ಗುಲಾಮಗಿರಿಗೆ ನೊಂದಿದ್ದ ಆ ದಿನಸಿಡಿದೆದ್ದು ನಿಂತಿತ್ತು ಎಲ್ಲರೊಳ ಮನರೋಷಾವೇಷದಿ ಹೋರಾಡಿದ ಜನಕೊನೆಗೂ ದಕ್ಕಿತು ಸ್ವಾತಂತ್ರ್ಯ ಸುದಿನ. ಅನೇಕ ದೇಶ ಭಕ್ತರ ಹೋರಾಟಪಿಂಗಳಿ ವೆಂಕಯ್ಯನ ಬಾವುಟಶುರುವಾಯ್ತು ಎಲ್ಲೆಡೆ ಹಾರಾಟಭರತವಾಯ್ತು ವಿಹಂಗಮ ನೋಟ. ಹರಿಸಿ ಹಲವಾರು ಮಹಾತ್ಮರು
ವಿಜಯದೇವ್ ನಾಯಕತ್ವಕ್ಕೆ ಮತ್ತೊಂದು ಗರಿಮೆ.. ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಸುಮಾರು 2 ದಶಕಗಳ ಹಿಂದೆ ಸಹಕಾರಿ ಧುರೀಣ-ರತ್ನ ಶ್ರೀ ಬಸವಾನಿ ವಿಜಯದೇವ್ ರವರ ಸಾರಥ್ಯದಲ್ಲಿ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು