
ಅಗ್ರದಮ್ಮ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆಯ ಶಿವಾನುಭವಗೋಷ್ಟಿ
‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘. ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘. ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ

ಬಳ್ಳಾರಿ / ಕಂಪ್ಲಿ: ಸಂಘಟನೆಯ ತತ್ವ, ಸಿದ್ಧಾಂತಗಳೊಂದಿಗೆ ಜನತೆಗೆ ಸರ್ಕಾರ ಯೋಜನೆಗಳನ್ನು ಸಕಾಲದಲ್ಲಿ ಮುಟ್ಟಿಸಲು ನೂತನ ಪದಾಧಿಕಾರಿಗಳ ಮಾತ್ರ ಅತಿಮುಖ್ಯವಾಗಿದೆ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಇ. ಧನಂಜಯ್ಯ ಹೇಳಿದರು.ತಾಲೂಕಿನ

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಹಾತ್ಮಾ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವೀರೇಶ

ಬಳ್ಳಾರಿ / ಕಂಪ್ಲಿ: ತಾಲೂಕಿನ ಸಣಾಪುರ ಗ್ರಾ. ಪಂ. ವ್ಯಾಪ್ತಿಯ ಇಟಗಿ ಗ್ರಾಮದ ಸಂಗಮೇಶ್ವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೋಮವಾರ ಸಂಜೆ ಜರುಗಿತು.ಇಲ್ಲಿನ ದೇವಸ್ಥಾನ ಬಳಿಯಲ್ಲಿ ಆರಂಭಗೊಂಡು ಮುಖ್ಯರಸ್ತೆ ಮೂಲಕ ಎದುರು ಬಸವಣ್ಣ

ಬಳ್ಳಾರಿ / ಕಂಪ್ಲಿ : ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಕಂಪ್ಲಿಯಲ್ಲಿ 110/11ಕೆವಿ ಕಂಪ್ಲಿ ಉಪಕೇಂದ್ರದ ನಿರ್ವಹಣೆ ಕಾರ್ಯ ಇರುವುದರಿಂದ ದಿನಾಂಕ: 05-02-2026 ಗುರುವಾರದಂದು ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 24 ವರ್ಷ ಸೇನೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ಗ್ರಾಮಕ್ಕೆ ಮರಳಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸೈನಿಕರಾದ ವೀರೇಶ್ ಮೈಲಾಪುರ ರವರಿಗೆ ಕಾರಟಗಿ ನಗರದಲ್ಲಿ ಅದ್ದೂರಿಯಾಗಿ ಸ್ವಾಗತ

ಕೊಪ್ಪಳ / ಗಂಗಾವತಿ : ಸಮೀಪದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ

ಬಳ್ಳಾರಿ/ ಕಂಪ್ಲಿ : ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕರ್ನಾಟಕ ರಾಜ್ಯದ ಪಾಲಿಗೆ ನಿರಾಶದಾಯಕವಾಗಿದೆ. ಇದೊಂದು ಭರವಸೆ ಇಲ್ಲ, ನಿರಾಸೆಯ ಬಜೆಟ್ ಎಂದು ತಾಲೂಕು ಗ್ಯಾಂರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ

ದಂತಪುರಾಣ ಚಿತ್ರ ಹೊಸಪೇಟೆಯಲ್ಲಿ ಮಾತ್ರ ಬಿಡುಗಡೆ ವಿಜಯನಗರ / ಹೊಸಪೇಟೆ : ಬಯಲು ಶೌಚಲಯ ಮುಕ್ತವಾಗಬೇಕು. ಈಗಿನ ಮಕ್ಕಳು ಮೊಬೈಲ್ ನ್ನ ಕಡಿಮೆ ಬಳಸಬೇಕು ಎಂಬವು ಸಂದೇಶದೊಂದಿಗೆ ಗ್ರಾಮ, ಪಟ್ಟಣ ಜೀವನದ ಚಿತ್ರಣವನ್ನು ಈ

ಬಳ್ಳಾರಿ / ಕಂಪ್ಲಿ : ಈಗಿನ 5ಜಿ ಜನರೇಷನ್ನಲ್ಲಿ ಎಲ್ಲ ಸೌಕರ್ಯಗಳಿದ್ದರೂ ಶಾಂತಿ, ಸಮಾಧಾನಗಳಿಲ್ಲ ಎಂದು ಜೈನ ಸಂತ ಮುಕ್ತಿಪ್ರಭ ಸಾಗರ ಶ್ರೀಗಳು ಹೇಳಿದರು. ಫೆ.3ರಂದು ಪಟ್ಟಣದ ಶ್ರೀ ಮುನಿಸುವ್ರತ್ಸ್ವಾಮಿ ಮಂದಿರದಿಂದ ಪಾರ್ಶ್ವಮಣಿ ದೇವಸ್ಥಾನದಿಂದ
Website Design and Development By ❤ Serverhug Web Solutions