
ಚಿಂತಕ ಮಾವಳ್ಳಿ ಶಂಕರ್ಗೆ ಕಲಬುರ್ಗಿ ಪ್ರಗತಿಪರ ಪ್ರಶಸ್ತಿ
ಬೆಂಗಳೂರು : ಬಸವ ಇಂಟರ್ನ್ಯಾಷನಲ್ ಫೌಂಡೇಷನ್ ವತಿಯಿಂದ ಕೊಡಮಾಡುವ 2025ನೇ ಸಾಲಿನ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಗೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಬೆಂಗಳೂರು : ಬಸವ ಇಂಟರ್ನ್ಯಾಷನಲ್ ಫೌಂಡೇಷನ್ ವತಿಯಿಂದ ಕೊಡಮಾಡುವ 2025ನೇ ಸಾಲಿನ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಗೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ
ಅಪ್ಪ ನಿನ್ನ ಹೆಗಲನೇರಿಆಕಾಶ ನೋಡುವಾಸೆನೀನು ಹೊಡೆವ ಸೈಕಲ್ಲೇರಿಬೀದಿ ಬೀದಿ ತಿರಗುವಾಸೆ//೧// ನಿನ್ನ ಹಾಗೆ ವಿದ್ಯೆ ಕಲಿತುದೊಡ್ಡ ನೌಕರನಾಗುವೆಹೀರೋ ಹೊಂಡಾ ನಿನಗೆ ಕೊಡಿಸಿನಾನು ಸೈಕಲ್ ಹೊಡೆಯುವೆ//೨// ಸೈಕಲ್ ಮೇಲೆ ಸಂತೆಗೆ ಹೋಗಿಚುರುಮುರಿ ತಿಂದು ನಲಿಯುವೆಅಕ್ಕ ತಂಗಿಗೆ
ರಾಯಚೂರು ತಾಲೂಕಿನ ಸರಕಾರಿ ಪ್ರೌಢಶಾಲೆ ಅಸ್ಕಿಹಾಳ ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ವಿಜಯಲಕ್ಷ್ಮಿ ರವರಿಗೆ ಮೈಸೂರಿನ ಜಾನಪದ ಕಲಾವಿದರ ಒಕ್ಕೂಟದಿಂದ ಜಾನಪದ ಕಲಾ ರತ್ನ ಪ್ರಶಸ್ತಿ ದೊರೆತಿದೆ. ಜಾನಪದ ಭಜನಾ
ಬೀದರ್ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು ಇಲ್ಲಿನ ಸ್ಮಾರಕಗಳು, ಭಕ್ತಿ ಪರಂಪರೆ, ಶರಣರ ವಚನ ಸಾಹಿತ್ಯ, ಜೈನ ನೆಲೆಗಳು, ಸಾಂಸ್ಕೃತಿಕ ಪರಂಪರೆ, ಜಾನಪದ ಸಾಹಿತ್ಯ ಸಂಗೀತ ಮತ್ತು ತತ್ವಪದಕಾರರ ನೆಲೆವೀಡು ಬೀದರ್ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯಲ್ಲಿ
ಬೀದರ/ಚಿಟಗುಪ್ಪಾ : ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಆದಷ್ಟು ಬೇಗನೆ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಸರ್ಕಾರಕ್ಕೆ ಕನ್ನಡ ನಾಡು ನುಡಿ ಸೇವಕ ಸಂಗಮೇಶ ಎನ್. ಜವಾದಿ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಬರುವ ಅಮ್ಮನ್ ಕಾಲೋನಿಯಲ್ಲಿ ವಿವಿಧ ಬಡಾವಣೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 200 ಲಕ್ಷ ರೂ. ವೆಚ್ಚದಲ್ಲಿ ಶಾಸಕ ಎ. ಆರ್. ಕೃಷ್ಣಮೂರ್ತಿ ಗುದ್ದಲಿ ಪೂಜೆ ನೆರೆವೇರಿಸಿದರು.ನಂತರ ಮಾತನಾಡಿದ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ :ದಿ: 21/02/2025 ರಂದು ಬೆಳಗಾವಿಯ ಬಾಳೆಕುಂದ್ರಿಯಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಟಿಕೆಟ್ ಪಡೆದುಕೊಳ್ಳಿ ಎಂದು ತಿಳಿಸಿದ ಕಾರಣಕ್ಕೆ ಹಣ ಕೊಟ್ಟು ಟಿಕೆಟ್ ಪಡೆಯುವ ಬದಲು ಕನ್ನಡ ಮಾತನಾಡುತ್ತೀಯ
ಕಲಬುರಗಿ ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ಅಥವಾ ನಕಲಿ ಕಾಮಗಾರಿ ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಆದ್ದರಿಂದ ಆಯಾ ತಾಲೂಕಿನ ಮತ್ತು ಪ್ರತಿ ಹಳ್ಳಿಯ
ಸಮಯಕ್ಕಾದವರೇ,ನಿಜವಾದ ಸ್ನೇಹಿತರು,ದೇವರು,ಕಷ್ಟಗಳಿಗೆ ಸ್ಪಂದಿಸದವರುಎಷ್ಟಿದ್ದರೇನು ಬಂಧುಬಾಂಧವರು?..ಇಂಥವರು ಇದ್ದೂಇಲ್ಲದ ದೇವರು! . ಸವೆದರೂ ಶತಮಾನಗಳು,ಸದಾ ಜೀವಂತ ವಾಗಿರುತ್ತವೆಕೆಲವು ಮೌಢ್ಯ ಸಂಪ್ರದಾಯಗಳು,ಇಲ್ಲಿದೆ ನೋಡಿ,ತಾಜಾಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,ಅಯ್ಯೋ ಭಾರತಿಯೇ,ಎಲ್ಲಿ ಹೋಯ್ತೇ ನಿನ್ನ ಮಾನ? ಅಂದು ಕುವೆಂಪು
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಶ್ರೀ ರೂಪ ರಹಿತ ಅಹಿಂಸಾ ಯೋಗೇಶ್ವರ ಮಾತಾ ಮಾಣಿಕೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 26 ರಿಂದ ಮಹಾಶಿವರಾತ್ರಿ ಉತ್ಸವ ಜರುಗಲಿದೆ ಎಂದು ಶ್ರೀ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ
Website Design and Development By ❤ Serverhug Web Solutions