
ಅಭಿನಂದನೆಗಳು
ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ದ ಸಿಂಧನೂರು ತಾಲೂಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವರಾಜ ವಿಶ್ವಕರ್ಮ ಟೈಲರ್ ಸಿಂಧನೂರು ಇವರಿಗೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.ಇವರು ಸುಮಾರು 6ವರ್ಷಗಳಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ದ ಸಿಂಧನೂರು ತಾಲೂಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವರಾಜ ವಿಶ್ವಕರ್ಮ ಟೈಲರ್ ಸಿಂಧನೂರು ಇವರಿಗೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.ಇವರು ಸುಮಾರು 6ವರ್ಷಗಳಿಂದ
ಜೇವರ್ಗಿ:ತಾಲ್ಲೂಕಿನ ಬಸವೇಶ್ವರ ನಗರದಲ್ಲಿ ದಿನಾಂಕ:01-01-2024 ರಂದು ಸರಿ ಸುಮಾರು ಮಧ್ಯ ರಾತ್ರಿ 2 ಗಂಟೆ 17 ನಿಮಿಷಕ್ಕೆ ವಿಷ್ಣುವರ್ಧನ್ ಗುತ್ತೇದಾರ ರವರ ಹೆಸರಿನಲ್ಲಿರುವಕೆಎ-೩೨,ಹೆಚ್ ಎಫ್- ೧೭೩೮ಫಲ್ಸರ್-೧೨೫ ಸಿಸಿ ಯ ಬೈಕ್ ಕಳ್ಳತನ ಆಗಿದ್ದು ಸುಳಿವು
ವಿಜಯಪುರ:ವಿದ್ಯಾವರ್ಧಕ ಸಂಘ ಬನ್ಸಿಲಾಲ್ ವಿಟ್ಟಲ್ ದಾಸ್ ದರ್ಬಾರ್ ಡಿಗ್ರಿ ಕಾಲೇಜ್ ಮಹಾವಿದ್ಯಾಲಯದಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ ರೆಡ್ ಕ್ರಾಸ್ ಮತ್ತು ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಜಿಲ್ಲಾ ಏಡ್ಸ್ ನಿಯಂತ್ರಕ ಹಾಗೂ
ಕಲಬುರಗಿ:ಇಡೀ ದೇಶವೇ ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಅಶಾಂತಿ ಉಂಟು ಮಾಡಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.ಈ ಕುರಿತು
ಕಾರವಾರ:ಪ್ರಧಾನಿ ನರೇಂದ್ರ ಮೋದಿಯವರು ೨೦೪೭ ರವರೆಗೆ ದೇಶವನ್ನು ವಿಶ್ವದಲ್ಲೆ ಒಂದನೇ ಸ್ಥಾನಕ್ಕೇರಿಸುವದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಬಡಜನರ ಬದುಕಿಗೆ ಆಸರೆ ನೀಡಲು ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ.೨೭೮ ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತಾಗಲು ಬಿಜೆಪಿ ಪಕ್ಷ
ರಬಕವಿ ಬನಹಟ್ಟಿ:ಬಾಗಲಕೋಟೆ ಜಿಲ್ಲೆಯ ಬಂದೂಕು ತರಬೇತಿಯಲ್ಲಿ ಆಸಕ್ತಿಯುಳ್ಳ ನಾಗರಿಕರಿಗೆ ಜಿಲ್ಲಾ ಸಶಸ್ತ್ರ ಪಡೆ,ನವನಗರ ಬಾಗಲಕೋಟೆ ವತಿಯಿಂದ, ಬಂದೂಕು ತರಬೇತಿ ಶಿಬಿರವನ್ನು ಜನವರಿಯಲ್ಲಿ ನಡೆಸಲಿದೆ.ಆಸಕ್ತ ನಾಗರಿಕರು ಜನೆವರಿ:10 ರೊಳಗೆ ಸೆಕ್ಟರ್ ನಂಬರ್:43,ಡಿ.ಎಸ್.ಪಿ.ಡಿ.ಎ.ಆರ್, ಪೊಲೀಸ್ ಹೆಡ್ ಕ್ವಾಟರ್ಸ್
ಕಲ್ಬುರ್ಗಿ ಸುದ್ದಿ:ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರ ತವರು ಕ್ಷೇತ್ರದಲ್ಲಿಯೆ ಹಗರಣ ನಡೆದಿದ್ದು ಈ ವಿಷಯದ ಕುರಿತು ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕುರಿತುಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ
ಹನೂರು:ತಾಲ್ಲೂಕು ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಅದೇ ಗ್ರಾಮಗಳಿಂದ ನಾವು ಸರ್ವೆ ಮಾಡಿದಾಗ ೧೯೬೨ ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಆದರೆ ಇವರಿಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ,ಇವರ ಕಡೆ ಗಮನಹರಿಸಿಲ್ಲವೆಂದು ನಿರುದ್ಯೋಗಿಗಳ ರಾಜ್ಯ
ಹನೂರು: ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರ ಸ್ಥಳವಾದ ಶ್ರೀ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 33 ದಿನದ ಅವಧಿಯಲ್ಲಿ 2.90 ಕೋಟಿ ಸಂಗ್ರಹವಾಗಿದೆ.ಹುಂಡಿ ಎಣಿಕೆ ಕಾರ್ಯವುಮಲೆಮಹದೇಶ್ವರ ಬೆಟ್ಟದ
ಬಾಗಲಕೋಟೆ:ನಗರದ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ 2023-24 ರ ಸಾಲಿನಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ತೋಟಗಾರಿಕೆ ಮೇಳ ಆಯೋಜಿಸಿದೆ.ತೋಟಗಾರಿಕೆ ವಿ.ವಿ.ಯ ವ್ಯಾಪ್ತಿಯಲ್ಲಿನ 24 ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ
Website Design and Development By ❤ Serverhug Web Solutions