
ಮಳೆಗೆ ಕುಸಿದ ಮನೆ ಮೇಲ್ಚಾವಣಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮೂರು ದಿನಗಳ ನಿರಂತರ ಮಳೆಗೆ ಹೆಬ್ಬಾಳ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿ ಹಾಗೂ ರಕ್ತದಾನಿಯಾದ ಉಮೇಶ ಬಿ ತಂದೆ ಸುಖಮುನಿಯಪ್ಪ ಅವರ ಮನೆ ಕುಸಿದಿದೆ ಯಾವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮೂರು ದಿನಗಳ ನಿರಂತರ ಮಳೆಗೆ ಹೆಬ್ಬಾಳ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿ ಹಾಗೂ ರಕ್ತದಾನಿಯಾದ ಉಮೇಶ ಬಿ ತಂದೆ ಸುಖಮುನಿಯಪ್ಪ ಅವರ ಮನೆ ಕುಸಿದಿದೆ ಯಾವ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡಿಸಿದ್ದೇಶ್ವರ ಎಜುಕೇಶನಲ್ ಟ್ರಸ್ಟ್ ವತಿಯಿಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಿಸಲಾಯಿತು. ವೇಳೆ ಟ್ರಸ್ಟ್ ಅಧ್ಯಕ್ಷ ಎಸ್ ರಾಮಪ್ಪ

ಬಳ್ಳಾರಿ/ ಕಂಪ್ಲಿ : ತಾಯಿ ಮತ್ತು ಮಗು ಮರಣ ಹೊಂದಿದ ಹಿನ್ನಲೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಿರ್ದೇಶನ ಮೇರೆಗೆ ಮೂರು ಜನರ ಮಹಿಳಾ ತಂಡವು ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಬೆಳಿಗ್ಗೆ

ಭಗತ್ ಸಿಂಗ್ ಹೆಸರು ಕೇಳಿದಾಕ್ಷಣ ನರನಾಡಿಯಲ್ಲಿ ವಿದ್ಯುತ್ ಸಂಚರಿಸುತ್ತದೆ. ಮೈಯೆಲ್ಲಾ ರೋಮಾಂಚನವಾಗುತ್ತದೆ. ಭಗತ್ ಎಂದರೆ ಆತ ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲ ಆತನಲ್ಲಿ ಒಬ್ಬ ಮಹಾನ್ ಮಹಾನ್ ವ್ಯಕ್ತಿಯಿದ್ದ 20ನೇ ಶತಮಾನ ಕಂಡ ಭಾರತದ ಧೀರೋದ್ದಾತ

ಬಳ್ಳಾರಿ/ ಕಂಪ್ಲಿ : ಶಿಕ್ಷಣ ಹಂತದಲ್ಲಿ ಸಿಕ್ಕ ಸಮಯ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಕ್ಕಿ ಗಿರಿಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ಚಾಮಿ ಹೇಳಿದರು.ಪಟ್ಟಣದ ಬಿವೈಎಸ್ ಗಾರ್ಡ್ನ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿನೂತನ ಮಹಿಳಾ

ಶಿವಮೊಗ್ಗ: ಮಹಾನಗರ ಪಾಲಿಕೆಯ ಅಧಿಕಾರಿಗಳ ಕರ್ಮಕಾಂಡ ಕರವೇ ಸ್ವಾಭಿಮಾನಿ ಬಣ ಪ್ರತಿಭಟನೆಶಿವಮೊಗ್ಗ ನಗರದ ಜೆ ಎಚ್ ಪಟೇಲ್ ಬಡಾವಣೆಯಲ್ಲಿನ ಹಾಲಿ ಚಾಲನೆಯಲ್ಲಿರುವ ಒಳಚರಂಡಿ ಕೊಳವೆ ಮಾರ್ಗಗಳನ್ನು ನಾರ್ಧನ್ ಔಟ್ ಪಾಲ್ ಗೆ ಲಿಂಕ್ ಮಾಡುವ

ಬೆಳಗಾವಿ/ ಬೈಲಹೊಂಗಲ :ಜಗಜ್ಯೋತಿ ಪವಾಡ ಬಸವೇಶ್ವರ ದೇವಸ್ಥಾನದ ಇಂಚಲ ಸಮಸ್ತ ಹಿಂದೂ ಬಾಂಧವರಿಂದ ಅದ್ದೂರಿಯಾಗಿ ದುರ್ಗಾ ಮಾತಾ ದೌಡ ಆಚರಿಸಲಾಯಿತು.ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಇಂಚಲ ಗ್ರಾಮದಲ್ಲಿ ದುರ್ಗಾ ಮಾತಾ ದೌಡ ಪ್ರಾರಂಭವಾಗಿದೆ.ದುರ್ಗಾ

ಶಿವಮೊಗ್ಗ: ಜಿಲ್ಲೆಯ ವಿದ್ಯಾವಂತರು ಹಾಗೂ ನಿರುದ್ಯೋಗಿಗಳು ಸಬಲರಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಜನಶಿಕ್ಷಣ ಸಂಸ್ಥೆಯಲ್ಲಿಯ ವಿವಿಧ ತರಬೇತಿಗಳನ್ನು ಸದುಪಯೋಗಿಸಿಕೊಂಡು ಇಂದಿನ ಯುವಕ-ಯುವತಿಯರು ಸಾಮಾಜಿಕ ಪ್ರಗತಿಯನ್ನು ಸಾಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ

ಚಾಮರಾಜನಗರ/ ಹನೂರು: ಪಾರದರ್ಶಕವಾಗಿ ಅಧಿಕಾರಿಗಳು ಸಾರ್ವಜನಿಕರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಇಲ್ಲದಿದ್ದರೆ ಜೊತೆಗೂಡಿ ಬೀದಿಗಿಳಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಕೈಜೋಡಿಸಿ ಎಂದು ಶಾಸಕ ಎಂ.ಆರ್ ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಹನೂರು ಪಟ್ಟಣದ

ಈ ದೇಶ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ದೇಶವೇ ಮೆಚ್ಚುವಂಥಹ ಸೇವೆಯನ್ನು ಸಲ್ಲಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದವರು ಎಂದರೆ ಅವರೇ ಲಿಂಗೈಕ್ಯ ಜಸ್ವಂತ್ ಸಿಂಗ್ ರವರು.ಜಸ್ವಂತ್ ಸಿಂಗ್ ರವರು ಭಾರತೀಯ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ
Website Design and Development By ❤ Serverhug Web Solutions