ವಾರಕ್ಕೆ ನಾಲ್ಕು ದಿನ ಪೌಷ್ಟಿಕ ಆಹಾರ ವಿತರಣೆ.
ಚಿಕ್ಕಮಗಳೂರು:ನಗು ಫೌಂಡೇಶನ್ ಮತ್ತು ಡಚ್ ವಿವ್ಯೂ ಕಂಪನಿಯ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಆರು ಶಾಲೆಗಳ ನೂರೈವತ್ತು ಮಕ್ಕಳಿಗೆ ಆರು ವಾರಗಳ ಕಾಲ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಯಿತು. ಈ ಯೋಜನೆಯ
ಚಿಕ್ಕಮಗಳೂರು:ನಗು ಫೌಂಡೇಶನ್ ಮತ್ತು ಡಚ್ ವಿವ್ಯೂ ಕಂಪನಿಯ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಆರು ಶಾಲೆಗಳ ನೂರೈವತ್ತು ಮಕ್ಕಳಿಗೆ ಆರು ವಾರಗಳ ಕಾಲ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಯಿತು. ಈ ಯೋಜನೆಯ
ಮೈಸೂರು: ಈ ಬಾರಿ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿರುವ ಜಿಲ್ಲಾಡಾಳಿತದ ಕ್ರಮವನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದ್ದಾರೆ.ಯುವ ದಸರಾ ಕಾರ್ಯಕ್ರಮದ ವೇದಿಕೆ ಬದಲಾಗಿದ್ದು, ಮೈಸೂರು ನಗರದ ಹೊರ ವಲಯದ
ಹೇಗೆ ಬದುಕಲಿ ನಾನು ಇನ್ನೊಬ್ಬರ ನೋಡಿ.ಬೆಳಕಿನಲ್ಲಿ ಕಷ್ಟಗಳನ್ನು ನೋಡಿ.ಇರುಳಿನಲ್ಲಿ ಸುಖವನ್ನು ಕಂಡು.ಜೀವನ ಅಮಾವಾಸ್ಯೆ ಹುಣ್ಣಿಮೆಯದಂತೆ.!!1!! ಪ್ರಕೃತಿಯು ಇರುವುದು ಹಾಗೆಯೇಯಾರಿಗೋ ದ್ರೋಹ ಬಗೆದ ಹಾಗೆ.ಆದರೆ ಮನುಷ್ಯ ಯಾಕೆ ಹೀಗೆ.ಸುಖಕ್ಕಾಗಿ ಅಲಿಡಾಡ್ತಿರುವನು ಪದೇಪದೇ.!!2!! ಸೂರ್ಯನ ಪ್ರಕಾಶಕ್ಕೆ ಜನರು
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಅನಧಿಕೃತ ನಕಲಿ ಮಧ್ಯಪಾನ ಮಾರಾಟ ರಾಜಾ ರೋಷವಾಗಿ ನಡೆಯುತ್ತಿದೆ ಪೊಲೀಸ್ ಇಲಾಖೆಯ ಭಯವಿಲ್ಲದೆ ಅಬಕಾರಿ ಇಲಾಖೆಯ ಅಧಿಕಾರಿಗಳ ಭಯವಿಲ್ಲದೆ ನಕಲಿಸರಾಯಿ ಮಾರಾಟ ಎಗ್ಗಿಲದೇ ನಡೆಯುತ್ತಿದೆ ಇದುವರೆಗೆ
ವಿಜಯನಗರ ಜಿಲ್ಲೆ ಕೊಟ್ಟೂರು:(ಹೊಸಪೇಟೆ)ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ದಿನಾಂಕ 25/09/2024 ಬುಧವಾರ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ 6 ತಾಲೂಕಿನ 40 ಗ್ರಾಮ ಪಂಚಾಯತ್
ವಿಜಯನಗರ ಜಿಲ್ಲೆ ಕೊಟ್ಟೂರು : ಪಟ್ಟಣದ 66/11 ಕೆ,ವಿ, ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಾಹಣಾ ಕಾಮಗಾರಿ ಇರುವುದರಿಂದ ಕೊಟ್ಟೂರು ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಅಗುವ ಕೊಟ್ಟೂರು ಪಟ್ಟಣ ಮತ್ತು ಸಂಬಂದ ಪಟ್ಟ ಎಲ್ಲಾ
ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರದ ಆಶ್ವಾಸನೆಯಂತೆ ಗ್ರಾಮೀಣ ವ್ಯಾಪ್ತಿಯ ಪತ್ರಕರ್ತರಿಗೆ ಹಲವು ನಿಬಂದನೆಗಳನ್ನು ಸೇರಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಿಲ್ಲಾ ವ್ಯಾಪ್ತಿಯೊಳಗೆ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರಕಾರವು ಆದೇಶ ಹೊರಡಿಸಿದೆ ಎಂದು
Website Design and Development By ❤ Serverhug Web Solutions