
ನಾಳೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ/ ಹನೂರು: ಪಿ ಜಿ ಪಾಳ್ಯ 66/11 ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಜೂನ್ 10 ರಂದು ಪಿ ಜಿ ಪಾಳ್ಯ ಒಡೆಯರಪಾಳ್ಯ ಹುತ್ತೂರು ಬೈಲೂರು ಟಿಬೇಟ್ ಕ್ಯಾಂಪ್ ಗ್ರಾಮಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಚಾಮರಾಜನಗರ/ ಹನೂರು: ಪಿ ಜಿ ಪಾಳ್ಯ 66/11 ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಜೂನ್ 10 ರಂದು ಪಿ ಜಿ ಪಾಳ್ಯ ಒಡೆಯರಪಾಳ್ಯ ಹುತ್ತೂರು ಬೈಲೂರು ಟಿಬೇಟ್ ಕ್ಯಾಂಪ್ ಗ್ರಾಮಗಳ
ಯಾದಗಿರಿ/ ಗುರುಮಠಕಲ್: ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಗ್ರಾಮೀಣ ಭಾಗದಿಂದ ಬಂದ ರೈತರು ಎತ್ತುಗಳು ಸೇರಿದಂತೆ ವಿವಿಧ ಜಾನುವಾರುಗಳಿಗೆ ಶೃಂಗರಿಸಲು ಅಲಂಕಾರಿಕ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು. ದೇಶಕ್ಕೆ ರೈತ
ಶಿವಮೊಗ್ಗ/ ತೀರ್ಥಹಳ್ಳಿ : ಹಸಿಶುಂಠಿ ಮಾರುಕಟ್ಟೆ ಮದ್ಯ ಪ್ರವೇಶ ಬೆಲೆ ಪ್ರಕಟಣೆಗೆ ಸಂಬಂಧಿಸಿದಂತೆ, ಖರೀದಿ ಮಾಡಲಾಗುವ ಹಸಿಶುಂಠಿಯ ಗುಣಮಟ್ಟದ ಬಗ್ಗೆ ಹಾಗೂ ಇನ್ನಿತರೆ ಹೆಚ್ಚಿನ ಮಾಹಿತಿಗಾಗಿ ಮನೋಹರ್, ಸಹಾಯಕ ತೋಟಗಾರಿಕೆ ಅಧಿಕಾರಿ ತೀರ್ಥಳ್ಳಿ ಇವರನ್ನು
ಆರ್ .ಸಿ. ಬಿ.ಕ್ರಿಕೆಟ್ ಟೀಮ್ಸಂಭ್ರಮಾಚರಣೆಯಲ್ಲಿನೂಕು ನುಗ್ಗಲು,ಕಾಲ್ತುಳಿತ, ಲಾಠಿಪ್ರಹಾರ,ಹನ್ನೊಂದು ಮಂದಿ, ಅಮಾಯಕರದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ! ಆಧುನಿಕ ವಚನ.ಪ್ರಾಣಿಬಲಿ ನಿಷೇಧ!?ನಮಗೆ ತಿನ್ನಲು ಹಂದಿಯ ಮಾಂಸವೇಬೇಕಯ್ಯ, ಜೊತೆಗೆ ಕುರಿ,
ಬಳ್ಳಾರಿ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಶೋಭಾರಾಣಿ ವಿ. ಜೆ. ಕಳೆದ ವರ್ಷದ ಜುಲೈ ನಲ್ಲಿ ಅಧಿಕಾರ ವಹಿಸಿಕೊಂಡರು. ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಗಮಿತ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು
ಕಲಬುರಗಿ: ಹದಿನೆಂಟು ವರ್ಷದ ನಂತರ ಆರ್ಸಿಬಿ ಟ್ರೋಫಿ ಗೆದ್ದಿರುವುದು ನಾಡಿನ ಜನತೆಗೆ ಖುಷಿ ಇದೆ ಆದರೆ, ಈ ಸಂಭ್ರಮ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಾಜ್ಯ ಕಾಂಗ್ರೆಸ್ ಸರಕಾರ ಮುನ್ನೆಚರಿಕೆ ಕ್ರಮ ವಹಿಸದ ರಾಜ್ಯ ಸರಕಾರದ ವಿರುದ್ದ
ಗೋ ಹತ್ಯೆ ನಿಷೇಧ ಕಾಯ್ದೆಯ ಅಡಿಯಲ್ಲಿ ಕಠಿಣವಾಗಿ ಶಿಕ್ಷಿಸಿ – ಯಾದಗಿರಿ ಹಿಂದೂ ಫೈರ್ ಬ್ರ್ಯಾಂಡ್ ಶಿವಕುಮಾರ ಸುಕಲೂರು. ಯಾದಗಿರಿ: ಕರ್ನಾಟಕ ಸರಕಾರದ ಆದೇಶದ ಅನ್ವಯ ಬಕ್ರೀದ್ ಹಬ್ಬದ ಪ್ರಯುಕ್ತ ಕುರಬಾನಿ ಹೆಸರಿನಲ್ಲಿ ಪ್ರಾಣಿಗಳ
ಕಲಬುರ್ಗಿ/ ಯಡ್ರಾಮಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯಡವಟ್ಟಿನಿಂದ ಸುಮಾರು 40ಹಳ್ಳಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಬಬ್ರುವಾಹನ ಬೋವಿ ಮಾತನಾಡಿದರು ಅದೇ ರೀತಿಯಾಗಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳನ್ನು
Website Design and Development By ❤ Serverhug Web Solutions