದೇವರುಗಳಿಗೆ ನೀರು ನೀಡಿ ಕಾಯಿ ಕರ್ಪೂರ ಅರ್ಪಿಸುವ ಪ್ರತಿತಿ ಉಂಟು ಎಂದು ಪರ್ವ ಸಮಿತಿಯ ಮುಖಂಡರಾದ ಶೀಲವಂತಪ್ಪ ಇಟಗಿ ರವರು
ಸಿಂಧನೂರು ತಾಲೂಕಿನ ಜವಳಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಮಾಜಿಕ ಅರಣ್ಯ ವಲಯ ಹಾಗೂ ವನಸಿರಿ ಫೌಂಡೇಶನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರವಿಗೌಡ ಬಾದರ್ಲಿ ಅವರು ಸಸಿನೆಟ್ಟು ನೀರುಣಿಸುವ ಮೂಲಕ
ರಾಯಬಾಗ:ವೃತ್ತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ,ವಯೋ ನಿವೃತ್ತಿಯ ನಂತರದ ತಮ್ಮ ವಿಶ್ರಾಂತಿ ಜೀವನದಲ್ಲಿ ಸಾಮಾಜಿಕ ಕಳಕಳೆಯಿಂದ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಿ ಜನಪರವಾದ ಹೆಜ್ಜೆ ಹಾಕುತ್ತಿರುವುದನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತು
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಸಮೀಪವಿರುವ,ಹಿರೇ ಹಳ್ಳ, ಇದಕ್ಕೆ ಇಂದಿನ ಹೆಸರು ಹರಿದ್ರಾವತಿ,ಈ ಹಳ್ಳವು ಚಿತ್ರದುರ್ಗ ಜಿಲ್ಲೆ,ಹೊಸದುರ್ಗ ತಾಲೂಕಿನ,ಬಾಗುರ್ ತಿಪ್ಪೇಗುಂಡಿ ಕೆರೆನೀರಿಂದ ಹರಿದು,ರಾಮಗಿರಿ ಮಾಲಾಡಿಹಳ್ಳಿ ಮುಖಾಂತರ,ಕಾಕನೂರು ಹಿರೇ ಹಳ್ಳವಾಗಿ,ಚಿಕ್ಕೋಡ ಗೊಲ್ಲರಟ್ಟಿ, ಸಮೀಪ ಸುಳೆಕೆರೆ,(ಶಾಂತಿ
Website Design and Development By ❤ Serverhug Web Solutions