
ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,
ನರಗುಂದ:ಮಾರಕ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲೆ ನರಗುಂದದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನರಗುಂದದ ಎನ್ಎಸ್ಎಸ್
ಯಾದಗಿರಿ:ಎಲ್ಲಾ ಭಾಷೆಗಳಂತೆ ಇಂಗ್ಲಿಷ್ ಕೂಡಾ ಒಂದು ಭಾಷೆ ಸ್ವಲ್ಪ ಆಸಕ್ತಿ ಹಾಗೂ ಕೆಲವು ಉಪಾಯಗಳು ತಿಳಿದುಕೊಂಡರೆ ಇಂಗ್ಲಿಷ್ ಭಾಷೆ ಕೂಡ ಕನ್ನಡದಂತೆ ಸುಲಭವಾಗಿ ಮಾತನಾಡಬಹುದು ಹಾಗೇಯೇ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಕೂಡಾ ಪಡೆಯಬಹುದು. ನಮ್ಮ
ಭದ್ರಾವತಿ:”ಸಮುದಾಯಗಳು ಮುನ್ನೆಡೆಸಲಿ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್.ಐ.ವಿ./ಏಡ್ಸ್ ನಿಯಂತ್ರಣ ಮಾಡಲು ಬಹುಮುಖ್ಯ ಎಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್ ತಿಳಿಸಿದರು.ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ,ಐ.ಸಿ.ಟಿ.ಸಿ ವಿಭಾಗ,ತಾಲ್ಲೂಕು
ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟ ಕಡೆಯ ಗ್ರಾಮ ಜೇರಟಗಿಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಹಾಗೂ ಚನ್ನಬಸವೇಶ್ವರ ನೆಲೆಸಿರುವ ಈ ಪುಣ್ಯಭೂಮಿ ಮರಿ ಕಲ್ಯಾಣವೆಂದೆ ಖ್ಯಾತಿಯಾಗಿದೆ ಈ ಗ್ರಾಮದ ಇತಿಹಾಸ ಬಸವಾಧೀಶ ಶರಣರ ಸಮಕಾಲಿನದು
ತೀವ್ರ ತರಹ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ-ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ರವೀಂದ್ರ ಎಲ್.ಹೊನೋಲೆ ಯಾದಗಿರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ,ಸಮುದಾಯ ಆರೋಗ್ಯ ಕೇಂದ್ರ,ವಡಗೇರಾ ಇವರ ಸಂಯುಕ್ತಾಶ್ರಯದಲ್ಲಿ
Website Design and Development By ❤ Serverhug Web Solutions