ಕಾವ್ಯ ಸ್ಪರ್ಧೆಗೆ ಕವನ ಆಹ್ವಾನ
ಬಾಗಲಕೋಟೆ/ ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ವಾರ್ಷಿಕ ಕಾರ್ಯಕ್ರಮ ಸಂಗಮ ಸಾಹಿತ್ಯ ಸಂಭ್ರಮ ನಿಮಿತ್ತ ತಾಲೂಕು ಮಟ್ಟದ ಕವಿತಾ ಸ್ಪರ್ಧೆಗೆ ಕವನಗಳನ್ನು ಆಹ್ವಾನ ಮಾಡಿದೆ. ಕವಿತೆ ಸ್ವತಂತ್ರವಾಗಿದ್ದು ಅಪ್ರಕಟಿತ ಆಗಿರಬೇಕು.ರೂ.೧೦೦೦ ಪ್ರಥಮ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಾಗಲಕೋಟೆ/ ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ವಾರ್ಷಿಕ ಕಾರ್ಯಕ್ರಮ ಸಂಗಮ ಸಾಹಿತ್ಯ ಸಂಭ್ರಮ ನಿಮಿತ್ತ ತಾಲೂಕು ಮಟ್ಟದ ಕವಿತಾ ಸ್ಪರ್ಧೆಗೆ ಕವನಗಳನ್ನು ಆಹ್ವಾನ ಮಾಡಿದೆ. ಕವಿತೆ ಸ್ವತಂತ್ರವಾಗಿದ್ದು ಅಪ್ರಕಟಿತ ಆಗಿರಬೇಕು.ರೂ.೧೦೦೦ ಪ್ರಥಮ,

‘ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ನೆಪ ಬೇಕೇ?’ ‘ ಆರೋಗ್ಯವೇ ಭಾಗ್ಯʼ ವೆನ್ನುವ ಪದಪುಂಜ ಇಂದು ಕೇವಲ ನಮ್ಮ ನೆನಪಿನಲ್ಲಷ್ಟೇ ಉಳಿದಿದೆಯೇ ಹೊರತು ನಿಜವಾದ ಅಂಗಳದಲ್ಲಿಲ್ಲ. ಮೂಲತಃ ಕೃಷಿಪ್ರಧಾನವಾದ ಹುನಗುಂದದಲ್ಲಿ ರೈತ ಕುಟುಂಬಗಳು ಹೆಚ್ಚಿದ್ದರೂ ಆಧುನಿಕತೆಯ ಹೊಸ

ಬಾಗಲಕೋಟೆ/ ಹುನಗುಂದ :ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣರ ೪೪ ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆಗೈದ ಆಸಕ್ತಿ ಮಹಿಳಾ ಹಾಗೂ ಪುರುಷ ಕೃಷಿ ಸಾಧಕರು
ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರ ತಂಡ ಡ್ರಗ್ ಉತ್ಪಾದನೆ ಮಾಡುವ ಘಟಕದ ಮೇಲೆ ದಾಳಿ ಮಾಡಿ ಸುಮಾರು ಐವತ್ತು ಕೆ. ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಜಾಲವನ್ನು ಮಟ್ಟ ಹಾಕಬೇಕೆಂದು

ಕಲಬುರಗಿ : ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಕರಿಬಸವೇಶ್ವರ ಪ್ರೌಢ ಶಾಲೆಯಲ್ಲಿ ಸೇವೆ ಗೈದ ಶಿಕ್ಷಕರು ಭಗವಂತ ಹಡಪದ ಅವರು ‘ನಿಜಸುಖಿ” ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜ ಹಾಗೂ

ಬಳ್ಳಾರಿ / ಕಂಪ್ಲಿ : ಸ್ಥಳೀಯ ನಿವಾಸಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಮತ್ತು ಸೌಮ್ಯಶ್ರೀ ದಂಪತಿಯ ದ್ವಿತೀಯ ಪುತ್ರಿ ದ್ವಿತಾ ಮೋಹನ್ (6 ತಿಂಗಳು)
Website Design and Development By ❤ Serverhug Web Solutions