ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

June 11, 2025

ಹನಿಗವನಗಳು

೧. ವ್ಯತ್ಯಾಸ. ಅಂದು ಗುರು ಹಿರಿಯರನ್ನುಗೌರವಿಸುತ್ತಿದ್ದರು,ಇಂದು ಅವರನ್ನು,ಗುರಾಯಿಸುತ್ತಿದ್ದಾರೆ! ೨. ಕ್ಷಮೆ. ತಿಳಿದೋ ತಿಳಿಯದೆಯೋಮಾಡುತ್ತೇವೆ ನಾವೆಲ್ಲರೂಒಂದಲ್ಲ, ಒಂದು ತಪ್ಪು,ಯಾಕೆಂದರೆ ಇದ್ದೇ ಇದೆಯಲ್ಲಕೇಳಿದರೆ ಆಯ್ತು ಒಮ್ಮೆ ಕ್ಷಮೆ.! ೩. ಕಾಲಗಳು.ಗುರುಗಳು ಕೇಳಿದರುವಿದ್ಯಾರ್ಥಿಗಳಿಗೆ,ಕಾಲಗಳು ಎಷ್ಟಿವೆ?ಉತ್ತರಿಸಿದರು, ಜಾಣರು,ಬರಗಾಲ,ಕೇಡುಗಾಲ, ಕಲಿಗಾಲಈಗ ಗುರುಗಳಾದರು,ಅಕ್ಷರಶಃ

Read More »

ಎದೆಯೊಡ್ಡು

ಎದೆಯೊಡ್ಡಿ ನಿಲ್ಲುಕಷ್ಟ ಮೆಣದಂತೆ ಕರಗುತ್ತದೆತಾತ್ಕಾಲಿಕ ನಷ್ಟವೇ ಸರಿವಿಪತ್ತಿಗೆ ಬೇಕಲ್ಲವೇ. ಮುದುಡಿದೆಂದು ಬಿಸಾಡದೇಮರುಬಳಕೆ ಮಾಡಿಬಿಡುರಾಡಿಗೊಂಡ ಮನಸುಮತ್ತೆ ಶಾಂತವಾಗುವುದು. ನೆತ್ತಿಯ ಬುತ್ತಿ ಕಟ್ಟಿಕೊಂಡುಜಗ ಜಟ್ಟಿಯಂತೆ ಕಾದಾಡಿತಾರೆಯ ಮುಡಿಗೇರಿಸಿಕೊಂಡುಮೊಗಸಾಲೆಯ ರಾರಾಜಿಸು. ತಂಟೆ ತಕರಾರು ಮಾಡಲಿಬಿಡಿಭಂಟನಂತೆ ಎದೆಯುಬ್ಬಿಸಿಮದಗಜವ ಹುಟ್ಟಡಗಿಸಿಮೋಜಿನ ವಲಯಕೆ

Read More »

ನರೆಗಾದಲ್ಲಿ ಭ್ರಷ್ಟಾಚಾರ ಆರೋಪ: ಗ್ರಾ. ಪಂ ಎದುರು ಕೂಲಿ ಕಾರ್ಮಿಕರ ಭಾರೀ ಪ್ರತಿಭಟನೆ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕುಕುಳಗೇರಿ ಕ್ರಾಸ್: ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಾವು ಕೆಲಸ ಮಾಡಿದ್ದೇವೆ. ನಮಗೆ ನಾಲ್ಕೈದು ವಾರಗಳಿಂದ ಕೂಲಿ ಹಣ ನೀಡಿಲ್ಲ, ಜೊತೆಗೆ ಭ್ರಷ್ಟಾಚಾರ

Read More »