
ಹಕ್ಕಿಯ ಹಾರಾಟ, ಜೀವನದ ಪಾಠ
ಗಗನದಲಿ ಹಾರುವ ಹಕ್ಕಿಯೇ,ನಿನ್ನ ಬಣ್ಣಗಳ ಚೆಲುವು ಚಂದ.ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,ನೀ ಹಾರುವ ರೀತಿ ಆನಂದ ll೦೧ll ನಿನ್ನ ಚಿಲಿಪಿಲಿ ಗಾನವು,ಮನಸಿಗೆ ನೀಡಿದೆ ಶಾಂತಿ.ಭೂಮಿಯ ಮೇಲಿನ ಎಲ್ಲದಕ್ಕೂ,ನೀನೆಂತದೋ ಒಂದು ಸ್ಫೂರ್ತಿ ll೦೨ll ದಣಿವಿಲ್ಲದೆ ದೂರೆ ಎತ್ತರಕೆ,ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗಗನದಲಿ ಹಾರುವ ಹಕ್ಕಿಯೇ,ನಿನ್ನ ಬಣ್ಣಗಳ ಚೆಲುವು ಚಂದ.ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,ನೀ ಹಾರುವ ರೀತಿ ಆನಂದ ll೦೧ll ನಿನ್ನ ಚಿಲಿಪಿಲಿ ಗಾನವು,ಮನಸಿಗೆ ನೀಡಿದೆ ಶಾಂತಿ.ಭೂಮಿಯ ಮೇಲಿನ ಎಲ್ಲದಕ್ಕೂ,ನೀನೆಂತದೋ ಒಂದು ಸ್ಫೂರ್ತಿ ll೦೨ll ದಣಿವಿಲ್ಲದೆ ದೂರೆ ಎತ್ತರಕೆ,ನೀ

ಬಳ್ಳಾರಿ / ಕಂಪ್ಲಿ : ಗುರು ಶಿಷ್ಯರು”, “ಲ್ಯಾಂಡ್ ಲಾರ್ಡ್” ಚಿತ್ರಗಳ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಲೇಖಕ ಜಡೇಶ್ ಹಂಪಿ ಅವರ ಹಂಪಿ ಪಿಕ್ಚರ್ಸ್ ಹಾಗೂ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ನೇತೃತ್ವದ

ಯುಗಾದಿಬಂದಿದೆ ಬಂದಿದೆ ಹೊಸಯುಗಾದಿತಂದಿದೆ ತಂದಿದೆ ಹೊಸ ಚೈತನ್ಯದ ಹಾದಿಶಿಶಿರವನ್ನು ದೂರ ಮಾಡುತ್ತಾವಸಂತವನ್ನು ಸಿಂಪಡಿಸುತ್ತಾ ಜೀವನದಲ್ಲಿ ಕಷ್ಟ ಸುಖಗಳು ಸಹಜಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸು ಮನುಜಬಾಗಲಿಗೆ ಕಟ್ಟೋಣ ತಳಿರು ತೋರಣವುಎಲ್ಲರ ಬಾಳಲಿ ತರುವುದು ಸಂಭ್ರಮವು ದಕ್ಷಿಣದಿಂದ

ಕೊಡಗು/ ಸೋಮವಾರಪೇಟೆ :ಯುವಕ ದುರ್ಮರಣ ಮಾದಪುರ ಜಂಬೂರು ನಿವಾಸಿ ಅನೀಲ್ (36) ಮೃತ ದುರ್ದೈವಿ.ಬೈಕ್ ನಲ್ಲಿದ್ದ ಹರೀಶ್ ಎಂಬಾತನಿಗೆ ತೀವ್ರ ಗಾಯ ಆಸ್ಪತ್ರೆಗೆ ರವಾನೆ.ಸುಂಟಿಕೊಪ್ಪ ಸಮೀಪದ ಕೆಂಚೆಟ್ಟಿ ಬಳಿ ನಡೆದ ಘಟನೆಸುಂಟಿಕೊಪ್ಪದಿಂದ ಮಾದಪುರ ಮನೆಗೆ

ಕನ್ನಡದ ಶಾಲು ಹಾಕಿ ಮೈಸೂರು ಪೇಟ ತೊಡಿಸಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದ ಕನ್ನಡಿಗರು. ಗೋವಾ: ಗೋವಾದ ಬಿಚ್ಚುಲಿಯಂನಲ್ಲಿ 16ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನುಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚುಲಿಯಂ

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್ ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ,

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಈ ಹಾಡನ್ನು ಗುನುಗದವರೇ ಇಲ್ಲ. ವರ್ಷದ ಮೊದಲ ಹಬ್ಬ. ಈ ಹಬ್ಬ ಏನು? ಎತ್ತ? ತಿಳಿಯೋಣ

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,ಹಬ್ಬ – ಹರಿದಿನ ನಿತ್ಯ ಸತ್ಯ,ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ… ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,ಮಾಮರ-ಕೋಗಿಲೆಯ

ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//
Website Design and Development By ❤ Serverhug Web Solutions