
ಪುರಸಭೆ ಕಾರ್ಯಾಲಯದಲ್ಲಿ ಶ್ರೀ ಭಗವಾನ ಮಹಾವೀರರ ಜಯಂತಿ ಆಚರಣೆ
ಯಾದಗಿರಿ /ಗುರುಮಠಕಲ್: ಪುರಸಭೆ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪಡಿಗೆ ಅವರು ಭಗಾವಾನ್ ಮಹಾವೀರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ಇನ್ನೂ ಜಯಂತಿಯ ಅಂಗವಾಗಿ FDC ಪರಶುರಾಮ್ ನರಿಬೋಳ ಮಾತನಾಡಿ ಅತ್ಯಂತ ಕಠಿಣ ವ್ರತಗಳಿಂದ ಜೈನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯಾದಗಿರಿ /ಗುರುಮಠಕಲ್: ಪುರಸಭೆ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪಡಿಗೆ ಅವರು ಭಗಾವಾನ್ ಮಹಾವೀರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ಇನ್ನೂ ಜಯಂತಿಯ ಅಂಗವಾಗಿ FDC ಪರಶುರಾಮ್ ನರಿಬೋಳ ಮಾತನಾಡಿ ಅತ್ಯಂತ ಕಠಿಣ ವ್ರತಗಳಿಂದ ಜೈನ
ಬೀದರ್: ಬೀದರ್ನ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಹೆಸರುವಾಸಿಯಾದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜು, 2025ರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರದೇವರಗುಡ್ಡ, ಕೆರೆಯಲ್ಲಿ ಹಲವು ದಿನಗಳಿಂದ ಪ್ರತಿದಿನವೂ ಸಾವಿರಾರು ಮೀನುಗಳು ಸಾವನ್ನಪ್ಪಿ ದಡ ಸೇರುಯತ್ತಿವೆ. ನಿಖರ ಕಾರಣ ತಿಳಿಯದಾಗಿದ್ದು ನಿಗೂಢವಾಗಿದೆ , ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗುತ್ತಿಗೆ
ಹನ್ನೆರಡನೆಯ ಶತಮಾನದ ಬಸವಾದಿ ಪ್ರಥಮರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣರೆ, ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳುವಳಿಯಹೋರಾಟದ
ಬೀದರ್/ ಬಸವಕಲ್ಯಾಣ – ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ೧೩ನೆಯ ಸಮ್ಮೇಳನವನ್ನು ದಿ.೧೦ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಅಫಜಲಪುರ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಶಾಸಕ ಶರಣು ಸಲಗರ ಉದ್ಘಾಟಿಸಲಿದ್ದು,
ಬಾಗಲಕೋಟೆ: ತಾಲೂಕಿನ ಬೋಡನಾಯಕದಿನ್ನಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿಗೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಅಭ್ಯಥಿ೯ ಪೈಕಿ ಚುನಾವಣೆಗೆ ಸ್ಪಧಿ೯ಸಿ ಸಂಗಾಪೂರದ ಗ್ಯಾನನಗೌಡ ಶೇಖರಗೌಡ ಗೌಡರ ಆಯ್ಕೆಗೊಂಡು ನಿದೆ೯ಶಕರಾಗಿ ನೇಮಕವಾಗಿದ್ದಕ್ಕಾಗಿ ಸಂಗಾಪೂರದ ಗುರು ಹಿರಿಯರು, ಗ್ರಾಮದ
Website Design and Development By ❤ Serverhug Web Solutions