
ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಮ್ಮ ಕೊಡುಗೆ ಏನು ಮಲ್ಲಿಕಾರ್ಜುನ ನೀಲೂರ ಪ್ರಶ್ನೆ ?
ಕಲಬುರಗಿ: ದಿನಾಂಕ 04 ರಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ ಛಲವಾದಿ ನಾರಾಯಣ ಸ್ವಾಮಿ ಮತ್ತು ಎನ್. ಮಹೇಶ, ಎನ್. ರವಿಕುಮಾರ್ ಇವರಿಗೆ ನನ್ನದು ಪ್ರಶ್ನೆ. ಸದರಿ ಕಲಬುರಗಿ ಜಿಲ್ಲೆಯಲ್ಲಿ ಮೀಸಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲಬುರಗಿ: ದಿನಾಂಕ 04 ರಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ ಛಲವಾದಿ ನಾರಾಯಣ ಸ್ವಾಮಿ ಮತ್ತು ಎನ್. ಮಹೇಶ, ಎನ್. ರವಿಕುಮಾರ್ ಇವರಿಗೆ ನನ್ನದು ಪ್ರಶ್ನೆ. ಸದರಿ ಕಲಬುರಗಿ ಜಿಲ್ಲೆಯಲ್ಲಿ ಮೀಸಲು
ಬಿಜ್ಜರಗಿಯಲಿ ಜನಿಸಿ ಬಂದ ದೇವರೆವಿಶ್ವಕ್ಕೆ ಗುರುವಾಗಿ ಬೆಳಕು ನೀಡಿದವರೆಸಾವಿರ ಪ್ರವಚನ ನೀಡಿದ ಪಿತಾಮಹರೆಭಗವಂತನ ಪ್ರತಿರೂಪವು ಸಿದ್ಧೇಶ್ವರರೆನಿಮಗಿದೋ ನನ್ನ ಕೋಟಿ ನಮನ. ಎಲ್ಲ ಬಲ್ಲ ಸರ್ವಜ್ಞ ಸಮಾನರಾದಸರಳ ಜೀವನವ ಬಯಸಿ ಸಾಗಿದಭೋಗ ಭಾಗ್ಯಗಳ ತ್ಯಜಿಸಿ ಬಾಳಿದಹೆಣ್ಣು
ಗುರುಮಠಕಲ್ ಪತ್ರಿಕಾ ಭವನದಲ್ಲಿ ಸಮಿತಿ ಅಧ್ಯಕ್ಷ ವಿಜಯಕುಮಾರ್ ನೀರೇಟಿ ಪತ್ರಿಕಾಗೋಷ್ಠಿ ಯಾದಗಿರಿ/ ಗುರುಮಠಕಲ್: ಜನವರಿ 21ರಂದು ಕೂಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಪಾವಗಡ ಗಡಿನಾಡು ಮಿತ್ರ ಸಂಪಾದಕರಾದ ಎ ರಾಮಾಂಜಿನಪ್ಪನವರ ಮೇಲೆ ಹೆಂಗಸರನ್ನು ಚೂ ಬಿಟ್ಟು ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.ಈ ಹಲ್ಲೆಗೆ ಮುಖ್ಯ ಕಾರಣ ಏನಿರಬಹು
ಯಾದಗಿರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿನ್ನಪ್ಪ ಪೂಜಾರಿ ರಾಜ್ಯ ಅಧ್ಯಕ್ಷರು ಈ ಬಣದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನೂತನ ಅಧ್ಯಕ್ಷರಾದ ಧರ್ಮಣ್ಣ ತಶಿಲ್ದಾರ ಮತ್ತು ಧರ್ಮರೆಡ್ಡಿ ಕನ್ಯಾಕೊಳೂರ
ಯಾದಗಿರಿ : ಜನವರಿ 7 ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಿನಸಪೂರ ಗ್ರಾಮ ಪಂಚಾಯತಿಯಲ್ಲಿ 2021-22 ರಿಂದ 2024-25ರ ಅನುದಾನದ ವಿವರದ ಮಾಹಿತಿ ಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆರ್.ಪಿ.ಡಿ ಟಾಸ್ಕ್ ಪೋಸ೯
ಚಾಮರಾಜನಗರ: ಕರ್ನಾಟಕ ಕಾವಲು ಪಡೆಯವತಿಯಿಂದ ದಿನಾಂಕ 07/01/2025 ರಂದು ರಾಜ್ಯ ಸರ್ಕಾರವು ಸಾರಿಗೆ ಬಸ್ ದರವನ್ನು ಶೇ 15% ಏರಿಸಿರುವುದನ್ನು ಖಂಡಿಸಿ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮುಖಾಂತರ ರಾಜ್ಯ ಸರ್ಕಾರದ
ಶಿವಮೊಗ್ಗ : ರಾಜ್ಯ ಸರ್ಕಾರದ ಅತ್ಯಂತ ಚುರುಕಿನ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಇಂದು ಶಿವಮೊಗ್ಗದಲ್ಲಿ ತಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ
ನಿನ್ನೆ ರಾಯಚೂರಿಗೆ ಭೇಟಿ ನೀಡಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ರಾಯಚೂರಿನ ನೃಪತುಂಗ ಹೋಟೆಲ್ ನಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಆಮ್ಲಜನಕ (ಆಕ್ಸಿಜನ್) ಕ್ರಾಂತಿ ಯೋಜನೆಯ ಕುರಿತು ಮಾಹಿತಿ
ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಬೆಂಗಳೂರಿನ ಚೈತನ್ಯ ಅಂತರ ರಾಷ್ಟ್ರೀಯ ಆರ್ಟ್ಸ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ
Website Design and Development By ❤ Serverhug Web Solutions