
ಅಸತಿ !
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.ಕಳ್ಳ ಬೆಕ್ಕು ಕಣ್ಣು
ದಾವಣಗೆರೆ ಜಿಲ್ಲೆಯ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಸುಗ್ಗಿಯ ಕಾಲ, ಅಂದರೆ ರೈತರು ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದೆ ಆದರೆ ಈ ವರ್ಷ ಮಳೆ ಸತತವಾಗಿ ಸುರಿದ ಕಾರಣ ಭತ್ತದ ಬೆಳೆ ಇಳುವರಿಯು ಕಮ್ಮಿಯಾಗಿದೆರೈತರ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೂತನ ತಾಲೂಕು ವೈದ್ಯಾಧಿಕಾರಿಗಳಾಗಿ ಡಾ. ವಿಶ್ವನಾಥ ಪಾಟೀಲ್ ಮಾಗಣಗೇರಿ ರವರು ನೇಮಕರಾಗಿದ್ದಾರೆ.ಈ ಶುಭ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಯುವ ಮುಖಂಡರು ಸಿಹಿ ಹಂಚಿ ಗೌರವಿಸಿ ಸತ್ಕರಿಸಿ ಹಾರೈಸಿದರು.ಈ
ಚಾಮರಾಜನಗರ/ಹನೂರು : ಪ್ರತಿವರ್ಷದಂತೆ ಈ ವರ್ಷ ನಮ್ಮ ಗ್ರಾಮದಿಂದ ಶಬರಿಮಲೆ ಸ್ವಾಮಿ ಯಾತ್ರೆಯನ್ನು ಬಹಳ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ದೇವರ ಭಕ್ತಿಗೆ ಪಾತ್ರರಾಗೋಣವೆಂದು ಗುರು ಸ್ವಾಮೀಜಿಗಳಾದ ಕಾಂತರಾಜ್ ಸ್ವಾಮಿಗಳು ತಿಳಿಸಿದರು.ಹನೂರು ತಾಲ್ಲೂಕಿನ
ಕೊಪ್ಪಳ: ಆಯಾ ರಾಜ್ಯದ ಭಾಷೆಯಲ್ಲಿ ಒಂದರಿಂದ ಹತ್ತನೆಯ ತರಗತಿಯವರಿಗೆ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜರೂರತ್ತಿದೆ ಹಾಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅವಶ್ಯಕತೆ ಇದೆಯೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಬೀದಿ ನಾಯಿ ಜುಲೈ ತಿಂಗಳಲ್ಲಿ ರೋಹಿತ್ ಎಂಬ ಶಾಲಾ ಬಾಲಕನಿಗೆ ಕಚ್ಚಿ ಘಾಸಿಗೊಳಿಸಿದ್ದು ಗ್ರಾಮದಲ್ಲಿ ಶಾಲಾ ಮಕ್ಕಳು ಶಾಲೆಗೆ ಬರುವ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು
ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!ಅವಳ ನಡಿಗೆ… ಹಂಸನಡಿಗೆ!ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.ಎಂತಹ ಅದ್ಭುತ ಸೌಂದರ್ಯ ಅವಳದು!ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!ಸೃಷ್ಟಿಯ ಇನ್ನೊಂದು
ವಿಜಯನಗರ: ದೂರುದಾರರಾದ ಶ್ರೀ ಗವಿಸಿದ್ದಯ್ಯ ಹಿರೇಮಠ್ ರವರಿಗೆ ಸಂಬಂಧಿಸಿದ ಕಾರ್ ನ್ನು ಹೆಚ್.ಬಿ.ಹಳ್ಳಿ ಜೆಸ್ಕಾಂ ಇಲಾಖೆಗೆ ಮಾಸಿಕ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಆದೇಶವನ್ನು ನೀಡುವ ಸಲುವಾಗಿ ರೂ :10,000/- ಲಂಚದ ಹಣವನ್ನು ಸ್ವೀಕರಿಸುವಾಗ ಹೊಸಪೇಟೆ
Website Design and Development By ❤ Serverhug Web Solutions