
ಸ್ಥಳೀಯರಿಂದ ಸನ್ಮಾನ
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಕೆರೂರ ಗ್ರಾಮದಲ್ಲಿ ಪವಿತ್ರವಾದ ಹಜ್ ಮೆಕ್ಕಾ ಮದೀನ ಯಾತ್ರೆಯನ್ನು ಮುಗಿಸಿಕೊಂಡು ಬಂದ ಕೆರೂರಿನ ಮುಸ್ಲಿಂ ಬಾಂಧವರನ್ನು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಎಸ್ , ಹೊಸ ಗೌಡ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಕೆರೂರ ಗ್ರಾಮದಲ್ಲಿ ಪವಿತ್ರವಾದ ಹಜ್ ಮೆಕ್ಕಾ ಮದೀನ ಯಾತ್ರೆಯನ್ನು ಮುಗಿಸಿಕೊಂಡು ಬಂದ ಕೆರೂರಿನ ಮುಸ್ಲಿಂ ಬಾಂಧವರನ್ನು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಎಸ್ , ಹೊಸ ಗೌಡ್ರ
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಇಂದು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಿಣಜಗಿ ಕ್ಲಸ್ಟರ್ ಮಟ್ಟದ FNM ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ತಾಯಿ ವಿದ್ಯಾ ಸರಸ್ವತಿ ಫೋಟೋಗೆ
ಚಾಮರಾಜನಗರ/ ಹನೂರು: ಆದಿವಾಸಿ ಸಮುದಾಯದ ಜನತೆಯ ಕಲ್ಯಾಣಕ್ಕೆ ಸಿದ್ದು ಆವಾಸ್ ಯೋಜನೆಯಡಿ ಜಿಲ್ಲೆಗೆ 3 ಸಾವಿರ ವಸತಿ ಅನುಕೂಲ ದೊರೆತಿದ್ದು ಅತಿ ಹೆಚ್ಚು ಹಾಡಿಗಳನ್ನು ಹೊಂದಿರುವ ಹನೂರು ವ್ಯಾಪ್ತಿಗೆ 1248 ವಸತಿಗಳನ್ನು ನೀಡಲಾಗಿದೆ ಎಂದು
ಕಲಬುರಗಿ: ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಕಾರಿ ಕೆಲಸದಲ್ಲಿ ಇದ್ದು, ಗುರತಿನ ಚೀಟಿ ಹಾಕಿಕೊಂಡು ಪ್ರತಿಭಟನೆ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಸದರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕೂಡಲೇ ಆಮಾನತ್ತು ಮಾಡಬೇಕು ಎಂದು ಕಲ್ಯಾಣ
ರಾಯಚೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ (ರಿ.) ಯು ನಾಡಿನ ಜನರನ್ನು ಸಬಲೀಕರಣ ಕಾರ್ಯದಲ್ಲೂ ನಿರತವಾಗಿದೆ. ಜನರಿಗೆ ಅವರ ಹಕ್ಕುಗಳು ಮತ್ತು ಕಾನೂನನ್ನು ತಮ್ಮ ಸಂವಿಧಾನಬದ್ಧ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕ್ಲಸ್ಟರ್ ವ್ಯಾಪ್ತಿಯ ಹುಳಿಗೆರೆ ಶಾಲೆಯಲ್ಲಿ 2024 2025 ನೇ ಸಾಲಿನ ಕಲಿಕಾ ಹಬ್ಬ ಆಚರಣೆ.ಕರ್ಣಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕ್ಷೇತ್ರ ಸಮನ್ವಯ
ನನ್ನ ಅಮ್ಮ ತುಂಬು ಕುಟುಂಬದ ತೇರಎಳೆಯುತ್ತಿರುವ ತ್ಯಾಗಮಯಿ.ಕಷ್ಟವ ತಾನು ಉಂಡು ಸುಖವ ನಮಗೆ ಉಣಬಡಿಸಿದವಳು. ನಯವಾಗಿ ತಿದ್ದಿ ತೀಡಿದವಳು. ಸಂಸ್ಕಾರ ಬಿತ್ತಿ ಬೆಳೆಸಿ ಕಷ್ಟಕ್ಕೆ ಅಂಜದೆ ಮುನ್ನುಗಲು ಕಲಿಸಿರುವಳು. ಇದ್ದದ್ದರಲ್ಲೇ ಹಂಚಿತಿನ್ನುವುದ ಕಲಿಸಿದಳು. ಮೆಟ್ಟಿದ
ಚಿಟಗುಪ್ಪ : ಬೀದರ ನಗರದ ಬಸವ ಗಿರಿಯಲ್ಲಿ ಜರುಗಿದ ೨೩ನೇ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಂದಗೋಳ ಗ್ರಾಮದ ಬಸವ ಅನುಯಾಯಿ, ಪ್ರಗತಿಪರ ರೈತರು, ಹಿರಿಯ ಚಿಂತಕರಾದ ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ
ಬೆಂಗಳೂರಿನಲ್ಲಿ ಗುರುವಾರ ಕೆ ಬಿ ಜೆ ಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ ಬರಲಿರುವ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲು ಪ್ರಸ್ತಾವನೆಸಿದ್ಧಪಡಿಸಬೇಕು ಎಂದು ಮನವಿ ಸಲ್ಲಿಸಲಾಯಿತು.ಬಾಗಲಕೋಟೆ /
ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ
Website Design and Development By ❤ Serverhug Web Solutions