
ಭಾವೈಕ್ಯತೆಗೆ ಸಾಕ್ಷಿ, ಗುಳೆ ಲಕ್ಷ್ಮಮ್ಮ ದೇವಿ ಜಾತ್ರೆ
ಮುಸ್ಲಿಮರಿಂದ ಮಾಂಸಹಾರ ಸೇವನೆ ಸ್ವಯಂ ನಿಷೇಧ, ಊರು ಕಾಯುವ ಜವಾಬ್ದಾರಿಯೂ ಮುಸ್ಲಿಮರದೆ ವಿಜಯನಗರ/ ಕೂಡ್ಲಿಗಿ : ಪಟ್ಟಣದಲ್ಲಿ ಭಾವೈಕ್ಯತೆ ಸಾರುವ ಗುಳೆ ಲಕ್ಷ್ಮಮ್ಮನ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಜನ ಜಾನುವಾರುಗಳು ಕ್ಷೇಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮುಸ್ಲಿಮರಿಂದ ಮಾಂಸಹಾರ ಸೇವನೆ ಸ್ವಯಂ ನಿಷೇಧ, ಊರು ಕಾಯುವ ಜವಾಬ್ದಾರಿಯೂ ಮುಸ್ಲಿಮರದೆ ವಿಜಯನಗರ/ ಕೂಡ್ಲಿಗಿ : ಪಟ್ಟಣದಲ್ಲಿ ಭಾವೈಕ್ಯತೆ ಸಾರುವ ಗುಳೆ ಲಕ್ಷ್ಮಮ್ಮನ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಜನ ಜಾನುವಾರುಗಳು ಕ್ಷೇಮ
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವವು ಭಕ್ತಾದಿಗಳಿಂದ ಜೈ, ಘೋಷಣೆಗಳ ಕೂಗುತ್ತಾ, ಸಂಭ್ರಮದಿಂದ ರಥೋತ್ಸವ ಅದ್ದೂರಿಯಾಗಿ ಜರುಗಿತು.ಭಕ್ತರ ಮನಸ್ಸಿನಲ್ಲಿ ಸದಾ ನೆನೆಸಿರುವ ಮತ್ತು
ಬಳ್ಳಾರಿ / ಕಂಪ್ಲಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಮೇಲಿನ ನರಮೇಧವನ್ನು ಖಂಡಿಸಿ ನಗರದಲ್ಲಿ ಮೇಣದ ಬತ್ತಿಯನ್ನು ಹಚ್ಚಿಕೊಂಡು ಮೌನ ಮೆರವಣಿಗೆ ನಡೆಸುವ ಮೂಲಕ ಅತ್ಯುಗ್ರವಾಗಿ ಖಂಡಿಸಲಾಯಿತು.ಪಟ್ಟಣದ ಶ್ರೀ ಉದ್ಭವ
ಗುರುಮಠಕಲ್ ಹಾಗೂ ಚೆಪೆಟ್ಲಾ ಶಾಲೆಗಳಿಗೆ ಶಿಕ್ಷಕರ ಹಾಗೂ ಯಾದಗಿರಿ ವಿಭಾಗಕ್ಕೆ ಚಾಲಕ ಮತ್ತು ಮೆಕಾನಿಕ್ ನೇಮಕಾತಿ. ೧. ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲೆ ಗುರುಮಠಕಲ್.(ಆಂಗ್ಲ, ಕನ್ನಡ, ಗಣಿತ, ವಿಜ್ನಾನ, ಹಿಂದಿ, ಶಿಶು ಮಕ್ಕಳಿಗೆ
ವಿಜಯಪುರ : ನಿನ್ನೆ ಸಿಂದಗಿ ನಗರದಲ್ಲಿ ಭಾರತೀಯ ಜನತಾ ಪಾಟೀ೯ ಯುವ ಮೋಚಾ೯ ಸಿಂದಗಿ ಮಂಡಲ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ದಾಳಿ ಮನುಕುಲವನ್ನೇ
ಶಿವಮೊಗ್ಗ/ ತೀರ್ಥಹಳ್ಳಿ : ಜಮ್ಮು ಕಾಶ್ಮೀರದ ಪೆಹಲ್ದಾಂನಲ್ಲಿ ಉಗ್ರರಿಂದ ಹತರಾದ ಮಂಜುನಾಥ್ ಅವರು ಶಿವಮೊಗ್ಗದಲ್ಲಿ ನೆಲೆಸಿದ್ದರು ಸಹ ಅವರಿಗೆ ತೀರ್ಥಹಳ್ಳಿಯ ನಂಟು ಅವರಿಗೆ ಇದೆ. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಮಂಜುನಾಥ್ ತೀರ್ಥಹಳ್ಳಿಯಲ್ಲಿ
ಶಿವಮೊಗ್ಗ : ಶುಂಠಿ ಬೆಲೆ ಕುಸಿತದ ಹಿನ್ನೆಲೆ 2024-25 ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ ರೂ.2445 ರಂತೆ ರೈತರಿಂದ ಹಸಿಶುಂಠಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಶಿವಮೊಗ್ಗ : ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28 ರವರೆಗೆ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ
ವಿಜಯನಗರ/ ಕೊಟ್ಟೂರು :ಪಟ್ಟಣದ ತುಂಗಭದ್ರ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ವತಿಯಿಂದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಾರ್ವಜನಿಕ ಗ್ರಂಥಾಲಯದಲ್ಲಿ ಹೊಸ ಲೇಖಕರ, ಹೊಸ ಪ್ರಕಾಶಕರ ಮತ್ತು ಹೊಸ ಪುಸ್ತಕಗಳನ್ನು ಪ್ರದರ್ಶನ
ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ :ಸಭಾಧ್ಯಕ್ಷ ಯು.ಟಿ.ಖಾದರ್ ಸಂತಾಪ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿಗರಿಗಾಗಿ ತುರ್ತು ಸಹಾಯವಾಣಿ ತೆರೆಯಲು ಸೂಚನೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ
Website Design and Development By ❤ Serverhug Web Solutions