
ಹವ್ಯಾಸಗಳು ನೆಮ್ಮದಿಯ ತಾಣಗಳು
ಇವಾಗಿನ ಮಕ್ಕಳ ಹತ್ತಿರ ಯಾರಾದರೂ ನಿನ್ನ ಹವ್ಯಾಸವೇನು ಕೇಳಿದರೆ ರೀಲ್ಸ್ ಮಾಡೋದು ಅಂತಾರೆ, ಅದೇ ಆಂಟಿ ಅಂಕಲ್ ಕೇಳಿದರೆ ಸೀರಿಯಲ್ ನೋಡೋದು ಅಂತಾರೆ, ಟಿವಿ ಮೊಬೈಲ್ ನೋಡೋದು ಬಿಟ್ಟು ಬೇರೆ ನಮಗೆ ನೆನಪು ಆಗಲ್ಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಇವಾಗಿನ ಮಕ್ಕಳ ಹತ್ತಿರ ಯಾರಾದರೂ ನಿನ್ನ ಹವ್ಯಾಸವೇನು ಕೇಳಿದರೆ ರೀಲ್ಸ್ ಮಾಡೋದು ಅಂತಾರೆ, ಅದೇ ಆಂಟಿ ಅಂಕಲ್ ಕೇಳಿದರೆ ಸೀರಿಯಲ್ ನೋಡೋದು ಅಂತಾರೆ, ಟಿವಿ ಮೊಬೈಲ್ ನೋಡೋದು ಬಿಟ್ಟು ಬೇರೆ ನಮಗೆ ನೆನಪು ಆಗಲ್ಲ
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮೇಲಿನ ಹಲಕುರ್ಕಿ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕ್ರಾಂತಿ ವೀರ ರಾಯಣ್ಣ ಯುವ ಘರ್ಜನೆ ಸಂಘಟನೆ ಮೇಲಿನ ಹಲಕುರ್ಕಿ ಹಾಗೂ ಶ್ರೀ ಭಕ್ತ ಕನಕದಾಸ ಅಭಿವೃದ್ಧಿ ಸಂಘ
ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ
ಬೀದರ : ಪ್ರಕೃತಿ ಮನುಷ್ಯನ ಜೀವನಕ್ಕೆ ಏನೆಲ್ಲಾ ಕೊಟ್ಟಿಲ್ಲ, ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ಇದು ಮಾನವನ ಅವನತಿಗೆ ಕಾರಣವಾಗಬಹುದು ಎಂದು ಪರಿಸರ ಸಂಘಟನೆಯ ಜಿಲ್ಲಾಧ್ಯಕ್ಷ
ಕೊಪ್ಪಳ: ನ.೧೮.ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ. ಅವುಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು.ಅವರು
ಶಿವಮೊಗ್ಗ : ಇತ್ತೀಚಿಗೆ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 11 /11 /2024 ರಂದು ಶಿವಮೊಗ್ಗ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.ಈ
ಶಿವಮೊಗ್ಗ : ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಾನ ಮನಸ್ಕರ ತಂಡವಾಗಿರುವ ನಮ್ಮ “ಅನವರತ” ಸಮಾಜದ ವಿವಿಧ ಕ್ಷೇತ್ರದ ನಾಗರೀಕರನ್ನು ಒಂದೆಡೆ ಸೇರಿಸಿ ಶಿವಮೊಗ್ಗ ನಗರದ ಸರ್ವತೋಮುಖ ಅಭಿವೃದ್ಧಿಗೆ, ಪ್ರಗತಿ ಪಥಕೆ ಪುಷ್ಟಿ ನೀಡಬಹುದಾದಂತಹ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಮುಂಭಾಗದಲ್ಲಿ ಕನಕದಾಸರ ಜಯಂತಿಯು ಸರಳವಾಗಿ ಜರುಗಿತು.ಬಳಿಕ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ರಾಜ್ಯದ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಅಲ್ಲಪೂರ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವವನ್ನು ಶ್ರೀ ವೇ.ಮೂ. ಸಾಂಬಶಿವ ಹಿರೇಮಠ ಹಾಗೂ ಜಟ್ಟೆಪ್ಪ ಪೂಜಾರಿಯವರು ಕನಕದಾಸರ ಪೂಜಾದೊಂದಿಗೆ ಉಸ್ತವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ
“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ
Website Design and Development By ❤ Serverhug Web Solutions