
ಧ್ವಜಸ್ತಂಬ ನಿರ್ಮಾಣಕ್ಕೆ ಮನವಿ
ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ವಿವಿಧ ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಬ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡುವಂತೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಮತ್ತು ಪಿಡಿಒ ಶೇಷಗಿರಿ ರಾವ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ವಿವಿಧ ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಬ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡುವಂತೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಮತ್ತು ಪಿಡಿಒ ಶೇಷಗಿರಿ ರಾವ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ

2025ರ ಡಿಸೆಂಬರ್ 7 ಭಾನುವಾರದಂದು ಗೋವಾದ ಬಿಚ್ಚೋಲಿಯಂನ ಹೀರಾಬಾಯಿ ಸಭಾಂಗಣದಲ್ಲಿಶ್ರೀ ಹನುಮಂತಪ್ಪ ರೆಡ್ಡಿ ಶಿರೂರು ಅವರ ಅಧ್ಯಕ್ಷತೆಯಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂಮತ್ತು ಮಹೇಶ್ ಬಾಬು ಸುರ್ವೆ ಸಂಚಾಲಕತ್ವದ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಸ್ಥೆ

ಬೀದರ್ :ಹನ್ನೆರಡನೆಯ ಶತಮಾನದಲ್ಲಿ ಪ್ರಗತಿಪರ ಚಿಂತಕ, ಸಮಾನತೆಯ ಹರಿಕಾರ, ಸೌಹಾರ್ದತೆಯ ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋಧಾರ್ಮಿಕ ಆಂದೋಲನ ಅಂದಿನ ಸರ್ವ ಜನಾಂಗದ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿ,
ವ್ಯವಸ್ಥೆಯ ಬದಲಾವಣೆನಿನ್ನೊಬ್ಬನಿಂದಲೇ ಸಾಧ್ಯ,ಎಂದು ನೀನೇನಾದರೂತಿಳಿದುಕೊಂಡಿದ್ದರೆ, ಅದುನಿನ್ನ ಮೂರ್ಖತನವಯ್ಯ,ಎಲ್ಲರೂ ಆತ್ಮಾವಲೋಕನಮಾಡಿಕೊಂಡರೆ ಸಾಕಯ್ಯ,ಈ ಅರಿವು ಸದಾ ಇರಲೆಂದ ಶಿವ ಶಿವಾ! ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು?ಪ್ರಯೋಜನವಯ್ಯ,ಒಲ್ಲದ ದೇವರುಗಳಿಗೆಕುರಿ, ಕೋಳಿ, ಕೋಣಗಳಬಲಿ ಕೊಡುವ ಮನುಜಪ್ರಾಣಿಗಳ ಏನೆಂಬೆ ಶಿವ ಶಿವಾ!

ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಶ್ರೀ ರಾಜು ಮಮದಾಪುರ ಆಗಮಿಸಿದ್ದು ಹಾಗೂ ಹಾಲಿ ಇರುವ ಪಿಎಸ್ಐ ಸೋಮೇಶ್ ಗೆಜ್ಜಿ ರವರಿಗೆ ಬೀಳ್ಕೊಡುವ ಸಮಾರಂಭ ಇಂದು ಇಂಡಿ ಪಟ್ಟಣದ ಗ್ರಾಮೀಣ
Website Design and Development By ❤ Serverhug Web Solutions