ದಾವಣಗೆರೆ/ಹೊನ್ನಾಳಿ:ಹಾಲುಮತ ಮಹಾಸಭಾ”(ರಿ.) ಮತ್ತು ಕನ್ನಡ ಪರ ಸಂಘಟನೆಗಳು ಹಾಗೂ ಶೋಷಿತ ಸಮುದಾಯಗಳ” ಒಕ್ಕೂಟದ ವತಿಯಿಂದ ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ, ಶೋಷಿತ ವರ್ಗದ ಆಶಾಕಿರಣ, ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ‘ಸಿದ್ದರಾಮಯ್ಯನವರ’ವಿರುದ್ಧ ಪ್ರಾಸಿಕ್ಯೂಷನ್ ಗೆ
ಶಿವಮೊಗ್ಗ ನಗರದ ಚಾಲುಕ್ಯನಗದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆ ಶುಕ್ರವಾರ ಆ.೩೦ರಂದು ಲಲಿತಾಸಹ್ರಸನಾಮದಿಂದ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆಯನ್ನು ಬೆಳಿಗ್ಗೆ ೧೦.೩೦ರಿಂದ ಏರ್ಪಡಿಸಲಾಗಿದೆ. ೧೨.೩೦ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ವಿರುತ್ತದೆ. ಭಕ್ತಾದಿಗಳು