
ಬೋಯಿಂಗ್ 787-8 ಪರಿಚಯ
ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್
ತುಂಬು ಕುಟುಂಬದ ದೊಡ್ಡಣ್ಣತೋರಲಾರನು ಕಪಟದ ಬಣ್ಣಕೊಟ್ಟು ಸಲಹುವನು ಶ್ರೇಷ್ಠ ಗುಣಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ. ಬೆರಳ ಹಿಡಿದು ನಡಿಗೆ ಕಲಿಸಿದಾತಹೆಗಲ ಮೇಲೊತ್ತು ಮೆರೆಸಿದಾತಹಗಲಿರುಳು ನಮಗಾಗಿ ದುಡಿದಾತತನ್ನೆಲ್ಲಾ ಸುಖವ ಬದಿಗೊತ್ತಿದಾತ. ನ್ಯಾಯ, ನೀತಿಯ ದಾರಿ
ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಇಂದು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಮತ್ತು ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.ಶಾಸಕ ಜೆ.ಎನ್.ಗಣೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಬಳ್ಳಾರಿ / ಕಂಪ್ಲಿ : ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಸುರೇಶ ಬಾಬು ಅವರ ತುಂಗಭದ್ರಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ವತಿಯಿಂದ ವಿಕಸಿತ ಭಾರತದ ಅಮೃತ ಕಾಲ ಸೇವೆ,
ಬಳ್ಳಾರಿ / ಕಂಪ್ಲಿ : ಪಟ್ಟಣದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಬಳಿಯಲ್ಲಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಸುಮಾರು 509.9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಕೋಟೆಯಿಂದ ರಾಮಸಾಗರವರೆಗಿನ ಬನವಾಸಿ ಸಿಸಿ ರಸ್ತೆ ಅಭಿವೃದ್ಧಿ
ಬಿಳವಾರ ಗ್ರಾಮದಲ್ಲಿ ಒಂದು ವರ್ಷದಿಂದ ಬಿರುಕು ಬಿಟ್ಟ ಹೊಸ ಬಡಾವಣೆಯ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ : ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ಮಲ್ಲಣ್ಣ ಎಂ. ಪೂಜಾರಿ ಆಕ್ರೋಶ ಕಲಬುರಗಿ ಜಿಲ್ಲೆಯ ಯಡ್ರಾಮಿ
ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮಂಡಳಿಯ ‘ಆರೋಗ್ಯ ಆವಿಷ್ಕಾರ’ ಯೋಜನೆಯಡಿ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಇಂದು ಚಾಲನೆ ನೀಡಿದ್ದಾರೆ. ಕೆಕೆಆರ್ಡಿಬಿ ಮತ್ತು ಆರೋಗ್ಯ
ಶಾಲೆಗಳು ಆರಂಭವಾಗಿವೆ ಎಲ್ಲಾ ಮಕ್ಕಳ ಪಾಲಕರು ತಂತಮ್ಮ ಮಕ್ಕಳ ಶಾಲಾ ಫೀಸನ್ನು ತುಂಬಿ ಶಾಲೆಯ ಸಮವಸ್ತ್ರಗಳನ್ನು, ಪುಸ್ತಕಗಳನ್ನು ನೋಟ್ ಪುಸ್ತಕಗಳನ್ನು ತಂದು ಕೊಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಕ್ಕಳು ಅಮ್ಮಂದಿರಿಗೆ ಗಂಟು ಬಿದ್ದು
ಕಲಬುರಗಿ :ಜೆಸ್ಕಾಂ ಜಿಲ್ಲಾಧಿಕಾರಿಗಳು ಹಾಗೂ ತಾಲೂಕ ಜೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ಚಿಂಚೋಳಿ ಹಾಗೂ ಕಾಳಗಿ ವ್ಯಾಪ್ತಿಯಲ್ಲಿರುವ ಎಲ್ಲಾ ತೋಟದ ಮನೆಗಳಿಗೆ ಹಾಗೂ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಸರ್ಕಾರದ ಆದೇಶದಂತೆ ರಾತ್ರಿ ವೇಳೆ ಸಿಂಗಲ್
ಬಾಗಲಕೋಟೆ ಜಿಲ್ಲೆ / ಬಾದಾಮಿ ತಾಲೂಕು :ಕೆರೂರ ಗ್ರಾಮದಲ್ಲಿ ಬೆಳಿಗ್ಗೆ 11.30 ಕ್ಕೆ ಕೆರೂರು ಕೆರೆ ತುಂಬಿದ್ದರಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ಜರಗಿತು. ಬಾದಾಮಿ ಮತ ಕ್ಷೇತ್ರದ ಶಾಸಕರು ಬಿ. ಬಿ .ಚಿಮ್ಮನಕಟ್ಟಿ ಹಾಗೂ
Website Design and Development By ❤ Serverhug Web Solutions