
ನಾರಾಯಣಪುರ ಎಡ, ಬಲದಂಡೆ ಕಾಲುವೆಗೆನೀರು ಹರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ಯಾದಗಿರಿ.ಶಹಾಪುರ: ಏಪ್ರೀಲ್ 1 ರಂದು ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.1 ರಿಂದ 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಸಮೀಪದ ಭೀಮರಾಯನ ಗುಡಿ ಕೆಬಿಜೆಎನ್ಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯಾದಗಿರಿ.ಶಹಾಪುರ: ಏಪ್ರೀಲ್ 1 ರಂದು ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.1 ರಿಂದ 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಸಮೀಪದ ಭೀಮರಾಯನ ಗುಡಿ ಕೆಬಿಜೆಎನ್ಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಾಗೂ
ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ದಿನಾಂಕ 31/03/2025 ರಂದು ಪತ್ರಿಕಾ ಗೋಷ್ಠಿ ನಡೆಸಿದ ಇಂಡಿ ತಾಲೂಕಾ ಕ. ರ .ವೇ ಅಧ್ಯಕ್ಷ ಬಾಳು ಮುಳಜಿಯವರು ಇಂಡಿ ತಾಲೂಕಿನಾದ್ಯಂತ ತೊಗರಿ ಬೆಳೆಯು ರೋಗದಿಂದ ಸಂಪೂರ್ಣ ಹಾಳಾಗಿದ್ದು
ವಿಜಯಪುರ: ಆಲಮೇಲ ಪಟ್ಟಣದ ಶ್ರೀ ಶರಣಬಸು ಮ ಕೊಳಾರಿ ಅವರು ಕಲಬುರ್ಗಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಡೆಂಟ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಕರ್ನಾಟಕ ಸರಕಾರದ ಕೊಡ ಮಾಡುವ ಮಾನ್ಯ
ಬಾಗಲಕೋಟೆ/ ಬಾದಾಮಿ : ನರಸಾಪುರ ಗ್ರಾಮದಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಅನ್ನ ಪ್ರಸಾದ ಸೇವೆ, ರಾತ್ರಿ 10.30 ಕ್ಕೆ ನಾಟಕ ಪ್ರದರ್ಶನ
ಬಾಗಲಕೋಟೆ /ಬಾದಾಮಿ ತಾಲೂಕಿನನರಸಾಪುರ ರಂಜಾನ್ ಎಂದರೆ ಸುಡುವಿಕೆ,ಅಂದರೆ ಗುಟ್ಕಾ,ಸಾರಾಯಿ,ಸಿಗರೇಟ್,ಕೆಟ್ಟ ಚಟಗಳಿಂದ ದೂರ ಇರುವುದು. ಸತತ 30 ದಿನಗಳ ಕಾಲ ಉಪವಾಸ ಇದ್ದು ದೇವರ ಕೃಪಾಶಿರ್ವಾದ ಪಡೆಯುವುದು, ಒಳ್ಳೆಯದರ ಬಗ್ಗೆ ಪ್ರಾರ್ಥನೆ ಮಾಡುವುದು ನಿನ್ನೆ ರಂಜಾನ
ಯಾದಗಿರಿ/ ಗುರಮಠಕಲ್: ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಮಾದಿಗ ಸಮಾಜದ ನರಸಪ್ಪ ತಂದೆ ರಾಮಪ್ಪ ಊರಡಿ ಅವರ ಮೇಲೆ ಅದೇ ಗ್ರಾಮದ ಮುಸ್ಲಿಂ ಸಮಾಜದ ಬಾಬಾ ಎನ್ನುವ ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ
Website Design and Development By Serverhug Web Solutions