
ಮನವಿ ಸಹಿತ, ಎಚ್ಚರಿಕೆಯ ಬಹಿರಂಗ ಪತ್ರ…
ಪ್ರಿಯ ಜನಪ್ರತಿನಿಧಿಗಳೇ/ ಸರ್ಕಾರಿ ನೌಕರರೇ… ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಮೂಳಕೂರಿನ ಮಲಪ್ರಭಾ ನದಿ ದಡದಲ್ಲಿ ಎಲ್ಲಾ ಕಡೆ ಕಸ ಹಾಗೂ ಪ್ಲಾಸ್ಟಿಕ್ ತುಂಬಿಕೊಂಡಿದ್ದು ಜಿಲ್ಲೆಯ ಬಹುತೇಕ ಪಾಲು ಕುಡಿಯುವ ನೀರಿನ ಆಸರೆಯಾದ ನದಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪ್ರಿಯ ಜನಪ್ರತಿನಿಧಿಗಳೇ/ ಸರ್ಕಾರಿ ನೌಕರರೇ… ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಮೂಳಕೂರಿನ ಮಲಪ್ರಭಾ ನದಿ ದಡದಲ್ಲಿ ಎಲ್ಲಾ ಕಡೆ ಕಸ ಹಾಗೂ ಪ್ಲಾಸ್ಟಿಕ್ ತುಂಬಿಕೊಂಡಿದ್ದು ಜಿಲ್ಲೆಯ ಬಹುತೇಕ ಪಾಲು ಕುಡಿಯುವ ನೀರಿನ ಆಸರೆಯಾದ ನದಿಯ
ಬೀದರ್ / ಬಸವಕಲ್ಯಾಣ : ಮುಡಬಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಂಗಗಳು ಸರ್ವನಾಶ ಮಾಡುತ್ತಿವೆ, ಸದ್ಯ ಗ್ರಾಮದಲ್ಲಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತಮ್ಮ ಉಪ
ರಾಜ್ಯದಲ್ಲಿನ 40 ರಿಂದ 45 ಲಕ್ಷ ಅನಧಿಕೃತ ಆಸ್ತಿಗಳಿಗೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಒಂದು ಬಾರಿ ಬಿ ಖಾತೆ ನೀಡುವ ಮಹತ್ವದ ಯೋಜನೆ ಸರಕಾರದ ಬೊಕ್ಕಸಕ್ಕಿಂತ ಇವರ ಜೇಬು ಹೆಚ್ಚು ತುಂಬಿ ಕೊಳ್ಳುತ್ತಿದ್ದಾರೆ. ಕರ್ನಾಟಕ
ಯಾದಗಿರಿ/ ಗುರುಮಠಕಲ್: ಎಸ್ಸೆಸ್ಸೆಲ್ಸಿ ಸಿ.ಬಿ.ಎಸ್.ಸಿ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ಗಿರಿನಾಡು ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಎಸ್. ಎಲ್.ಟಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ 2024-25 ನೇಯ ಸಾಲಿನಲ್ಲಿ ಶಾಲೆ ಶೇ.100
ಹೊಸಪೇಟೆಯಲ್ಲಿ ಜರುಗುವ ಬೃಹತ್ ಸಾಧನಾ ಸಮಾವೇಶಕ್ಕೆ ಆಹ್ವಾನ ಯಾದಗಿರಿ/ ಗುರುಮಠಕಲ್ : ಸಾರ್ವಜನಿಕರಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮಹತ್ವದ ಬಿ ಖಾತೆ ಜಾರಿಗೊಳಿಸಿದ್ದು ಅಧಿಕಾರಿಗಳು ಲೋಪವೆಸಗಿದಲ್ಲಿ ಹಾಗೂ ಅಕ್ರಮ ಲಂಚ ಬೇಡಿಕೆಯಿಟ್ಟರೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ರೆಡ್ಡಿ ಬಾಂಧವರು ಊರಿನ ಪ್ರಮುಖ ಬೀದಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ಮಾಡುವುದರ ಮೂಲಕ ಸಂಭ್ರಮದಿಂದ ಆಚರಿಸಿದರು. ಗ್ರಾಮದ ಪ್ರಮುಖರು ಸಾಮೂಹಿಕವಾಗಿ ಶ್ರೀ ಲಿಂಗೈಕ್ಯ ಶ್ರೀ
Website Design and Development By ❤ Serverhug Web Solutions