
ಚಾಮರಾಜನಗರ ಜಿಲ್ಲೆಯಲ್ಲಿ ಕರುನಾಡ ಕಂದ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗ್ರೇಡ್ 1 ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರನ್ನು ನಮ್ಮ ಪ್ರತಿನಿಧಿ ಉಸ್ಮಾನ್ ಖಾನ್ ಅವರು ಭೇಟಿ ಮಾಡಿ ಕರುನಾಡ ಕಂದ ಕ್ಯಾಲೆಂಡರ್ ನೀಡಿದ ಸಂದರ್ಭ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗ್ರೇಡ್ 1 ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರನ್ನು ನಮ್ಮ ಪ್ರತಿನಿಧಿ ಉಸ್ಮಾನ್ ಖಾನ್ ಅವರು ಭೇಟಿ ಮಾಡಿ ಕರುನಾಡ ಕಂದ ಕ್ಯಾಲೆಂಡರ್ ನೀಡಿದ ಸಂದರ್ಭ.
ಬೆಂಗಳೂರು : ಎಳ್ಳುಕುಂಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಬೆಂಗಳೂರಿನ ಬ್ಯಾಂಕರ್ಸ್ ಕನ್ನಡಿಗರ ಬಳಗದ ವತಿಯಿಂದ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.ಕೆನರಾ ಬ್ಯಾಂಕ್ ನ ನಿವೃತ್ತ ಮುಖ್ಯ ಗ್ರಾಹಕ ಸೇವಾಧಿಕಾರಿ ಶ್ರೀ ಬಿ.ಎನ್.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನದಿ. 22-12-2024 ರಂದು ಜರುಗಿದ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆ ನಡೆದು. ಇಂದು ದಿನಾಂಕ 04-01-2025 ರ ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಜರುಗಿ ಕಣದಲ್ಲಿ ಅಧ್ಯಕ್ಷ
ಯಾದಗಿರಿ/ ಶಹಾಪೂರ : ನಗರದ ವಿಶ್ವಜ್ಯೋತಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ
ರಾಯಚೂರು/ಸಿಂಧನೂರು: ಬೀದರನಲ್ಲಿ ಆತ್ಮಹತ್ಯೆಗೆ ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ತಾಲೂಕ ವಿಶ್ವಕರ್ಮ ಮುಖಂಡರು ಸಿಂಧನೂರು ತಹಸೀಲ್ದಾರ್ ಕಚೇರಿಯಲ್ಲಿ ಮಾನ್ಯ ತಹಸೀಲ್ದಾರ ಅರುಣ್ ದೇಸಾಯಿ ಅವರಿಗೆ
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲಾ ಛಲವಾದಿ ಸಮುದಾಯದ ಅಧಿಕಾರಿ,ನೌಕರರಲ್ಲಿ ಜೈ ಭೀಮ ವಂದನೆಗಳೊಂದಿಗೆ ವಿನಮ್ರವಾಗಿ ಬೇಡಿಕೊಳ್ಳುವದೆನಂದರೆ, ಸರಕಾರಿ ನೌಕರರ ಸಹಕಾರಿ ಬ್ಯಾಂಕ (G.O.C.C.)ನಿ, ವಿಜಯಪುರ ಆಡಳಿತ ಮಂಡಳಿ – 2025 ಚುನಾವಣೆಯಲ್ಲಿ “ಪರಿಶಿಷ್ಟ
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಹಾಗೂ ಆಟಿಕಳಂಜ ಹಾಡಿನ ಮೂಲಕ ಕ್ರೇಜ್
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣ ಹಾಳಾಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಮೌನ ನಿದ್ರೆಯಲ್ಲಿ ಜಾರಿದ್ದಾರೆ.ಪ್ರತಿನಿತ್ಯ ನೂರಾರು ಜನರು ಬಸ್ ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ಮತ್ತು ಬಸ್ಸಿಗಾಗಿ ಕಾಯುತ್ತಾ ಕುಳಿತಿರುತ್ತಾರೆ,
ಅನ್ನ ನೀರು ನಿನ್ನಲ್ಲಿರುವ ತನಕನಿನ್ನ ಬಯಸಿ ಬರುವರುನಿನ್ನಲ್ಲಿಹ ಅನ್ನ ಮುಗಿದೊಡನೆಎಲ್ಲ ದೂರ ಸರಿಯುವರು ಸಿರಿವಂತ ಸ್ಥಿತಿವಂತ ನೀನಾದರೆಹತ್ತು ಬಣ ಬಂದು ನಿಲ್ಲುವರುಬಡತನ ಬೇಗೆಯಲ್ಲಿ ನೀನಿದ್ದರೆಹತ್ತಿರ ಯಾರು ಸುಳಿಯರು ಅಂತರಂಗದ ಶುದ್ಧ ಗುಣ ನೋಡದೆತಾತ್ಸಾರ ಭಾವನೆ
ಕಲಬುರಗಿ: ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲಬುರಗಿಯವರು ಸಾರ್ವಜನಿಕರ ದೂರುಗಳು ಮತ್ತು ನಮ್ಮ ಧ್ವನಿಗೆ ಓಗೊಟ್ಟು, ಜೆಸ್ಕಾಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಹಲವಾರು ತೋಟದ ಮನೆಗಳಿಗೆ, ಜಮೀನಿನಲ್ಲಿ ಹಾಗೂ ದೂರ ದೂರದಲ್ಲಿ ನಿರ್ಮಿಸಿರುವ ದೊಡ್ಡಿ ಮನೆಗಳಿಗೆ
Website Design and Development By Serverhug Web Solutions