
ಪುಸ್ತಕ ಅವಲೋಕನ
ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿಕವನ ಸಂಕಲನ ಕವಿ: ಶ್ರೀ ಕೊಟ್ರೇಶ ಜವಳಿ, ಪ್ರಕಟವಾದ ವರ್ಷ. ೨೦೨೪. ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಸತ್ವ ಪೂರ್ಣ, ಮತ್ತು ಅರ್ಥ ಪೂರ್ಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿಕವನ ಸಂಕಲನ ಕವಿ: ಶ್ರೀ ಕೊಟ್ರೇಶ ಜವಳಿ, ಪ್ರಕಟವಾದ ವರ್ಷ. ೨೦೨೪. ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಸತ್ವ ಪೂರ್ಣ, ಮತ್ತು ಅರ್ಥ ಪೂರ್ಣ
ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ : ಶ್ರೀಗಳು ಕೊಪ್ಪಳ/ ಯಲಬುರ್ಗಾ: ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ, ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಬಸವಲಿಂಗೇಶ್ವರ ಸ್ವಾಮೀಜಿ ಅವರು ತಾಲೂಕಿನ ಕರಮುಡಿ
ಬಳ್ಳಾರಿ / ಕಂಪ್ಲಿ : ಹಿಂಗಾರು ಜೋಳ ಖರೀದಿಯ ಗರೀಷ್ಟ ಮಿತಿಯನ್ನು ಹೆಚ್ಚಿಸುವಂತೆ ಮಾನ್ಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ ಇವರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ
ಬಳ್ಳಾರಿ / ಕಂಪ್ಲಿ : ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಪ್ರತಿಯೊಬ್ಬರೂ ಮಾನವೀಯ ನೆಲೆಗಟ್ಟಿನಲ್ಲಿ ಬದುಕನ್ನು ರೂಪಿಸಿಕೊಳ್ಳಲು ಮಠಗಳ ಪರಂಪರೆಯೊಂದಿಗೆ ಒಡನಾಟಗಳನ್ನು ಹೊಂದಬೇಕೆಂದು ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಶಿಧರ ಮೇಟಿ ತಿಳಿಸಿದರು.ಅವರು ಕಂಪ್ಲಿ
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯಗುರುಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಾಡಳಿತಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುವುದು ಎಂದು ಬಳ್ಳಾರಿ ರೀಡ್ಸ್ ಸಂಸ್ಥೆಯ
ಶಿವಮೊಗ್ಗ: ನಾನು ಕೆನರಾ ಬ್ಯಾಂಕಿನ ಶಿವಮೊಗ್ಗ ಮುಖ್ಯ ಶಾಖೆಯಲ್ಲಿ ದುಡಿಯುತ್ತಿದ್ದಾಗ ಅವರು ನನ್ನ ಹತ್ತಿರ ಬಂದಿದ್ದರು. ಅವರ ತಂದೆ ಶ್ರೀ ನರಸಿಂಹಮೂರ್ತಿ ಅಯ್ಯಂಗಾರರು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಪ್ರಮುಖರಾಗಿದ್ದರು. ಅವರ ಪ್ರೇರಣೆಯಿಂದ
ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯಲ್ಲಿರುವ ಸಹಾಯಮಾತೆ ದೇವಾಲಯದಲ್ಲಿ (ಚರ್ಚಿನಲ್ಲಿ) ಶುಭ ಶುಕ್ರವಾರ ( ಗುಡ್ ಫ್ರೈಡೆ) ಆಚರಿಸಲಾಯಿತು.ಏಸು ಮನುಷ್ಯನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನೇ ಬಲಿಯಾಗಿ ಸಮರ್ಪಿಸಿಕೊಂಡನು. ತಾನು ಶಿಲುಬೆಯಲ್ಲಿ
ಬಳ್ಳಾರಿ / ಕಂಪ್ಲಿ : ನಗರದ ಶಿವದ್ವೈತ ಶ್ರೀ ಹೇರೂರು ವಿರುಪಣ್ಣ ತಾತನ ರಥೋತ್ಸವ ಇಂದು 18 ನೇ ಏಪ್ರಿಲ್ ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ.ಶ್ರೀ ವಿರುಪಣ್ಣ ತಾತನವರು ಗಂಗಾವತಿ ತಾಲೂಕಿನ ಹೇರೂರು
ಯುದ್ಧಕಾಂಡ ನಮ್ಮ ಹೊಸಪೇಟೆಯ ಹುಡುಗ ನಟ ಅಜಯ್ ರಾವ್ ಅವರು ನಟಿಸಿ ನಿರ್ಮಾಣ ಮಾಡಿರುವ ಈ ಚಿತ್ರವು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಈ ವಾರ ತೆರೆಗೆ ಬರಲಿದೆ.ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಮಕ್ಕಳ ದುರ್ಬಳಕೆ
ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಗೆ ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಶೀಘ್ರವೇ ಸುಪರ್ದಿಗೆ ಕೊಡಿಸುವಂತೆ ಶಾಸಕ ಶ್ರೀ ವತ್ಸ ಅವರಿಗೆ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಸಲ್ಲಿಸಿದರು. ಮೈಸೂರು :
Website Design and Development By ❤ Serverhug Web Solutions