ಸವಿತಾ ಖಳೇಗಾಂವ ಪ್ರಥಮಸ್ಥಾನ
ಮಹಾರಾಷ್ಟ್ರ/ಜತ್ತ:ತಾಲೂಕಿನ ಸಿದ್ದನಾಥ ಗ್ರಾಮದ ಶ್ರೀ ಸಿದ್ದೇಶ್ವರ ಮಾಧ್ಯಮಿಕ ಶಾಲೆಯ ಹತ್ತನೇಯ ವರ್ಗದ (ಎಸ್.ಎಸ್.ಸಿ) ಫಲಿತಾಂಶ 100% ರಷ್ಟು ಬಂದಿದೆ.ಸವಿತಾ ಖಿಳೇಗಾಂವ 88,60% ಗುಣಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ ಐಶ್ವರ್ಯ ಬಂಡಗರ.87.20% ಎರಡನೇಯ
ಮಹಾರಾಷ್ಟ್ರ/ಜತ್ತ:ತಾಲೂಕಿನ ಸಿದ್ದನಾಥ ಗ್ರಾಮದ ಶ್ರೀ ಸಿದ್ದೇಶ್ವರ ಮಾಧ್ಯಮಿಕ ಶಾಲೆಯ ಹತ್ತನೇಯ ವರ್ಗದ (ಎಸ್.ಎಸ್.ಸಿ) ಫಲಿತಾಂಶ 100% ರಷ್ಟು ಬಂದಿದೆ.ಸವಿತಾ ಖಿಳೇಗಾಂವ 88,60% ಗುಣಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ ಐಶ್ವರ್ಯ ಬಂಡಗರ.87.20% ಎರಡನೇಯ
ರಾಯಚೂರು:ನಿನ್ನೆ ಪತ್ರಿಕಾ ಹೇಳಿಕೆ ನೀಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಅವರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ದಾಖಲಾತಿ ಆಂದೋಲನದ ಪ್ರಭಾತಪೇರಿಯಲ್ಲಿ ಭಾಗವಹಿಸಿದ್ದರ ಮೂಲಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಶಾಲೆಯ ಹಳೆಯ ವಿದ್ಯಾರ್ಥಿನಿಯರು
ಬಾಗಲಕೋಟೆ ಮಹಿಳಾ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾನವ ಹಕ್ಕುಗಳ ಅಧ್ಯಕ್ಷೆ ಶಂಕರೆಮ್ಮ ಬೆನ್ನೂರ ವಿಜಯಪುರದ ಎಐಸಿಸಿ ಮಾನವ ಹಕ್ಕುಗಳ ಕಚೇರಿಗೆ ಮೊದಲ ಭೇಟಿ ನೀಡಿದರು.ಈ ಭೇಟಿಯು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆಯನ್ನು
Website Design and Development By ❤ Serverhug Web Solutions