
ಬೋಡಬಂಡಾ ರಥೋತ್ಸವ ಸಂಪನ್ನ
ಗುರುಮಠಕಲ್/ಬೋಡಬಂಡಾ: ನ. 05 ತಾಲೂಕಿನ ಬೋಡಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನಗೊಂಡಿತು. ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಹೋಮ, ಅಭ್ಯಂಗ ಸ್ನಾನ, ಕಲ್ಯಾಣೋತ್ಸವ ಹಾಗೂ ರಥೋತ್ಸವ, ಉಂಜಲ ಸೇವೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗುರುಮಠಕಲ್/ಬೋಡಬಂಡಾ: ನ. 05 ತಾಲೂಕಿನ ಬೋಡಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನಗೊಂಡಿತು. ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಹೋಮ, ಅಭ್ಯಂಗ ಸ್ನಾನ, ಕಲ್ಯಾಣೋತ್ಸವ ಹಾಗೂ ರಥೋತ್ಸವ, ಉಂಜಲ ಸೇವೆ

ಕ್ ಬೆಂಗಳೂರು: ಇದೇ ದಿನಾಂಕ 8-11-2025 ಶನಿವಾರ ಇಳಿಹೊತ್ತು 4 ಘಂಟೆಯಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ. ವಿ. ಪ್ರ. ನಿ. ನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಉತ್ತರ ಕನ್ನಡ

ಬಳ್ಳಾರಿ / ಕಂಪ್ಲಿ: ಕಾರ್ತಿಕ ಮಾಸದಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ, ಹೆಣ್ಣು ಮಕ್ಕಳಿಗೆ ಸಂಭ್ರಮವನ್ನು ತರುವ ಗೌರಿ ಹುಣ್ಣಿಮೆ ಆಚರಣೆ ಆರಂಭವಾಗಿದ್ದು, ಗೌರಿಯನ್ನು ಪಾರ್ವತಿಯ ಪ್ರತಿರೂಪವಾಗಿ ಪೂಜಿಸಲಾಗುತ್ತಿದ್ದು, ಇದಕ್ಕಾಗಿ ಪಟ್ಟಣದ ಚಿತ್ರಗಾರ ಕುಟುಂಬದಲ್ಲಿ ಹಾಗೂ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಎನ್.ಎಂ.ಡಿ.ಸಿ ಯ ಸಿ.ಎಸ್.ಆರ್. ನಿಧಿಯಲ್ಲಿ ಹಣವನ್ನು ಒದಗಿಸಲು ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಕಂಪ್ಲಿಯ ಜೆಡಿಎಸ್ ಮುಖಂಡರಾ ಉಳೇನೂರು ಶಬ್ಬೀರ್ ಬೆಂಗಳೂರಿನಲ್ಲಿ ಕೇಂದ್ರ ಕೈಗಾರಿಕಾ

ಏಳನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಹೋರಾಟ ಪ್ರಾಮಾಣಿಕವಾಗಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಸಿ ಹಚ್ಚುವಂತ ಕೆಲಸ ಮಾಡಲಾರೆ: ಬಿ ವೈ ವಿಜಯೇಂದ್ರ ಬೆಳಗಾವಿ/ ಮೂಡಲಗಿ : ಇವತ್ತು ಏಳನೇ ದಿನಕ್ಕೆ ಕಾಲಿಟ್ಟ ರೈತರ

ರೈತರು ಬೀದಿಯಲ್ಲಿ ಕುಂಡ್ರವಂತೆ ಮಾಡಿದ್ದು ಸರ್ಕಾರದ ಅಪರಾಧ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಮುತಾಲಿಕ್ ಬೆಳಗಾವಿ/ ಮೂಡಲಗಿ : ರೈತರು ಬೀದಿಯಲ್ಲಿ ಕುಂಡ್ರವಂತೆ ಮಾಡಿದ್ದು ಸರ್ಕಾರದ ಅಪರಾಧ, ರೈತರು ಇಡೀ ದೇಶಕ್ಕೆ ಅನ್ನ

ಕಲಬುರಗಿ: ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿ ವತಿಯಿಂದ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ಶ್ರೀಮತಿ ಅನುರಾಧ ಎಚ್.ಹೂಗಾರ ಅವರನ್ನು ನೇಮಕಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷೆ ಶ್ರೀಮತಿ ಜಗದೇವಿ ಆರ್.ಹೆಗಡೆ ಅವರು ತಿಳಿಸಿದ್ದಾರೆ.ನವೆಂಬರ್ 04 ರಂದು ನಡೆದ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮಶಂಕರ್ ಗೊಗಿ ಅವರ ಹೆವೆನ್ ಫೈಟರ್ ತಂಡದ ಕರಾಟೆ ಪಟುಗಳು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರಣರೋಚಕ ಪಂದ್ಯಾವಳಿಯಲ್ಲಿ ಮೇಲುಗೈ ಸಾಧಿಸಿದ್ದಾರೆ ಹೆವೆನ್ ಫೈಟರ್ ಸಂಸ್ಥೆಯ ನಿರ್ದೇಶಕರು ಹಾಗೂ

ಚಾಮರಾಜನಗರ ಜಿಲ್ಲೆಯ/ ಕೊಳ್ಳೇಗಾಲ ತಾಲೂಕಿನ: ಬಸ್ತಿಪುರದಲ್ಲಿ ಆಯೋಜಿಸಿದ್ದ ಪಂಚ ಗ್ಯಾರೆಂಟಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಎ.ಆರ್ ಕೃಷ್ಣ ಮೂರ್ತಿ ಮಾತನಾಡಿ ರಾಜ್ಯದ ಜನತೆಗೆ ವಿಶ್ವಾಸ ಪ್ರೀತಿಯಿಂದ ನಮ್ಮ ಕಾಂಗ್ರೆಸ್ ಪಕ್ಷವನ್ನು

ಬಾಗಲಕೋಟೆ/ ಹುನಗುಂದ: ಬಸವ ತತ್ವವನ್ನು ಉಳಿಸಿ ಬೆಳೆಸಿದ ಚಿತ್ತರಗಿ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ, ಕಾರ್ಯ ರಾಜ್ಯದ ಮಠಗಳಲ್ಲಿ ಪ್ರಮುಖವಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ
Website Design and Development By ❤ Serverhug Web Solutions