
ಹೇಳಿಬಿಡಲೇ
ಅವಳ ಕಂಡ ಮೊದಲ ನೋಟದಿನಾನಾದೆ ಪ್ರೇಮ ಕೈದಿಕಾಯುತಿರುವೆ ಅವಳು ಬರುವ ಹಾದಿಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆಎಷ್ಟೊಂದು ಧೈರ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅವಳ ಕಂಡ ಮೊದಲ ನೋಟದಿನಾನಾದೆ ಪ್ರೇಮ ಕೈದಿಕಾಯುತಿರುವೆ ಅವಳು ಬರುವ ಹಾದಿಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆಎಷ್ಟೊಂದು ಧೈರ್ಯ

ಬದುಕು ಸುಂದರ ಪಯಣ ಮನುಕುಲ ಉಳಿದು ಬೆಳೆಯಲು ಪ್ರೇಮವು ಬೇಕು ಪ್ರೇಮವೆಂದರೆ ಕಾಮವೆಂದು ತಿಳಿದಿರುವವರೆ ಅಧಿಕ. ಆದರೆ ಅವೆರಡೂ ತಮ್ಮದೇ ಆದ ಬೇರೆ ಅರ್ಥವನ್ನು ಹೊಂದಿವೆ. ಪ್ರೇಮವೆಂದರೆ ಬರೀ ಗಂಡು ಹೆಣ್ಣಿನ ಮಧ್ಯೆ ಆಗುವ

ಯಾದಗಿರಿ: ಯಾದಗಿರಿ ಜಿಲ್ಲೆಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಶಂಕರ ಇವರು ಜಿಲ್ಲೆಯಲ್ಲಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ಅವಧಿಯ ಮುಂಚಿತವಾಗಿ ವರ್ಗಾವಣೆ ಮಾಡುತ್ತಿರುವುದು ಸಾರ್ವಜನಿಕರ ಭಾರಿ ಅಕ್ರೋಶಕ್ಕೆ

ಈ ಯುಗದಲ್ಲಿ ಸೋಷಿಯಲ್ ಮೀಡಿಯಾ ಅಂದರೆ ಎಲ್ಲರಿಗೂ ಕ್ರೇಜ್. ದೊಡ್ಡವರೇ ಇರಲಿ ಚಿಕ್ಕವರೇ ಇರಲಿ ಎಲ್ಲರೂ ಸಕ್ರಿಯರಾಗಿದ್ದಾರೆ, ಕೆಲವರಿಗೆ ಜೀವನದ ಒಂದು ಭಾಗವೇ ಆಗಿದೆ. ಕೆಲವರಿಗೆ ಮನರಂಜಿಸಲು, ಹಣ ಸಂಪಾದನೆ ಮಾಡಲು ಇನ್ನೂ ಕೆಲವರಂತೂ

ಯಾದಗಿರಿ: ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ

ತಾಲೂಕಿನ APD ಸಂಸ್ಥೆಯ ಕಾರ್ಯಗಳ ಪರಿವೀಕ್ಷಣೆ ಹಾಗೂ ಶ್ಲಾಘನೆ ಯಾದಗಿರಿ/ಗುರುಮಠಕಲ್: ಗುರುಮಠಕಲ್ ತಾಲೂಕಿನ ವಿಶೇಷಚೇತನರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎ.ಪಿ.ಡಿ ದಿ ಎಸೋಷಿಯೇಷನ್ ಪೀಪಲ್ ವಿತ್ ಡಿಸೆಬಿಲಿಟಿ ಅವರ ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳ ಪರಿವೀಕ್ಷಣೆ

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಮಲಗಾಣ ಗ್ರಾಮದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಾದಿ ಮಹಲ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿ ನೆರವೇರಿಸಿ ಮಾತನಾಡಿ ವಿರೋಧ ಪಕ್ಷದವರು ಎಷ್ಟು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ದಯಾನಂದ್ ಅವರ ಜಮೀನಿನಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ವೆಂಕಟೇಶ್,ಶಾಸಕ ಎಂ.ಆರ್ ಮಂಜುನಾಥ್

ಮೈಸೂರು/ ಪಿರಿಯಾಪಟ್ಟಣ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ .ಟ್ರಸ್ಟ್ ಬೆಟ್ಟದಪುರ ಯೋಜನಾ ಕಚೇರಿ ವ್ಯಾಪ್ತಿಯ ಕಿತ್ತೂರು ವಲಯದ ಸರ್ಕಾರಿ ಪ್ರೌಢಶಾಲೆ ಹಂಡಿತವಳ್ಳಿ ಈ ದಿನ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದುಕಾರ್ಯಕ್ರಮದ

ಬೆಳಗಾವಿ|| ಅಥಣಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಿಂದ 8 ಕೆರೆಗಳಿಗೆ ನೀರು ತುಂಬಿಸುವ ಝಂಜರವಾಡ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿಗೆ ಪ್ರಾಯೋಗಿಕ
Website Design and Development By ❤ Serverhug Web Solutions