
ಆಮೆಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿ : ಗುಂಡಿಗೆ ಬಿದ್ದ ಕಾರು- ತೇಜಸ್ವಿ ಆಕ್ರೋಶ
ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ಬುಧವಾರ ಮಧ್ಯಾಹ್ನ ಕಾರೊಂದು ಗುಂಡಿಗೆ ಬಿದ್ದು ಅವಾಂತರ ಉಂಟಾಯಿತು.ಕಾರು ಗುಂಡಿಗೆ ಬಿದ್ದು ಹೂತು ಹೋಗಿತ್ತು, ನಂತರ ಕಾರನ್ನು ಜೆ ಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ಬುಧವಾರ ಮಧ್ಯಾಹ್ನ ಕಾರೊಂದು ಗುಂಡಿಗೆ ಬಿದ್ದು ಅವಾಂತರ ಉಂಟಾಯಿತು.ಕಾರು ಗುಂಡಿಗೆ ಬಿದ್ದು ಹೂತು ಹೋಗಿತ್ತು, ನಂತರ ಕಾರನ್ನು ಜೆ ಸಿ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಬಸ್ ನಿಲ್ದಾಣದಲ್ಲಿ ಶೌಚಾಲಯ ಮುಚ್ಚಿ ನಿರುಪಯುಕ್ತವಾಗಿರುವುದರಿಂದ ಸಾರ್ವಜನಿಕರು ಟಿ.ಸಿ ಆಫೀಸ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಸಹ ಮುಚ್ಚಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ
ಮಂಗಗಳ ಹಾವಳಿಯಿಂದ ಬೇಸತ್ತ ರೈತರು ಇಂದು ತಹಸಿಲ್ದಾರರಿಗೆ ಮನವಿ ಮೂಲಕ ಅರ್ಜಿ ಸಲ್ಲಿಸಿ, ಒಂದು ವೇಳೆ ಸಮಸ್ಯೆ ಬಗೆ ಹರಿಯದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು. ಬೀದರ್ : ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ
ಹೊಸದಿಲ್ಲಿ: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಆಪರೇಷನ್ ಸಿಂಧೂರ್’ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.ಕರ್ನಲ್ ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯಲ್ಲಿ ನೀಡಿರುವ ಕೊಡುಗೆ ಮತ್ತು ಸೇವೆಯೂ ದೇಶದ ಗಮನ ಸೆಳೆದಿದೆ. ಭಾರತೀಯ
ಚಾಮರಾಜನಗರ/ ಹನೂರು: ಮೇ 5ರಿಂದ ಆರಂಭವಾಗಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಹೊಲೆಯಾ ಎಂದು ಮತ್ತು ಎಡಗೈ ಸಮುದಾಯದವರು ತಮ್ಮನ್ನು ಮಾದಿಗ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ
ಆಪರೇಷನ್ ಸಿಂಧೂರ: ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಜಮೀರ್ ಸಂದೇಶ ನೀಡಿದ್ದಾರೆ.ಇದೇ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂಧೂರ ಎನ್ನುವ ಹೆಸರಿನಡಿಯಲ್ಲಿ ಪತ್ರ್ಯುತ್ತರ
ತ್ಯಾಗ, ಭಕ್ತಿ, ವಾತ್ಸಲ್ಯ, ಪ್ರೇಮ, ಸಹನಶೀಲತೆಯ ಪ್ರತೀಕವಾದ ಹೇಮರಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೂ ಆದರ್ಶಪ್ರಾಯಳು. ಮೇ.೧೦ ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಸೊಸೆಯ ಪ್ರತೀಕವಾದ ಮಲ್ಲಮ್ಮನ ಸಂಕ್ಷಿಪ್ತ ಪರಿಚಯ ಈ ಲೇಖನ.
ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ
ಬಾಗಲಕೋಟೆ/ ರಬಕವಿ :ಪಠ್ಯಪುಸ್ತಕ, ಗೈಡ್, ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ‘ಜ್ಞಾನ ಅಂಚೆ’ ಸೇವೆ ಮೇ 01ರಿಂದ ಪ್ರಾರಂಭವಾಗಿದ್ದು, ರಬಕವಿಯ ಮುಖ್ಯ ಅಂಚೆ ಕಚೇರಿಯಲ್ಲಿ ಈ ಸೇವೆಯನ್ನು ಶಿಕ್ಷಕ, ಸಾಹಿತಿ ಚಿರಂಜೀವಿ ರೋಡಕರ್ ಇದರ
Website Design and Development By ❤ Serverhug Web Solutions