ತುಂಗಭದ್ರಾ ಆರತಿಯೊಂದಿಗೆ ಕಂಪ್ಲಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಕಂಪ್ಲಿಯಲ್ಲಿ ತುಂಗಾರತಿ ಸಂಭ್ರಮವೋ ಸಂಭ್ರಮ : ವಾರಣಾಸಿ ಮಾದರಿಯಲ್ಲಿ ವೈಭವದ ಆರತಿ : ಮರುಕಳಿಸಿದ ಕಂಪ್ಲಿ ಇತಿಹಾಸ ವೈಭವ ಬಳ್ಳಾರಿ / ಕಂಪ್ಲಿ : ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪಲಿ ನಾಡಿನಲ್ಲಿ ತುಂಗಾರತಿ ಸಂಭ್ರಮವೋ Read More »
ಗೌರಿಬಿದನೂರು ತಾಲ್ಲೂಕಿನ ಡಿ ಪಾಳ್ಯ ಹೋಬಳಿಯ ಬಿ ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇನಹಳ್ಳಿ ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ವಕೀಲರಾದ ಕಿರಣ್ ಕೆ. ಟಿ. ರವರಿಂದ ಸರ್ಕಾರಕ್ಕೆ ಒತ್ತಾಯ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಡಿ ಪಾಳ್ಯ ಹೋಬಳಿಯ ಬಿ ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇನಹಳ್ಳಿ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಈ ಗ್ರಾಮಕ್ಕೆ ಹೋಗಲು ಮತ್ತು ಬರಲು ಬಸ್ Read More »