
ಪಿ. ಯು .ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ
ಎಮ್. ಎಮ್. ಎಸ್. ಎ. ಪಿಯು ಕಾಲೇಜ್ ಬಳಗಾನೂರ ವಿಜಯಪುರ: ತಾಳಿಕೋಟೆ ಸಮೀಪದ ಬಳಗಾನೂರ ಕ್ರಾಸ್ ನೀಲಗಂಗಾ ನಗರದಲ್ಲಿರುವ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಘ ( ರಿ.) ಅಡಿಯಲ್ಲಿ ನಡೆಯುತ್ತಿರುವ ಎಮ್. ಎಮ್. ಎಸ್. ಎ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಮ್. ಎಮ್. ಎಸ್. ಎ. ಪಿಯು ಕಾಲೇಜ್ ಬಳಗಾನೂರ ವಿಜಯಪುರ: ತಾಳಿಕೋಟೆ ಸಮೀಪದ ಬಳಗಾನೂರ ಕ್ರಾಸ್ ನೀಲಗಂಗಾ ನಗರದಲ್ಲಿರುವ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಘ ( ರಿ.) ಅಡಿಯಲ್ಲಿ ನಡೆಯುತ್ತಿರುವ ಎಮ್. ಎಮ್. ಎಸ್. ಎ.

ಬಳ್ಳಾರಿ / ಕಂಪ್ಲಿ : ಪಟ್ಟಣದ ಶುಗರ್ ಫ್ಯಾಕ್ಟರಿಯಲ್ಲಿರುವ ಮುಕ್ತಿ ನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತಿಚಿಗೆ ಸುಗೂರು ಪ್ರೌಢ ಶಾಲೆಯಲ್ಲಿ ಮುಖ್ಯಗುರು ಯು. ಶ್ರೀನಿವಾಸ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಕಂಪ್ಲಿಯ ಉಡೇಗೊಳ ಕುಟುಂಬದಿಂದ

ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದಿಂದ ರಾತ್ರಿ ಸಮಯದಲ್ಲಿ ಗೋಣಿಬೀಡು- ಬೇಲೂರು ಮಾರ್ಗವಾಗಿ ಹಾಸನ ನಗರ ಸೇರಿದಂತೆ ಚನ್ನರಾಯಪಟ್ಟಣ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ಬಸ್ ಸಂಚಾರ ಆರಂಭಿಸುವ ಬಗ್ಗೆ, ವರುಣ್ ಚಕ್ರವರ್ತಿ ಅವರು ಮನವಿ

ಶಿವಮೊಗ್ಗ: ವಿಕಲಚೇತನರು ಅಂದಿನಿಂದ ಇಂದಿನವರೆಗೆ ಶೋಷಣೆಗೊಳ್ಳುತ್ತಾ ದಿನದೂಡುತ್ತಿದ್ದು ಕಾಲ ಬದಲಾಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು

ಕೊಪ್ಪಳ/ ಕುಕನೂರ : ವಿದ್ಯಾರ್ಥಿಗಳ ಜೀವನದಲ್ಲಿ ನೀವು ನಡೆದ ಹಾದಿಯಂತೆ ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ನೀಡಬೇಕು ಎಂದು ವಿದ್ಯಾನಂದ ಗುರುಕುಲ ಪ್ರೌಢಶಾಲೆಯ ಉಪ ಪ್ರಾಚಾರ್ಯರಾದ ಸೋಮಶೇಖರ್ ನಿಲೋಗಲ್

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪಾದಚಾರಿಗಳು ಓಡಾಡುವ ಮಾರ್ಗದಲ್ಲಿ ಹೋಟೆಲ್, ಲಾಡ್ಜ್, ಬೇಕರಿ, ದಿನಸಿ ಅಂಗಡಿ, ಜ್ಯೂಸ್ ಸೆಂಟರ್ ಸೇರಿದಂತೆ ಇನ್ನಿತರೆ ಅಂಗಡಿ ಮಾಲೀಕರು ಅವರ ವ್ಯವಹಾರಕ್ಕೆ ಸೇರಿದ ನಾಮಫಲಕವನ್ನು ಪಾದಚಾರಿಗಳಿಗೆ ಅಡ್ಡಿಯಾಗುವ

ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಮಂಗಳಮುಖಿ ಸಮುದಾಯದ ರಾಜಮ್ಮ ರವರು ತಮ್ಮ ಜೀವನದ ದೈನಂದಿನ ಭಿಕ್ಷೆಯಿಂದ ಉಳಿತಾಯ ಮಾಡಿದ ಹಣವನ್ನು ಮಾನವೀಯ ಸೇವೆಗೆ ಬಳಸಿಕೊಂಡು, ಸಮಾಜಕ್ಕೆ

ಬೆಳಗಾವಿ/ ರಾಯಬಾಗ : ಕೇವಲ ಐದು ಸಾವಿರ ರೂ. ಹಣಕ್ಕೆ ಯುವಕನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಮಾರುತಿ ಲಟ್ಟಿ ( 22 ) ಹತ್ಯೆಯಾದ ಯುವಕ

ಬಾಗಲಕೋಟೆ : ಭಾರತೀಯ ಜೀವ ವಿಮಾ ನಿಗಮದ, ಎಲ್ಲಾ ಶಾಖೆಗಳಲ್ಲಿ ಜುಲೈ 11ರಂದು 2025 ರಂದು ನವಜೀವನಶ್ರೀ ಹೊಸ ಪಾಲಿಸಿಯನ್ನು ನವನಗರದ ಶಾಖೆಯಲ್ಲಿ ಶಾಖಾಧಿಕಾರಿ , ರಕ್ಷಿತ್ ಎಂ ಡಿ ನೇತೃತ್ವದಲ್ಲಿ ಅಭಿವೃದ್ಧಿ ಅಧಿಕಾರಿಗಳು,

ಬಳ್ಳಾರಿ / ಕಂಪ್ಲಿ : ಎಲ್ಲಾ ಧರ್ಮಗಳು ಒಂದೇ. ದೇವರು ಧರ್ಮಗಳನ್ನು ಮಾಡಿಲ್ಲ, ಮಾಡಿರುವುದು ಮನುಷ್ಯ. ಇಡೀ ಜಗತ್ತನ್ನೇ ಮಾಡಿರುವ ಶಕ್ತಿಯೇ ದೇವರು. ಎಲ್ಲದರಲ್ಲೂ ದೇವರಿದ್ದಾನೆ. ಅದರಿಂದಲೇ ಬೇರೆ ಬೇರೆ ಸ್ವರೂಪಗಳು ಇವೆ. ಅಂದರೆ
Website Design and Development By ❤ Serverhug Web Solutions