
ಬೂದುಬಾಳು ಗ್ರಾಮದ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಒತ್ತಾಯ
ಕಾವೇರಿ ನದಿಯಿಂದ ಗುಡಿಹಟ್ಟಿ ವೆಂಕಟರಮಣ ಸ್ವಾಮಿ ಬೂದುಬಾಳು ಗ್ರಾಮದ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರು ಶಾಸಕ ಎಂ. ಆರ್. ಮಂಜುನಾಥ್ ಅವರನ್ನು ಒತ್ತಾಯಿಸಿದರು. ಬೂದುಬಾಳು ಡೆಲಿವರಿ ಚೇಂಬರ್ ಚಾನೆಲ್ ನ ಬಳಿ ನಡೆಯುತ್ತಿರುವ ಪೈಪ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾವೇರಿ ನದಿಯಿಂದ ಗುಡಿಹಟ್ಟಿ ವೆಂಕಟರಮಣ ಸ್ವಾಮಿ ಬೂದುಬಾಳು ಗ್ರಾಮದ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರು ಶಾಸಕ ಎಂ. ಆರ್. ಮಂಜುನಾಥ್ ಅವರನ್ನು ಒತ್ತಾಯಿಸಿದರು. ಬೂದುಬಾಳು ಡೆಲಿವರಿ ಚೇಂಬರ್ ಚಾನೆಲ್ ನ ಬಳಿ ನಡೆಯುತ್ತಿರುವ ಪೈಪ್

ಬೆಳಗಾವಿ/ ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಯುವ ರೈತ ಮಲ್ಲಪ್ಪ ಉಳವಪ್ಪ ಕುದರಿಕಾರ (47) ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆದ ಸೋಯಾಬಿನ್ ಸಂಪೂರ್ಣವಾಗಿ ಕೀಟಗಳ ಬಾಧೆಯಿಂದ ಹಾಳಾಗಿದ್ದು ಸ್ಥಳೀಯ ಪಿಕೆಪಿಎಸ್ ಮತ್ತು ಕೆವಿಜಿ

ಬೆಳಗಾವಿ : ನಿನ್ನೆಯಿಂದ ಬಿಡದೆ ಸುರಿದ ಮಳೆಗೆರಸ್ತೆ ಕೊಚ್ಚಿಕೊಂಡು ಘಟನೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ.30 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದಾಗಿದ್ದು,ಪ್ರತಿ ವರ್ಷ ಮಳೆಗೆ ರಸ್ತೆ ಕಿತ್ತುಕೊಂಡು ಹೋಗುತ್ತದೆ,ಶಾಲಾ ಮಕ್ಕಳು ಮತ್ತು

ಬಳ್ಳಾರಿ / ಕಂಪ್ಲಿ : ಪಟ್ಟಣದ 20ನೇ ವಾರ್ಡಿನ ಮಾರುತಿನಗರ (ಶಿಬಿರದಿನ್ನಿ)ಯಲ್ಲಿ ಶ್ರೀ ಬ್ರಹ್ಮದೇವರ (ಗುಡ್ಡೆಕಲ್ಲು) ಪ್ರತಿಷ್ಠಾಪನೆ ಪ್ರಯುಕ್ತ ಗುಡ್ಡೆಕಲ್ಲು ಮೂರ್ತಿ ಮತ್ತು ಕುಂಭ ಮೆರವಣಿಗೆ ಅದ್ದೂರಿಯಾಗಿ ಶ್ರದ್ದಾ – ಭಕ್ತಿಯಿಂದ ಬುಧವಾರ ನಡೆಯಿತು.ಇಲ್ಲಿನ

ಅಧ್ಯಕ್ಷರಾಗಿ ಸಿ.ಮಲ್ಲಯ್ಯ, ಉಪಾಧ್ಯಕ್ಷರಾಗಿ ಬಿ.ನಾಗರತ್ನ ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಳಗೋಡ್ಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಪೋಷಕರ ಸಭೆಯಲ್ಲಿ ನೂತನ

ಬೀದರ್ : ತೀವ್ರ ಅಸ್ವಸ್ಥಗೊಂಡ ವಯೋವೃದ್ಧ ಭಿಕ್ಷುಕನೊಬ್ಬನಿಗೆ ಬಿಮ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಕೈತುತ್ತು ತಿನ್ನಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮರೆದರು. ಇಲ್ಲಿಯ ಉದಗೀರ ರಸ್ತೆಯಲ್ಲಿರುವ ಮಡಿವಾಳೇಶ್ವರ ವೃತ್ತ ಹತ್ತಿರದ ಮೊಬೈಲ್ ಅಂಗಡಿಯೊಂದರ

ಬೆಂಗಳೂರು : ರಾಜ್ಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಲೋಪ ಮತ್ತು ಗಂಭೀರ ದುರ್ನಡತೆ, ಅಧಿಕಾರ ದುರ್ಬಳಕೆ ಸೇರಿದಂತೆ ಪೊಲೀಸ್ ದೌರ್ಜನ್ಯ ವಿರುದ್ದ ಸಲ್ಲಿಸುವ ದೂರುಗಳ ಆದೇಶಗಳನ್ನು ಕನ್ನಡದಲ್ಲೇ ಹೊರಡಿಸುವಂತೆ ರಾಜ್ಯ ಪೊಲೀಸ್ ದೂರುಗಳ

ಬಗೆದಷ್ಟು ಸಿಗುತ್ತಿವೆ ಕಿಲಾಡಿ ಲೇಡಿ ಕಹಾನಿಗಳು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿನ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಶಾಲೆಯ ಪ್ರಭಾರಿ ಮುಖ್ಯಗುರು ತಾಜು ಎಂಬುವವರು 2011 ರಿಂದ ಶಾಲೆಗೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಇಂದು ಸಸ್ತಾಪೂರ ಬಂಗ್ಲಾದ ಹತ್ತಿರ ಇರುವ ಬಂದವರ ಓಣಿಯಿಂದ ಬಸವಕಲ್ಯಾಣ ನಗರದ ಶ್ರೀ ಸದಾನಂದ ಸ್ವಾಮಿ ಮಠದವರೆಗೆ ಅದ್ದೂರಿಯಾಗಿ ಜರುಗಿದ ಕವಡ್ ಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರುಭಾಗವಹಿಸಿದ್ದರು. ತಮ್ಮ

ಯಾದಗಿರಿ/ ಗುರುಮಠಕಲ್: ಪಟ್ಟಣದ ಲಕ್ಷ್ಮೀ ನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಷ.ಬ್ರ.108 ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಳಖೇಡ ಶ್ರೀಗಳ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಜರುಗಿತು. ಬುದ್ದಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿರುವ ಅಕ್ಷರಾಭ್ಯಾಸವನ್ನು
Website Design and Development By ❤ Serverhug Web Solutions