ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಕರೆ ಬೆಂಗಳೂರು:ಕನ್ನಡ ಉತ್ಸವಗಳನ್ನು ನಡೆಸುವ ಉತ್ಸಾಹಿಗಳು ಕನ್ನಡವನ್ನು ಸ್ಥಾಪಿಸುವ ಕಡೆ ಯುಕ್ತ ಗಮನ ನೀಡಬೇಕು. ಕನ್ನಡವನ್ನು ಸ್ಥಾಪಿಸುವುದೆಂದರೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ