
ಸಂಭ್ರಮದಿಂದ ಜರುಗಿದ ಹನುಮ ಜಯಂತಿ ಆಚರಣೆ
ಬಳ್ಳಾರಿ / ಕಂಪ್ಲಿ : ಇಂದು ಹನುಮ ಜಯಂತಿ. ಪಟ್ಟಣದ ಕೋಟೆಯಲ್ಲಿ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಿದರು. ದೇವಸ್ಥಾನದ ಹಿನ್ನೆಲೆ : ಜನರ ಇಷ್ಟಾರ್ಥಗಳನ್ನು ಈಡೇರಿಸುವ ಇಲ್ಲಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಳ್ಳಾರಿ / ಕಂಪ್ಲಿ : ಇಂದು ಹನುಮ ಜಯಂತಿ. ಪಟ್ಟಣದ ಕೋಟೆಯಲ್ಲಿ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಿದರು. ದೇವಸ್ಥಾನದ ಹಿನ್ನೆಲೆ : ಜನರ ಇಷ್ಟಾರ್ಥಗಳನ್ನು ಈಡೇರಿಸುವ ಇಲ್ಲಿನ
ಬಳ್ಳಾರಿ / ಕಂಪ್ಲಿ : ಶಿವಶರಣೆ, ವಚನಗಾರ್ತಿ ಅಕ್ಕಮಹಾದೇವಿ ಜಯಂತಿಯನ್ನು ಶನಿವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ತಹಶೀಲ್ದಾರರಾದ ಶಿವರಾಜ್ ಎಸ್ ಶಿವಪುರ ಅವರು ಭಾಗವಹಿಸಿ ಮಾತನಾಡಿ 12ನೇ ಶತಮಾನದ
ಬಳ್ಳಾರಿ/ಕಂಪ್ಲಿ : ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆಯವರೆಗಿನ ರಸ್ತೆಯನ್ನು ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತವತಿಯಿಂದ ಮನೆ ಹಾಗೂ ಅಂಗಡಿ ಅಪಾಯಕಾರಿ, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಮೂರು ಜೆ.ಸಿ.ಬಿಯಿಂದ ತೆರವುಗೊಳಿಸಿದರು. ಮಸೀದಿಯಿಂದ ಜೋಗಿ ಕಾಲುವೆವರೆಗೂ
ಬಳ್ಳಾರಿ / ಕಂಪ್ಲಿ :ವಿದ್ಯಾರ್ಥಿನಿಯರು ಯೋಗ ಧ್ಯಾನ ಪ್ರಾಣಯಾಮ ಅಳವಡಿಸಿಕೊಂಡಾಗ ಮಾತ್ರ ಜ್ಞಾನ ವೃದ್ದಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಸದಸ್ಯರಾದ ಕೆ.ನಾಗಪ್ಪ ಹೇಳಿದರು. ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ
ಕೊಪ್ಪಳ : ಅಕ್ಕಮಹಾದೇವಿಯವರ ವಿಚಾರಗಳು ಅವರ ಸಾಮಾಜಿಕ ಬದ್ಧತೆ ಲಿಂಗ ಸಮಾನತೆಯ ವಿಚಾರಗಳನ್ನು ಅವರ ವಚನಗಳ ಮೂಲಕ ಅರ್ಥೈಸಿಕೊಂಡು ಪ್ರಸ್ತುತ ಇಂದಿನ ಮಹಿಳೆಯರು ಅವರ ರೀತಿ ಬದುಕುವಂತಹ ದಾರಿಯಲ್ಲಿ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸರ್ಕಾರ
ಕೊಪ್ಪಳ : ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯಕ್ಕೆ ಹೋಗಲು ಕುಟುಂಬದಲ್ಲಿ ಸಹಕಾರ ನೀಡುತ್ತಿಲ್ಲ ಆದ್ದರಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.
ಯಾದಗಿರಿ/ ಗುರುಮಠಕಲ್: ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕ ಮಹಾದೇವಿಯವರ ಜಯಂತಿಯನ್ನು ಉಪ ತಹಶೀಲ್ದಾರ ಶ್ರೀ ನರಸಿಂಹಮೂರ್ತಿಯವರ ಸಮಕ್ಷಮದಲ್ಲಿ ಇಂದು ತಾಲೂಕ ತಹಸೀಲ್ದಾರ ಕಛೇರಿಯಲ್ಲಿ ಆಚರಿಸಲಾಯಿತು.ಆಚರಣೆಯಲ್ಲಿ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ನಿಕಟ ಪೂರ್ವ
ಬಳ್ಳಾರಿ / ಕಂಪ್ಲಿ : ಪಟ್ಟಣದ ನಡುವಲು ಮಸೀದಿಯಿಂದ ಜೋಗಿ ಕಾಲವೇ ವರೆಗೆ ರಸ್ತೆ ಅಗಲೀಕರಣ ಬೆಳೆಗೆ 5:00 ಗಂಟೆಯಿಂದ ಪುರಸಭೆ ಆಡಳಿತ ಹಾಗೂ ಸ್ಥಳೀಯ ಪೊಲೀಸ್ ಠಾಣೆ ನೆರವಿನಿಂದ ಪ್ರಾರಂಭಗೊಂಡಿದೆ. ಅಗಲೀಕರಣಕ್ಕಾಗಿ 40ಕ್ಕೂ
ಯಾದಗಿರಿ: ಅಫಜಲಪೂರ ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಭಾಗಮ್ಮ ದೇವಿಯ ಗುಡಿಯಲ್ಲಿ ಜವಳ ಕಾರ್ಯಕ್ರಮಕ್ಕೆ ಹೊರಟ ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ (ರಿ.) ಆಲಮೇಲ ತಾಲೂಕು ಘಟಕದಿಂದ ದಿನಾಂಕ 11/ 4 /2025 ರಂದು ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ಕೃಷಿ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆದಾರರ ವಿವಿಧ
Website Design and Development By ❤ Serverhug Web Solutions