
ಭದ್ರಕಾಳಿ ಸಮೇತ ಶ್ರೀವೀರಭದ್ರ ದೇವರಿಗೆ ನೂಲು ಅರ್ಪಣೆ
ಬೆಳಗಾವಿ/ ಬೈಲಹೊಂಗಲ: ಶರಣರ ವಾಣಿಯಂತೆ ದಯೆ ಬೇಕು ಸಕಲ ಪ್ರಾಣಿಗಳಲ್ಲಿ ದಯವಿಲ್ಲದ ಧರ್ಮ ಯಾವುದಯ್ಯ ಎನ್ನುವಂತೆ ಪ್ರತಿ ಜೀವಿಯ ರಕ್ಷಣೆ ಹಾಗೂ ಮಾನವರಲ್ಲಿ ಸಾಮರಸ್ಯದಿಂದ ಬದಕುವ ಸದ್ಬುದ್ಧಿ, ಸನ್ಮತಿ ನೀಡುವಂತೆ ಬಯಸಿ ದೇವರಿಗೂ ಸಹಿತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ/ ಬೈಲಹೊಂಗಲ: ಶರಣರ ವಾಣಿಯಂತೆ ದಯೆ ಬೇಕು ಸಕಲ ಪ್ರಾಣಿಗಳಲ್ಲಿ ದಯವಿಲ್ಲದ ಧರ್ಮ ಯಾವುದಯ್ಯ ಎನ್ನುವಂತೆ ಪ್ರತಿ ಜೀವಿಯ ರಕ್ಷಣೆ ಹಾಗೂ ಮಾನವರಲ್ಲಿ ಸಾಮರಸ್ಯದಿಂದ ಬದಕುವ ಸದ್ಬುದ್ಧಿ, ಸನ್ಮತಿ ನೀಡುವಂತೆ ಬಯಸಿ ದೇವರಿಗೂ ಸಹಿತ

ಬಳ್ಳಾರಿ : ಕೆಎಚ್ಬಿ ಕಾಲೋನಿ, ಬಳ್ಳಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಡಿ ಮಲ್ಲಿಕಾರ್ಜುನ ವಯೋ ನಿವೃತ್ತಿ ಹಿನ್ನೆಲೆ 1997 98ನೇ ಸಾಲಿನ ಎಮ್ಮಿಗನೂರು ಹಳೆ ವಿದ್ಯಾರ್ಥಿಗಳು ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.

ಬಳ್ಳಾರಿ / ಕಂಪ್ಲಿ : ಶ್ರಾವಣ ಮಾಸದ ಪ್ರಯುಕ್ತ ಹಾಲುಮತ ಸಮಾಜದ ಧರ್ಮ ಪ್ರಚಾರ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವು ಆ.11ರಂದು ಸೋಮಲಾಪುರ ಕ್ರಾಸ್ ಬಳಿಯಲ್ಲಿರುವ ಶ್ರೀಮಠದಲ್ಲಿ ಆಯೋಜಿಸಲಾಗಿದ್ದು, ಹಾಲುಮತ ಸಮಾಜದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು

ವೇದವ್ಯಾಸರಿಂದ ಪ್ರತಿಷ್ಠಿತವಾದ ಪುರಾತನ ಆಂಜನೇಯ ದೇಗುಲ – ಸ್ಥಳೀಯರಿಂದ ನಿರ್ಲಕ್ಷ್ಯ ಯಾದಗಿರಿ/ಗುರುಮಠಕಲ್: ಪಟ್ಟಣದ ಶ್ರೀ ತಿಮ್ಮಪ್ಪ ದೇವಸ್ಥಾನದ 3 ನೇಯ ವರ್ಷದ ಜಯಂತೋತ್ಸವ ಇಂದು ವೈಭವದಿಂದ ಜರುಗಿತು. ವೇದವ್ಯಾಸರಿಂದ ಪ್ರತಿಷ್ಠಿತವಾಗಿದೆ ಎನ್ನಲಾದ ಆಂಜನೇಯ ಸ್ವಾಮಿ

ಬಳ್ಳಾರಿ / ಕಂಪ್ಲಿ : ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಸಮಾಜ ನೇಕಾರ ಪದ್ಮಶಾಲಿ ಸಮಾಜವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ತಾಲೂಕಿನ ರಾಮಸಾಗರ ಗ್ರಾಮದ ನೇಕಾರ ಪದ್ಮಶಾಲಿ ಬಹೂತ್ತಮ ಸಮಾಜ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನೂಲು

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರದ ಹೊಸಪೇಟೆ ಬೈಪಾಸ್ ರಸ್ತೆಯ ಮಿನಿವಿಧಾನಸೌಧದ ಬಳಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ತಾಲೂಕು ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕ ಜೆ.ಎನ್.ಗಣೇಶ ಶನಿವಾರ ಉದ್ಘಾಟಿಸಿದರು.ನಂತರ ವೇದಿಕೆ ಸಮಾರಂಭದಲ್ಲಿ ಶಾಸಕ

ಬೀದರ / ಬಸವಕಲ್ಯಾಣ : ನಮ್ಮ ಶುದ್ಧವಾದ ನಡತೆಯೇ ನಮಗೆ ಆಭೂಷಣ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.ಪವಿತ್ರ ಶ್ರಾವಣ ಮಾಸದ ಅಂಗವಾಗಿ

ಅಥಣಿಯಲ್ಲಿ ಕೃಷ್ಣಾ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ..!! ದಿನಾಂಕ 08/08/2025 ರಂದು ಸಾಯಂಕಾಲ ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ಸನ್ಮಾನ್ಯ ಶ್ರೀ ಸಂಗಮೇಶ ನಿರಾಣಿ ಹಾಗೂ ಅಥಣಿಯ ಮಾಜಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ
ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕುತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕುಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕುನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕುಬೇಜಾರು ಆಲಸ್ಯತನ ದೂರಕ್ಕೆ ನೂಕುಸಾಧಕರ ಸಾಧನೆಗಳ ಮೆಲುಕು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆನಿಗೊಳ ವಲಯದ ವಕ್ಕುಂದ ಕಾರ್ಯಕ್ಷೇತ್ರದಲ್ಲಿ ನಿನ್ನೆ ಮಾಶಾಸನ ಫಲಾನುಭವಿಯಾದ ಶ್ರೀಮತಿ ಕಾಶವ್ವ ಬಸಪ್ಪ ನಾಗನೂರು ಇವರಿಗೆ ಧರ್ಮಸ್ಥಳ ಕ್ಷೇತ್ರದಿಂದ ವಾತ್ಸಲ್ಯ
Website Design and Development By ❤ Serverhug Web Solutions