
ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮ
ಬೀದರ್ : ಡೆಲ್ ಟೆಕ್ನೋಲಾಜೀಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಸಹಯೋಗದಲ್ಲಿ ಶ್ರೀ ಕುಮಾರೇಶ್ವರ ಗುರುಕುಲ ಹೈಯರ್ ಮತ್ತು ಪ್ರಾಥಮಿಕ ಶಾಲೆ, ಬೀದರ್ ನಲ್ಲಿ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಬೀದರ್ : ಡೆಲ್ ಟೆಕ್ನೋಲಾಜೀಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಸಹಯೋಗದಲ್ಲಿ ಶ್ರೀ ಕುಮಾರೇಶ್ವರ ಗುರುಕುಲ ಹೈಯರ್ ಮತ್ತು ಪ್ರಾಥಮಿಕ ಶಾಲೆ, ಬೀದರ್ ನಲ್ಲಿ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಾ ಗ್ರಾಮದ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 2024 – 2025 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ
ಬಳ್ಳಾರಿ/ ಕಂಪ್ಲಿ : ಪಕ್ಕದಲ್ಲಿ ತುಂಗಾಭದ್ರ ಹೊಳೆ ಹರಿದರೂ ಕುಡಿಯಲು ಒಂದು ಹನಿ ಶುದ್ಧ ನೀರಿಲ್ಲ ಅನ್ನುವ ಹಾಗೆ ಆಗಿದೆ ಕೋಟೆ ಜನರ ಸ್ಥಿತಿ.ಹೌದು ಇಲ್ಲಿನ ಕೋಟೆಯ ಶುದ್ಧ ನೀರಿನ ಘಟಕವು ದುರಸ್ತಿ ಹಂತಕ್ಕೆ
ಅಂದು ನಾನು ಕೊರೊನಾ ಎಂಬ ನರಕಯಾತನೆಯಿಂದ ಹೊರ ಬಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಸಮಯ ಯಾರೂ ಸ್ನೇಹಿತರು ಇಲ್ಲದೆ ಪುಸ್ತಕಗಳ ಜೊತೆ ಒಂಟಿ ಪಯಣಿಗಳಾಗಿದ್ದೆ. ಒಂದು ದಿನ ಒಂದು ಮೆಸೆಜ್ ಬಂತು ಅದು
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್. ಎಚ್. ಕಾಲೋನಿ 4 ರ ನ್ಯೂ ಮಾ ಶಾರದಾ ಶಾಲೆಯಲ್ಲಿ ಗ್ರ್ಯಾಂಡ್ ಓಪನ್ ಹೌಸ್ ಪ್ರದರ್ಶನದೊಂದಿಗೆ 16 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ 2025 ರ ಅತೀ ದೊಡ್ಡ
ಬೀದರ/ ಬಸವಕಲ್ಯಾಣ: ಶ್ರೀ ಘನಲಿಂಗ ರುದ್ರಮನಿ ಶಿವಾಚಾರ್ಯ ಗವಿಮಠದಿಂದ ಕೊಡಮಾಡುವ ಅಭಿನವ ರೇಣುಕ ಶ್ರೀ ಪ್ರಶಸ್ತಿಗೆ ನಿವೃತ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಆಗಿರುವ ಪಂಚಾಕ್ಷರಿ ಜಿ. ಹಿರೇಮಠ ಬಸವಕಲ್ಯಾಣ ಅವರಿಗೆ ಹಾಗೂ ನಿವೃತ್ತ ಪ್ರಥಮ ದರ್ಜೆ
ಮೈಸೂರು: ಕಳೆದ ಕೆಲವು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರು ಅರಮನೆಯಲ್ಲಿನ ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ಹರಡಿ ಆತಂಕ ಸೃಷ್ಟಿ ಯಾಗಿದ್ದು ಸ್ಪಷ್ಟನೆ ನೀಡುವಂತೆ ತೇಜಸ್ವಿ ಒತ್ತಾಯಿಸಿದ್ದಾರೆ. ಕಳೆದ ಕೆಲವು
ಬೀದರ/ ಬಸವಕಲ್ಯಾಣ: ಜಗದೊಡೆಯ ಪರಮಾತ್ಮನ ಅಪರಾವತಾರಿಯಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಯುಗಗಳಲ್ಲಿ ವಿವಿಧ ನಾಮಗಳಿಂದ ಅವತರಿಸಿದ ಯುಗಪುರುಷರಾಗಿದ್ದು ಸಕಲ ಸದ್ಭಕ್ತರಿಗೆ ಮಾನವ ಧರ್ಮ ಬೋಧಿಸಿ ಉದ್ದರಿಸಿದವರಾಗಿದ್ದಾರೆ. ಎಲ್ಲೆಡೆಯಂತೆ ಅನೇಕ ವರ್ಷಗಳಿಂದ ಸುಕ್ಷೇತ್ರ ಬಸವಕಲ್ಯಾಣದಲ್ಲಿ
ಬೀದರ್: ದಿ : 28-08-2025 ರಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಶಾಂತಿನಿಕೇತನ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 18 ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳಿಂದಹಲವಾರು ಮನರಂಜನೆ
Website Design and Development By ❤ Serverhug Web Solutions