
ಮನುಷ್ಯ ಸಾಧನೆಯ ಹಾದಿಯಲ್ಲಿರಬೇಕು – ಆರ್. ಬಿ. ತಿಮ್ಮಾಪೂರ
ಬಾಗಲಕೋಟೆ/ ಮುಧೋಳ : ಮಾನವ ಜನ್ಮ ಅಪರೂಪದ ಜನ್ಮ. ಇದು ದೇವರು ಕೊಟ್ಟ ಕಾಣಿಕೆ ಈ ಜನ್ಮದ ಸಾರ್ಥಕತೆಯಾಗಬೇಕಾದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಭಿಪ್ರಾಯ ಪಟ್ಟರು. ಅವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ/ ಮುಧೋಳ : ಮಾನವ ಜನ್ಮ ಅಪರೂಪದ ಜನ್ಮ. ಇದು ದೇವರು ಕೊಟ್ಟ ಕಾಣಿಕೆ ಈ ಜನ್ಮದ ಸಾರ್ಥಕತೆಯಾಗಬೇಕಾದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಭಿಪ್ರಾಯ ಪಟ್ಟರು. ಅವರು

ಬೆಳಗಾವಿ/ಮೂಡಲಗಿ: ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ಮಕ್ಕಳ ಶಾಲಾ ಪ್ರದರ್ಶನವು ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೇ. ವಿಜಯಕುಮಾರ ಮೂಡಲಗಿ, ರೇ. ಯಶ್ವಂತ ಮೂಡಲಗಿ ರೇ.

ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್ಚಟುವಟಿಕೆಗಳು ಕೇಂದ್ರ ಸಮಿತಿ ಮೈಸೂರಿಗಿಂತ ಕೊಪ್ಪಳ ಹೆಚ್ಚಿನ ಜನಪ್ರಿಯತೆ ಪಡೆಯುವಂತೆ ಸಂಘಟಕರು ಶ್ರಮಿಸಬೇಕೆಂದು ಹಿರಿಯ ಸಾಹಿತಿ ಅಕ್ಬರ್ ಸಿ. ಕಾಲಿಮಿಚಿ೯ ಹೇಳಿದರು. ನವೆಂಬರ್ ೯ ರಂದು ರಂದು ಕೊಪ್ಪಳದ

“ಯಾರು ಹೋಗುತ್ತೀರಿ ಸ್ವರ್ಗಕ್ಕೆ “ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯ ರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದ,ಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಅಂದರು, ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕ ದಾಸರು,ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು

ಕೊಪ್ಪಳ : ದಾಸ ಶ್ರೇಷ್ಠ ಭಕ್ತ ಕನಕದಾಸರು ಜಾತಿ ಮತ್ತು ವರ್ಗ ರಹಿತ ಸಮಾಜದ ನಿರ್ಮಾಣದ ಗುರಿ ಹೊಂದಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.

ಚಾಮರಾಜನಗರ ಜಿಲ್ಲೆಯ ಹನೂರುತಾಲೂಕಿನ ಹುತ್ತೂರು ಗ್ರಾಮಕ್ಕೆಸುಮಾರು 5 ಕಿಲೋ ಮಿಟರ್ ಬೈಕ್ ರ್ಯಾಲಿಯ ಮುಖಾಂತರ ತೆರಳಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿ ನಂತರ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ವಾಲ್ಮೀಕಿ

ಅವರು ಕನಕ ತ್ಯಜಿಸಿಕನಕದಾಸರಾದರುನಾವು ಕನಕ ಮೋಹಿಸಿ“ಕನಕ” ದಾಸರಾದೆವು ಅವರು ಕುಲ ಕುಲವೆಂದು ಬಡಿದಾಡಬೇಡಿರಿ ಹುಚ್ವಪ್ಪಗಳಿರಾ…ಎಂದರುನಾವು ಕುಲ ಕುಲವೆಂದುನಿತ್ಯ ಬಡಿದಾಡುವ ಹುಚ್ವಪ್ಪಗಳಾದೆವು ಅವರು ಯುದ್ಧ ತ್ಯಜಿಸಿಶಾಂತಿ ಸೌಹಾರ್ದತೆಯ ದಾಸರಾದರುನಾವು ನಿತ್ಯ ಅಂತರಂಗ, ಬಹಿರಂಗಗಳಯುದ್ಧ ಮಾಡುತ ಅಶಾಂತರಾದೆವು

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಗೌರಿ ಹುಣ್ಣಿಮೆ ಹಬ್ಬ ಹಾಗೂ ತುರಮುಂದಿ ಬಸವೇಶ್ವರರ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಗ್ರಾಮದ ತುರಮುಂದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲಿರುವ ಬಯಲು ರಂಗಮಂದಿರದಲ್ಲಿ ಹಳೇಗೌಡ್ರು ವಂತಿನವರು ಅಭಿನಯಿಸಿ,

ಬಳ್ಳಾರಿ / ಕಂಪ್ಲಿ : ವಿಜಯನಗರದ ಅರಸರು ಸದಾ ಪೂಜಿಸುತ್ತಿದ್ದ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಹಾಂತರ ಮಠವು ಸಮಾಜೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತುಮಕೂರು ಸಿದ್ಧಗಂಗಾ

ಬಳ್ಳಾರಿ / ಕಂಪ್ಲಿ : ಪಟ್ಟಣದ ಕುರುಗೋಡು ರಸ್ತೆಯ ಸಣಾಪುರ ವಿತರಣಾ ನಾಲೆಯ ದಂಡೆಯಲ್ಲಿರುವ ಆಮ್ಮುಳ ಸಾಂಬಶಿವರಾವ್ ನೇತೃತ್ವದ ಶ್ರೀ ಶಿರಡಿ ಸಾಯಿಬಾಬ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಥಮ ಗುರುವಾರವಾದ ಮಂದಿರದಲ್ಲಿ ವಿಶೇಷ ಧಾರ್ಮಿಕ
Website Design and Development By ❤ Serverhug Web Solutions