
ಹಳೇ ಪಾದಗಳ ಹೊಸ ಹೆಜ್ಜೆಗಳು…
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು
ಮಹಾರಾಷ್ಟ್ರ: ಸಾಂಗಲಿ ಜಿಲ್ಲೆ ಜತ್ತ ತಾಲೂಕು ಕನ್ನಡ ಭಾಷಿಕರ ಪ್ರದೇಶ 80% ರಷ್ಟು ಕನ್ನಡವನ್ನು ಮಾತನಾಡುವ ಪ್ರದೇಶ, ಕನ್ನಡ ಭಾಷೆ ಸಾಹಿತ್ಯ ರಾಜಕೀಯ ಸಂಸ್ಕೃತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು
ನವದೆಹಲಿ : ಪ್ರಯಾಣ ಬುಕಿಂಗ್ ಪ್ರಮುಖ OYO ಪಾಲುದಾರ ಹೋಟೆಲ್ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಬಿಡುಗಡೆ ಮಾಡಿದೆ, ಮೀರತ್ನಿಂದ ಪ್ರಾರಂಭಿಸಿ ಈ ವರ್ಷದಿಂದ ಪರಿಣಾಮಕಾರಿ ಮಾರ್ಗಸೂಚಿಗಳನ್ನು ಪರಿಚಯಿಸಿದೆ ಮತ್ತು ಅವಿವಾಹಿತ ದಂಪತಿಗಳು ಇನ್ನು ಮುಂದೆ
ಕಲಬುರಗಿ: ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಶಕ್ತಿ ಯೋಜನೆಯಿಂದ ಯಾವುದೇ ನಷ್ಟವಿಲ್ಲ. ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ನಿಗಮಗಳ ವಹಿವಾಟು ಹೆಚ್ಚಾಗಿದೆ ಎಂದು
ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ವತಿಯಿಂದ ದಿನಾಂಕ 03-01-2025 ರಂದು ಸಾವಿತ್ರಿಬಾಯಿ ಫುಲೆ ಅವರ 194 ನೇ ವರ್ಷದ ಜಯಂತಿ ಕಾರ್ಯಕ್ರಮವು ರಾಷ್ಟ್ರೀಯ ಕ್ಲಬ್ ಹುಮ್ನಾಬಾದ್ ನಲ್ಲಿ
ಯಾದಗಿರಿ/ಶಹಾಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿನ್ನಪ್ಪ ಪೂಜಾರಿ ರಾಜ್ಯ ಅಧ್ಯಕ್ಷರು ಈ ಬಣದ ಶಹಾಪುರ ತಾಲೂಕಿನ ನೂತನ ಅಧ್ಯಕ್ಷರಾದ ಧರ್ಮಣ್ಣ ತಹಶೀಲ್ದಾರ ಮತ್ತು ಧರ್ಮರೆಡ್ಡಿ ಕನ್ಯಾಕೊಳೂರ ತಾಲೂಕಾ ಕಾರ್ಯದರ್ಶಿ ಅವರಿಗೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮಾಜದ ಹಿರಿಯ ಮಹಿಳೆ ಲಕ್ಷ್ಮೀಬಾಯಿ ಬಸವಂತ ಗೌಡ ಹಳ್ಳೂರ(78) ಇವರು ಗ್ರಾಮದಲ್ಲಿ ಮುಂಜಾನೆ 4:30 ಗಂಟೆಗೆ ನಿಧನರಾಗಿದ್ದಾರೆಂದು, ಕುಟುಂಬದ ಮೂಲಗಳು ತಿಳಿಸಿವೆ.ಮೃತರಿಗೆ ಇಬ್ಬರು ಪುತ್ರರು,
ವಿಜಯನಗರ/ಕೂಡ್ಲಿಗಿ : ಕೂಡ್ಲಿಗಿ ಹಿರೇಮಠ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ದಾಸೋಹ ಮಠ ಶ್ರೀ ಶರಣಾರ್ಯರ ನೇತೃತ್ವದಲ್ಲಿ ಪಾಲ್ತೂರು ಶಿವರಾಜ ಅವರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಮ್ಮ ಪ್ರೀತಿಯ ಸಹೋದರರಾದ ಪಾಲ್ತೂರು ಶಿವರಾಜ ಇವರು ಬಾಲ್ಯದ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಭ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಗಿತು.ಭಕ್ತರು ರಥವನ್ನು ಎಳೆಯುತ್ತಿದ್ದಂತೆ ಸಂತೋಷದಿಂದ ವೀರಭದ್ರೇಶ್ವರ ರಥವನ್ನು ವಾದ್ಯಗಳೊಂದಿಗೆ, ನಂದಿಕೋಲು ತಮಟೆ
ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ
Website Design and Development By ❤ Serverhug Web Solutions