
94 ನೇ “ತತ್ವ-ದಶ೯ನ” ಮಾಸಿಕ ಕಾರ್ಯಕ್ರಮ
ಬಾಗಲಕೋಟೆ/ ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೇ ನವೆಂಬರ್ ತಿಂಗಳ ಶುಕ್ರವಾರ ದಿ.21 ರಂದು ಮುಂಜಾನೆ 8.30 ಕ್ಕೆ 94 ನೇ ತತ್ವ-ದಶ೯ನ ಮನೆಯಂಗಳದಲ್ಲಿ ಶರಣರ ಮನದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ/ ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೇ ನವೆಂಬರ್ ತಿಂಗಳ ಶುಕ್ರವಾರ ದಿ.21 ರಂದು ಮುಂಜಾನೆ 8.30 ಕ್ಕೆ 94 ನೇ ತತ್ವ-ದಶ೯ನ ಮನೆಯಂಗಳದಲ್ಲಿ ಶರಣರ ಮನದ

ಬಳ್ಳಾರಿ / ಕಂಪ್ಲಿ : ಪಂಚ ಗ್ಯಾರಂಟಿ ಯೋಜನೆಗಳು ಪ್ರಾಮಾಣಿಕವಾಗಿ ಜಾರಿಗೆ– ಶ್ರೀನಿವಾಸ್ ರಾವ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ “ಬಡವರ ಪರ

ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪವಾಡ ಪುರುಷರಾದ ಶ್ರೀಜಡೆಸಿದ್ದ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವವು ಇಂದು ಬೆಳಿಗ್ಗೆ ಜರುಗಿತು.ಶ್ರೀಜಡೆಸಿದ್ದ ಯೋಗಿಗಳ ಮೂಲ ಗದ್ದುಗೆಗೆ ವಿವಿಧ ಅಭಿಷೇಕಗಳು, ಹೂವಿನ ಅಲಂಕಾರ, ಸಹಸ್ರ

ಲ್ ಬಳ್ಳಾರಿ / ಕಂಪ್ಲಿ: ಛಟ್ಟಿ ಅಮಾವಾಸ್ಯೆ (ಕೊನೆಯ ಕಾರ್ತಿಕ) ಯ ಪ್ರಯುಕ್ತ ತಾಲ್ಲೂಕಿನ ಸಣಾಪುರ ಗ್ರಾಮದ ಉದ್ಬವ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಕ್ತರಿಂದ

ಕೊಪ್ಪಳ : ಇಲ್ಲಿನ ಸರಕಾರಿ ಪ್ರೌಢ ಶಾಲೆ ಬೆಟಗೇರಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲೆಯ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಗ್ರಂಥಪಾಲಕ ಮರ್ದಾನಲಿ ಗಡಾದ ಮಾತನಾಡಿ ಪ್ರತಿ ವರ್ಷ ಪೆಬ್ರುವರಿ 14

ಕೊಪ್ಪಳ: ವಿದ್ಯಾರ್ಥಿನಿಯರು ಸ್ವಯಂ ಆಲೋಚನೆ ಮತ್ತು ಅರಿವು ಬೆಳಸಿಕೊಳ್ಳಬೇಕು ಎಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಹುಲಿಗೆಮ್ಮ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ನಡೆದಂತಹ ಹoಡಿತವಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ತಾಲೂಕು ಶಿಕ್ಷಣಾಧಿಕಾರಿಯದ ರವಿ ಪ್ರಸನ್ನ ರವರು ಉದ್ಘಾಟನೆ ಮಾಡಿದರು. ನಂತರ ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಯಿಂದ

ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದ ಶರಣಮ್ಮ ಮತ್ತು ದೊಡ್ಡ ಬಸವಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗ್ಯಜ್ಯೋತಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣದ

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಗದಗ ಜಿಲ್ಲೆ ಮತ್ತು ತಾಲೂಕ ಪದಾಧಿಕಾರಿಗಳಿಂದ ರೈತರಿಗೆ ಬೆಂಬಲ ನೀಡಲಾಯಿತು. ದೇಶಕ್ಕೆ ಅನ್ನ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿಯಲ್ಲಿ 2023 – 2024 ನೇ ಸಾಲಿನ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ದೇವಸ್ಥಾನ ಒಂದಕ್ಕೆ ವಾಲ್ ಅಂಡ್ ಗೇಟ್ ನಿರ್ಮಾಣ ಮಾಡಿರುತ್ತೇವೆ ಎಂದು 1
Website Design and Development By ❤ Serverhug Web Solutions