
ದೇವಸಮುದ್ರ ಗ್ರಾಮದಲ್ಲಿ ಬಲಕುಂದೆಪ್ಪ ತಾತನವರ ಸಂಭ್ರಮದ ಮಹಾರಥೋತ್ಸವ
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿರುವ ಶ್ರೀ ಬಲಕುಂದೆಪ್ಪ ತಾತನವರ ಜಾತ್ರ ಮಹೋತ್ಸವದ ಅಂಗವಾಗಿ ಇಂದು ಸಂಜೆ ತಾತನವರ 11ನೇ ವರ್ಷದ ಮಹಾರಥೋತ್ಸವವು ಕಂಪ್ಲಿ ಭಾಗದಲ್ಲಿ ಹಾಲುಮತ ಸಮಾಜದವರ ಅತ್ಯಂತ ದೊಡ್ಡ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿರುವ ಶ್ರೀ ಬಲಕುಂದೆಪ್ಪ ತಾತನವರ ಜಾತ್ರ ಮಹೋತ್ಸವದ ಅಂಗವಾಗಿ ಇಂದು ಸಂಜೆ ತಾತನವರ 11ನೇ ವರ್ಷದ ಮಹಾರಥೋತ್ಸವವು ಕಂಪ್ಲಿ ಭಾಗದಲ್ಲಿ ಹಾಲುಮತ ಸಮಾಜದವರ ಅತ್ಯಂತ ದೊಡ್ಡ
ಬಳ್ಳಾರಿ/ ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಲಕ್ಷಿö ವೆಂಕಟರಮಣ, ಶ್ರೀ ಶನೈಶ್ಚರ ದೇವರ 43ನೇ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮದಿಂದ ಜರುಗಿತು.ಲಕ್ಷ್ಮಿ ವೆಂಕಟರಮಣ, ಶನೈಶ್ಚರ ದೇವರಿಗೆ ಪಂಚಾಮೃತ ಅಭಿಷೇಕ,
ಬಳ್ಳಾರಿ/ ಕಂಪ್ಲಿ : ಪಟ್ಟಣದ ಗುರುಮಠದಲ್ಲಿ ಲಿಂಗೈಕ್ಯ ಗೊಗ್ಗ ಚನ್ನಬಸಯ್ಯ ಮತ್ತು ಆದೋನಿ ಮಿಠಾಯಿ ಚನ್ನಬಸಯ್ಯನವರ ಪುಣ್ಯಸ್ಮರಣೆ ಅಂಗವಾಗಿ 247ನೇ ಶಿವಾನುಭವ ವಿಶೇಷ ಉಪನ್ಯಾಸ ಮತ್ತು ವಚನ ಹೇಳುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ
ಕಲಬುರಗಿ/ ಚಿತ್ತಾಪುರ : ಪಟ್ಟಣದ ಪತ್ರಕರ್ತನ ಮೇಲೆ ಬೆದರಿಕೆ ಹಾಕಿದ ಅಳ್ಳೋಳ್ಳಿ ಗ್ರಾ.ಪಂ ಪಿಡಿಒ ಅವರನ್ನು ಅಮಾನತ್ತು ಮಾಡಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧರಾಜ ಮಲ್ಕಂಡಿ ಒತ್ತಾಯಿಸಿದರು.ಪಟ್ಟಣದ ತಹಶೀಲ್ ಕಚೇರಿಯಲ್ಲಿ
ಬಳ್ಳಾರಿ/ ಕಂಪ್ಲಿ : ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಿ, ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು ಎಂದು ಶಾಸಕ ಹೆಚ್. ಆರ್. ಗವಿಯಪ್ಪ ಹೇಳಿದರು.ತಾಲೂಕು ಸಮೀಪದ ಗಾದಿಗನೂರು ಗ್ರಾಮದಲ್ಲಿ ಸುಮಾರು 354.12 ಲಕ್ಷ
ಬಳ್ಳಾರಿ/ ಕುರುಗೋಡು : ಪ್ರತಿಯೊಬ್ಬರೂ ದೇಶ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು.ನಿವೃತ್ತರಾದ ಸೈನಿಕ ಆರ್. ನಾಗರಾಜ ರವರನ್ನು ಯರಂಗಳಿಗೆ ಗ್ರಾಮದಲ್ಲಿ ಸನ್ಮಾನಿಸಿ ಮಾತನಾಡಿದರು.ಬಿ. ಎಸ್. ಎಫ್. ಸೇನೆಯಲ್ಲಿ ಸೇವೆ ಸಲ್ಲಿಸಿದ
ಬಳ್ಳಾರಿ / ಕಂಪ್ಲಿ : ಕಳೆದ ಮೂರು ನಾಲ್ಕು ದಿನಗಳಿಂದ ಹಳೆ ಪಲ್ಲೇಕಟ್ಟೆಯ ಶ್ರೀ ಉದ್ಭವ ಗಣಪತಿ ದೇವಸ್ಥಾನದ ಆವರಣದಡೆಗೆ ಮಕ್ಕಳು ಹೆಜ್ಜೆ ಹಾಕುತ್ತಿದ್ದು, ಮಕ್ಕಳ ಕಲರವದಿಂದ ಈ ಭಾಗದ ಅನೇಕ ಜನರು ಸಂತೋಷಗೊಂಡಿದ್ದಾರೆ.
ಕಲಬುರಗಿ /ಕಾಳಗಿ : ಆರಂಭವೋ ಪರೀಕ್ಷೆಗಳ ಚೈತ್ರ, ಮರೆಯದಿರಿ ಪ್ರವೇಶ ಪತ್ರ, ಉಡುಗೆಯಲ್ಲಿ ಶಿಸ್ತು ಸಮವಸ್ತ್ರ ಆತ್ಮ ವಿಶ್ವಾಸ ಗೆಲುವಿನ ಮಂತ್ರ , ಮುಂಚಿತವಾಗಿರಿ ಕೇಂದ್ರದ ಹತ್ರ, ಪ್ರಶ್ನೆಗಳ ಅರ್ಥ ಓದಿದರೆ ಮಾತ್ರ, ಬಿಟ್ಟು
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೈಚನಹಳ್ಳಿ ಕಸಬಾ ಮರವಳಲು ಗ್ರಾಮದಲ್ಲಿ ಪಟ್ಟಣದ ಕ್ರಿಸ್ತಜ್ಯೋತಿ ಶಾಲೆ ಅರಕಲಗೂಡು ಹಾಗೂ ಬೈಚನಹಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ
12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಜನರ ಮನದಲ್ಲಿ ಹಸಿರಾಗಿರುವ ನುಡಿಮುತ್ತಾಗಿದೆ. ಮಾಡುವ ಕೆಲಸ ಚಿಕ್ಕದಾದರೂ ಸರಿಯೇ ದೊಡ್ಡದಾದರೂ ಸರಿ ಅದರಲ್ಲಿ ಪ್ರಾಮಾಣಿಕ ಪ್ರಯತ್ನ ಬೇಕು, ಮಾಡುವ ಕೆಲಸದಲ್ಲಿ
Website Design and Development By ❤ Serverhug Web Solutions